|| ಹರೇ ರಾಮ || ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ – ಶ್ರೀಸಂಸ್ಥಾನಗೋಕರ್ಣ ಶ್ರೀರಾಮಚಂದ್ರಾಪುರಮಠ ಶಾಖೆ : ತೀರ್ಥಹಳ್ಳಿ ಶ್ರೀಮದ್ರಾಮಚಂದ್ರಾಪುರಮಠದ ಇಪ್ಪತ್ತನೆಯ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ರಘುನಾಥಭಾರತೀ ಮಹಾಸ್ವಾಮಿಗಳವರು ಪೀಠಾರೋಹಣ ಮಾಡಿದ್ದು ಕ್ರಿ.ಶ. ೧೫೬೫ರ ಕ್ರೋಧನ ಸಂವತ್ಸರದಲ್ಲಿ. ಪೂಜ್ಯಶ್ರೀಗಳಿಂದಲೇ ಆ ಕಾಲದಲ್ಲಿ ತೀರ್ಥರಾಜಪುರದ ಪರಿಸರದ ಅರವತ್ತೆರಡು ಶಿಷ್ಯಕುಟುಂಬಗಳ ಧಾರ್ಮಿಕ ಮಾರ್ಗದರ್ಶನಕ್ಕಾಗಿ ತೀರ್ಥರಾಜಪುರದಲ್ಲಿ ಶ್ರೀಮಠದ ಶಾಖೆಯು ಸ್ಥಾಪನೆಗೊಂಡಿತು. ತುಂಗಾನದಿಯ ತಟದ ಸುಂದರ ಪರಿಸರದಲ್ಲಿ… Continue Reading →
|| ಹರೇರಾಮ || “ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೋ ?” ಲೋಕವನ್ನು ಸುಧಾರಿಸಬಯಸುವವನು ಆ ಪ್ರಕ್ರಿಯೆಯನ್ನು ತನ್ನಿಂದಲೇ ಪ್ರಾರಂಭಿಸಬೇಕು.. ನಮ್ಮ ಪಾಲಿನ ಲೋಕದ ದ್ವಾರಗಳೆಂದರೆ ನಮ್ಮ ಶರೀರ-ಮನಸ್ಸುಗಳು ; ನಮ್ಮ ವ್ಯಕ್ತಿತ್ವ- ಬದುಕುಗಳು.. ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುವುದು, ನಮಗೆ ಸ್ಪಂದಿಸುವುದು ಇವುಗಳ ಮೂಲಕವಾಗಿಯೇ…! ಇವುಗಳನ್ನು ಚೆನ್ನಾಗಿಟ್ಟುಕೊಳ್ಳದವನ ಪಾಲಿಗೆ ಜಗತ್ತು ಚೆನ್ನಾಗಿರಲು ಸಾಧ್ಯವೇ ಇಲ್ಲ.. ಮನೆ… Continue Reading →