Tag releif

04-02-2010 Camp

||Hare raama|| 04-02-2010 Camp Jansi {madyapradesha} Phoo:094495952010944959520409449595215

ಭಾವ ಸಂಗಮದಲ್ಲಿ ಶ್ರೀ ಗಳ ಉಪಸ್ಥಿತಿ

||ಹರೇ ರಾಮ|| 21 ನವೆಂಬರ್ 2009: ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇಂದು ಸಂಜೆ ನಡೆಯುವ ಸಂಗೀತ ರಸಮಂಜರಿ ಕಾರ್ಯಕ್ರಮ ’ಭಾವಸಂಗಮ’ ವನ್ನು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಉದ್ಘಾಟನೆ ನಡೆಸಿ ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ಸಹಾಯ ಹಸ್ತವನ್ನು ಚಾಚುವ ಸಲುವಾಗಿ ನಡೆಸುವ ಈ ಕಾರ್ಯಕ್ರಕ್ಕೆ ಚಿತ್ರನಟ ವಿವೇಕ್ ಒಬೆರಾಯ್, ಕನ್ನಡದ ಮೇರುನಟ… Continue Reading →

ಕನ್ನಡಪ್ರಭ 14-ನವೆಂಬರ್-2009 : ನವೆಂಬರ್ ೨೧ರ ಭಾವಸಂಗಮದ ವರದಿ

ನವೆಂಬರ್ ೧೪, ೨೦೦೯: ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತಚಾಚುವ ನಿಟ್ಟಿನಲ್ಲಿ ಶ್ರೀ ರಾಮಚಂದ್ರಾಪುರ ಮಠವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಈ ಪ್ರಯುಕ್ತ ಇದೇ ಬರುವ ೨೧ರಂದು ಬೆಂಗಳೂರಿನಲ್ಲಿ ನಡೆಯುವ ಭಾವಸಂಗಮ’ ಕಾರ್ಯಕ್ರಮದ ವರದಿ, ೧೪-ನವೆಂಬರ್೨೦೦೯ ರ ಕನ್ನಡಪ್ರಭಾ’ ದ ೨ನೇ ಪುಟದಲ್ಲಿ: Click here to enlarge the image: https://hareraama.in/wp-content/uploads/2009/11/FloodReleifFromRamachandrapuraMatha-KannadaPrabha-14Nov09.png

ನೆರೆಯ ಕರೆಗೆ ಕರಗಿತು ಶ್ರೀಮಠ

ಧಾರವಾಡ, ಅಕ್ಟೋಬರ್ ೨೫: “ನೀವು ಅಸಹಾಯಕರಲ್ಲ, ಅನಾಥರಲ್ಲ, ಈ ಸಂಕಟದ ಸಮಯದಲ್ಲಿ ನಾಡು ನಿಮ್ಮೊಂದಿಗಿದೆ, ನಾವು ನಿಮ್ಮೊಂದಿಗಿದ್ಡೇವೆ ” ಇದು ನೆರೆಪೀಡಿತರನ್ನು ಕಂಡಾಗ ಶ್ರೀಗಳವರ ಮುಖದಿಂದ ಹೊರಹೊಮ್ಮಿದ ಉದ್ಗಾರ! ಧಾರವಾಡದ ಸಮೀಪದ ನೆರೆಪೀಡಿತ ಕಬ್ಬಾನೂರಿಗೆ ಭೇಟಿಯಿತ್ತಿದ್ದ ಅವರು ಸಂತ್ರಸ್ತರನ್ನುದ್ಡೇಶಿಸಿ ಮಾತನಾಡುತ್ತಿದ್ದರು. ಜಿಲ್ಲೆಯೊಂದನ್ನು ದತ್ತು ತೆಗೆದುಕೊಳ್ಳುವ ಮತ್ತು ಸಂತ್ರಸ್ತರಿಗಾಗಿ ೫೦೦೦ ಮನೆಗಳನ್ನು ದಾನಿಗಳ ಮೂಲಕ ನಿರ್ಮಿಸಿಕೊಡುವ ಅಭಿಪ್ರಾಯವನ್ನು… Continue Reading →

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑