ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಇಂದಿನ ದಿನಚರಿ: ದಿನಚರಿ: ಮುಂಜಾನೆ ೫ಕ್ಕೆ ಬೆಂಗಳೂರು ಶ್ರೀ ರಾಮಾಶ್ರಮಕ್ಕೆ ಆಗಮನ ಬೆಳಗ್ಗೆ 10ಕ್ಕೆ ಶ್ರೀ ರಾಮಾರ್ಚನೆ ಶ್ರೀರಾಮ ಪಟ್ಟಾಭಿಷೇಕದಲ್ಲಿ ದಿವ್ಯ ಸಾನ್ನಿಧ್ಯ ಸಾರ್ವಜನಿಕ ಮಂತ್ರಾಕ್ಷತೆ ಅಪರಾಹ್ನ ಶ್ರೀ ರಾಮಾರ್ಚನೆ ಶ್ರೀ ರಾಮತಾರಕ ಹವನದ ಪೂರ್ಣಾಹುತಿಯಲ್ಲಿ ದಿವ್ಯಸಾನ್ನಿಧ್ಯ ಸಂಜೆ ೫ಕ್ಕೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ… Continue Reading →
ಉತ್ತರ ಕರ್ನಾಟಕದಲ್ಲಿ ಉಂಟಾದ ನೆರೆಹಾವಳಿಗೆ ತತ್ತರಿಸಿದ ಶಿಷ್ಯಕೋಟಿಗೆ ಶ್ರೀಮಠವು ಸ್ಪಂದಿಸಿದ ವರದಿ: ಶ್ರೀಗಳಿಂದ ಪ್ರವಾಹಪೀಡೆಯ ಪ್ರತ್ಯಕ್ಷ ದರ್ಶನ.. ಆಪನ್ನರಿಗೆ ಶ್ರೀಗಳ ಅಭಯವಾಣಿ.. ಪ್ರವಾಹ ಪೀಡಿತರಿಗಾಗಿ ೫೦೦೦ ಮನೆಗಳ ನಿರ್ಮಾಣದ ಗುರಿ.. ಶ್ರೀಕ್ಷೇತ್ರ ಗೋಕರ್ಣದಲ್ಲಿ ೨೭ ವರ್ಷಗಳ ನಂತರ ನೆರವೇರಲಿದ್ದ ವಿಶ್ವ ಮಟ್ಟದ ಕಾರ್ಯಕ್ರಮ ‘ಶ್ರೀ ಮಹಾಬಲೇಶ್ವರ ದೇವರ ಅಷ್ಟಬಂಧ‘ದ ಮುಂದೂಡಿಕೆ.. ಭೂಮಂಡಲದ ಇತಿಹಾಸದಲ್ಲಿಯೇ ಇದಂ-ಪ್ರಥಮವಾದ “ಕೋಟಿರುದ್ರ“ದ… Continue Reading →