Year 2010

ದಿನಚರಿ-೨೫-೧೧-೨೦೧೦

ಸೂರ್ಯೋದಯ : ೦೬.೩೭ ಸೂರ್ಯಾಸ್ತ : ೦೫.೫೬ ತಿಥಿ :ಚತುರ್ಥಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ಶ್ರೀಕ್ಷೇತ್ರ ವತಿಯಿಂದ ೧೧.೩೦ ರಿಂದ ೦೧.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ, ದೇವರ ದರ್ಶನ, ರಕ್ತದಾನ ಶಿಬಿರ ಸ್ಥಳಕ್ಕೆ ಭೇಟಿ, ಆಂಜನೇಯ ದೇವಸ್ಥಾನಕ್ಕೆಭೇಟಿ (ಅಭಿಜಿನ್ ಮುಹೂರ್ತದಲ್ಲಿ ಆಂಜನೇಯ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ ) ಭೇಟಿ: ೧)ಮನೆಯವರು… Continue Reading →

ಇದು ಭಾಗ್ಯ….. ಶ್ರೀ ಚರಣ ಸೇವೆ ಪರಮ ಸುಖವಯ್ಯ…… – ಕೆ. ನಾರಾಯಣ ಭಟ್ಟ ಬೆಳ್ಳಿಗೆ

ಪ್ರಥಮ ದರ್ಶನ : ಸುಮಾರು ಹದಿನೇಳು ವರ್ಷಗಳ ಹಿಂದೆ ೨೦.೦೪.೧೯೯೪ರ ಅಪರಾಹ್ನ; ನಾವು ಹಲವು ಸಮಾನ ಮನಸ್ಕರು ಸೇರಿ ಉಕ್ಕಿನಡ್ಕದ ಪರಿಸರದಲ್ಲಿ ಶ್ರಮದಾನ ಮಾಡುತ್ತಿದ್ದ ಸಂದರ್ಭ ಅದಾಗಿತ್ತು. ಆ ನಡುವೆ ಅದೇನೋ ಒಮ್ಮೆಲೆ ಸಂಚಲನವೊದು ಘಟಿಸಿದ ಅನುಭವ. ನಮ್ಮ ಪೀಠದ ಉತ್ತರಾಧಿಕಾರಿ ‘ಶಿಷ್ಯ’ರಾಗಿ ಆಯ್ಕೆಯಾದ ಶ್ರೀ ಶ್ರೀಗಳು ತಮ್ಮ ಪೂರ್ವಾಶ್ರಮದ ಆಪ್ತೇಷ್ಟರ ಕೊನೆಯ ಭೇಟಿಗಾಗಿ ಹೊರಟವರು… Continue Reading →

ದಿನಚರಿ-೨೨-೧೧-೨೦೧೦

ಸೂರ್ಯೋದಯ : ೦೬.೩೫ ಸೂರ್ಯಾಸ್ತ : ೦೫.೫೬ ತಿಥಿ :ಪಾಡ್ಯ ಪಕ್ಷ :ಕೃಷ್ಣ ಭಿಕ್ಷಾ ಸೇವೆ:ಕಾಂತಾಜೆ ಈಶ್ವರ ಭಟ್ ೧೧.೩೦ ರಿಂದ ೦೨.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ, ಸಭೆ ಸುಧನ ವಿವಿಧೋತ್ಸವಸೌಹಾರ್ಧ ಸಹಕಾರಿ ನಿಯಮಿತ  ಉದ್ಘಾಟನೆ, ಉಂಡೆಮನೆ ಪ್ರಶಸ್ತಿ ಅನುಗ್ರಹ, ವೇಣೂರು ಮತ್ತು ಉಜಿರೆ ವಲಯ ಸಭೆ ಭೇಟಿ: ೧)ನಮ್ಮ ಮನೆ… Continue Reading →

ದಿನಚರಿ-೨೧-೧೧-೨೦೧೦

ಸೂರ್ಯೋದಯ : ೦೬.೩೫ ಸೂರ್ಯಾಸ್ತ : ೦೫.೫೬ ತಿಥಿ :ಹುಣ್ಣಿಮೆ –  ಭದ್ರಾಕರಣ – ೦೭.೦೦ ಗಂಟೆಯಿಂದ ಪಕ್ಷ : ಶುಕ್ಲ ಭಿಕ್ಷಾ ಸೇವೆ: ತಿರುಮಲೇಶ್ವರ ಭಟ್ ಬಾರಿಕೆ ೧೧.೩೦ ರಿಂದ ೦೧.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಆಶೀರ್ವಚನ, ಮಂತ್ರಾಕ್ಷತೆ ಭೇಟಿ: ೧)ಮನೆಯವರು ೨)ಬಂಗಾರಡ್ಕ ಜನಾರ್ಧನ ಭಟ್ ೦೩.೪೫ ರಿಂದ ೦೪.೪೫ –… Continue Reading →

ಫೆ. 4 ರಂದು ಪೆರ್ಲದಲ್ಲಿ ಗೋಮಾತೆಗೆ ತುಲಾಭಾರ ಸೇವೆ

ಫೆ. 4 ರಂದು ಪೆರ್ಲದಲ್ಲಿ ಗೋಮಾತೆಗೆ ತುಲಾಭಾರ ಸೇವೆ

ದಿನಚರಿ-೨೦-೧೧-೨೦೧೦

ಶ್ವಸೂರ್ಯೋದಯ : ೦೬.೩೪ ಸೂರ್ಯಾಸ್ತ : ೦೫.೫೬ ತಿಥಿ : ಚತುರ್ದಶಿ ಪಕ್ಷ : ಶುಕ್ಲ ಭಿಕ್ಷಾ ಸೇವೆ: ಆಡಳಿತ ಸಮಿತಿ ಮಾಣಿ ಮಠ ಪಾದಪೂಜೆ -ಸೊಡಂಕೂರು ಕುಟುಂಬ ೧೧.೩೦ ರಿಂದ ೧-೦೦  ಪಾದಪೂಜೆ ಮಂಗಳಾರತಿ ,ಫಲಸಮರ್ಪಣೆ ,ತೀರ್ಥ ,ಮಂತ್ರಾಕ್ಷತೆ. ೦೩ ರಿಂದ ೩-೩೦ ಪ್ರಯಾಣ ಮತ್ತು ಮನೆ ಭೇಟಿ ಶಿವಕುಮಾರ ಭಟ್ ಮಿತ್ತೂರ್ ೩-೩೦ರಿಂದ  ೪-೩೦… Continue Reading →

ವಿಜಯ ಕರ್ನಾಟಕ: ನಂದಿಯ ಅಪರಾವತಾರ ಕಣ್ಮರೆ

19 ನವೆಂಬರ್ 2010 ವಿಜಯ ಕರ್ನಾಟಕ: ನಂದಿಯ ಅಪರಾವತಾರ ಕಣ್ಮರೆ

ದಿನಚರಿ-೧೯-೧೧-೨೦೧೦

ಸೂರ್ಯೋದಯ : ೦೬.೩೪ ಸೂರ್ಯಾಸ್ತ : ೦೫.೫೬ ತಿಥಿ :ತ್ರಯೋದಶಿ ಪಕ್ಷ : ಶುಕ್ಲ ಭಿಕ್ಷಾ ಸೇವೆ: ಶ್ರೀ ರಾಮಚಂದ್ರಾಕೃಪಾ ಪೋಷಿತ ಯಕ್ಷಗಾನ ಮಂಡಳಿ ಪರವಾಗಿ ೧೧.೩೦ ರಿಂದ ೦೨.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ಭೇಟಿ: ೧)ಟಿ ಶ್ಯಾಮ್ ಭಟ್ ಮತ್ತು ಮೇಳದ ಕಲಾವಿಧರು ೨)ಉಡುಪಮೂಲೆ ಗೋಪಾಲಕೃಷ್ಣ ಭಟ್ ೩)ಜಯಲಕ್ಷ್ಮಿ ಬಿ.ಜೆ. ಶರ್ಮ… Continue Reading →

ಎಂಟು ಒಂದಾಯಿತು..ಕೊನೆಯೇ ಮೊದಲಾಯಿತು…!!

|| ಹರೇ ರಾಮ || ದೀಪ ಬೆಳಗಬೇಕು.. ದೀಪ ಬೆಳಗಬೇಕೆಂದರೆ ಬತ್ತಿಗಳು ಉರಿಯಬೇಕು.. ದೀಪವು ದೀರ್ಘಕಾಲ ಬೆಳಗಬೇಕೆಂದರೆ ಎಣ್ಣೆಯು ಸದ್ದಿಲ್ಲದೆಯೇ ಆತ್ಮಾರ್ಪಣೆ ಮಾಡಿಕೊಳ್ಳಬೇಕು.. ತಾನು ಆರಿ ದೀಪವನ್ನು ಉರಿಸಬೇಕು… ತನ್ನ ಆಯುಸ್ಸನ್ನು ಜ್ಯೋತಿಗೆ ಧಾರೆಯೆರೆಯಬೇಕು.. ದೀಪದ ಧವಲಪ್ರಭೆಗಾಗಿ ದೀಪಪಾತ್ರವು ತನ್ನ ಮೈಯೆಲ್ಲವನ್ನೂ ಮಸಿಯಾಗಿಸಿಕೊಳ್ಳಬೇಕು.. ದೀಪವು ಪ್ರಜ್ವಲಿಸಿ ಪ್ರಕಟಗೊಂಡರೆ ಇವು ಕಂಡೂ ಕಾಣಿಸದವು..!! ತಾವು ಮರೆಯಲ್ಲಿ ನಿಂತು… Continue Reading →

The need of the soul

The need of the soul

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑