Category ಅಂಕಣಗಳು

ಗಣೇಶ ಚತುರ್ಥಿಯ ಶುಭ ಹಾರೈಕೆಗಳು

ಮಹಾನಂದಿಯ ಜೀವನ ಚಿತ್ರ : ಲೋಕಾರ್ಪಣೆ

ಶ್ರೀಮಠದ ಗೋ ಸಂರಕ್ಷಣಾ ಯೋಜನೆ “ಕಾಮದುಘಾ”ಕ್ಕೆ ಸ್ಪೂರ್ತಿಯಾಗಿ, ಮಠದ ಆಸ್ತಾನ ಗೋವು ಆಗಿ ಸೇವೆಗೈದ “ಮಹಾನಂದಿ”ಯ ಜೀವನ ಚಿತ್ರವು ಪುಸ್ತಕರೂಪದಲ್ಲಿ ಸದ್ಯದಲ್ಲೇ ಹೊರಬರಲಿದೆ.
ವಿದ್ವಾನ್ ಶ್ರೀ ಜಗದೀಶ ಶರ್ಮಾರವರ ಸಂಪಾದಕತ್ವದಲ್ಲಿ ಈ ಹೊತ್ತಗೆಯು ರೂಪುಗೊಂಡಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ ಶುಭ ಹಾರೈಕೆಗಳು

ಜ್ಞಾನಸುಮ 9: “ವೇದಾನಾಂ ಸಾಮವೇದೋsಸ್ಮಿ”(ವೇದಗಳಲ್ಲಿ ನಾನು ಸಾಮವೇದ) – ವೇ. ಶಿವರಾಮ ಭಟ್ಟ, ಅಲೇಖ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಶ್ರಾವಣ ಪೌರ್ಣಮಿ: ರಕ್ಷಾಬಂಧನದ ಶುಭಾಶಯಗಳು

ಶ್ರೀರಾಮ, ಶ್ರೀಶಂಕರರ ಶ್ರೀರಕ್ಷೆ ನಮ್ಮೆಲ್ಲರ ಮೇಲಿರಳಿ,
ಲೋಕದ ಸಮಸ್ತರಿಗೂ ರಕ್ಷಾಬಂಧನದ ಶುಭಾಶಗಳು..

ಜ್ಞಾನಸುಮ 8: “ವೇದಗಳು- ಕೃಷ್ಣ ಯಜುರ್ವೇದ” – ವಿದ್ವಾನ್ ಎ ಅನಂತಕೃಷ್ಣ ಭಟ್ಟ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಮಾಣಿ ರಾಮಕಥಾ – II: ದಿನ 4 ಮತ್ತು 5 (14,15-ಅಗೋಸ್ತು-2013): ಫೋಟೋಗಳು

2ನೇ ಹಂತದ ರಾಮಕಥೆಯ 4 ಮತ್ತು 5ನೇ ದಿನದ ಕೆಲವು ಫೋಟೋಗಳು

ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು

ತಾಯಿ ಮಹಾಲಕ್ಷ್ಮಿ ನಮ್ಮೆಲ್ಲರ ಬಾಳಿಗೆ ಅನುಗ್ರಹಿಸಲಿ..

ಮಾಣಿ ರಾಮಕಥಾ – II: ದಿನ 3 (13-ಅಗೋಸ್ತು-2013): ಫೋಟೋಗಳು

2ನೇ ಹಂತದ ರಾಮಕಥೆಯ 3ನೇ ದಿನದ ಕೆಲವು ಫೋಟೋಗಳು

ಸ್ವಾತಂತ್ರ್ಯೋತ್ಸವ ಶುಭಾಶಯಗಳು

ಸ್ವಾತಂತ್ರ್ಯೋತ್ಸವ ಶುಭಾಶಯಗಳು

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑