ನವೆಂಬರ್ ೧೪, ೨೦೦೯: ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತಚಾಚುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ಪ್ರಯುಕ್ತ ಇದೇ ಬರುವ ೨೧ರಂದು ಬೆಂಗಳೂರಿನಲ್ಲಿ ನಡೆಯುವ ಭಾವಸಂಗಮ’ ಕಾರ್ಯಕ್ರಮದ ವರದಿ, ೧೪-ನವೆಂಬರ್೨೦೦೯ ರ ಕನ್ನಡಪ್ರಭಾ’ ದ ೨ನೇ ಪುಟದಲ್ಲಿ: Click here to enlarge the image: https://hareraama.in/wp-content/uploads/2009/11/FloodReleifFromRamachandrapuraMatha-KannadaPrabha-14Nov09.png