ಸಸ್ನೇಹ ವಂದನೆಗಳು. ಸಕ್ರಿಯ ಓದುಗರನ್ನು ಸಕಾಲದಲ್ಲಿ ತಲುಪುವ ಉದ್ದೇಶದಲ್ಲಿ ಧರ್ಮಭಾರತೀ ಜುಲೈ ಸಂಚಿಕೆಯ ಲೇಖನಗಳನ್ನು ಮೃದುಪ್ರತಿ (soft copy) ರೂಪದಲ್ಲಿ ಹಂಚುತ್ತಿದ್ದೇವೆ. ಜುಲೈ-2020 ಮಾಸದ ಸಂಚಿಕೆಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ ಸೂ: ಧರ್ಮಭಾರತೀ ಚಂದಾದಾರರಾಗಲು ನಿಮ್ಮ ಶಿಷ್ಯಮಾಧ್ಯಮವನ್ನು ಸಂಪರ್ಕಿಸಿ, ಅಥವಾ ಈ ಕೆಳಗಿನ ಅಕೌಂಟ್ ಗೆ ₹700/- ಮಾತ್ರ ತಲುಪಿಸಿ ವಿಳಾಸವನ್ನು ವಾಟ್ಸಾಪ್ ಮೂಲಕ ಕಳುಹಿಸಿ… Continue Reading →
ಅಕ್ಷರತಕ್ಷಶಿಲೆ-೧ ~~~*~~~ ಭೋಗಸಾಮ್ರಾಜ್ಯವೊಂದನ್ನು ಭಂಗಗೊಳಿಸಿ ಶ್ರೀರಾಮನು ಅಲ್ಲಿ ಯೋಗಸಾಮ್ರಾಜ್ಯವನ್ನು ಸ್ಥಾಪಿಸಿದ ಕಥೆ ಗೊತ್ತೇ ನಿಮಗೆ? ರಾಮನ ಯಾವ ಕಥೆಯನ್ನು ತೆಗೆದುಕೊಂಡರೂ ಅದು ಹೀಗೆಯೇ ಇರಬೇಕಲ್ಲದೇ ಬೇರೆ ಹೇಗಿರಲು ಸಾಧ್ಯ ಎನ್ನುವಿರೇ? ಅದು ನಿಜವೇ; ಆದರೆ ಇದು ನೀವು ಅಷ್ಟಾಗಿ ಕೇಳಿರದ, ಆದರೆ ಕೇಳಲೇಬೇಕಾದ ಕಥೆ; ಅದುವೇ ತಕ್ಷಶಿಲೆಯ ಪ್ರಾದುರ್ಭಾವದ ಪ್ರಸಂಗ! ~ Aksharatakshashile by Srismsthana… Continue Reading →