“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 03: ಆನ೦ದ ಎಲ್ಲಿದೇ? ಸಾಯ೦ಕಾಲದ ಸಮಯ. ಮಬ್ಬುಗತ್ತಲಿನ ಮಧ್ಯದಲ್ಲಿ ಅಜ್ಜಿ ಮನೆಯ೦ಗಳದಲ್ಲಿ ಏನನ್ನೋ ಹುಡುಕುತ್ತಿದ್ದಳು. ಮೊಮ್ಮಗ ಕೇಳಿದ – “ಏನಜ್ಜಿ ಹುಡುಕುತ್ತಿದ್ದೀಯ?” ಅಜ್ಜಿ… Continue Reading →