Author Sri Samsthana

ಬಂಗಾರದ ಫೋನು!

ಒಂದು ಸಲ ಒಬ್ಬ ಅಮೇರಿಕಾ ದೇಶದವ ಜಗತ್ತಿನ ಎಲ್ಲಾ ಪ್ರಸಿದ್ಧ ಚರ್ಚ್‌ಗಳ ಬಗ್ಗೆ ಒಂದು ಪುಸ್ತಕ ಬರೀಬೇಕು ಅಂತ ಹೊರಟ. ಎಲ್ಲಾ ದೇಶಗಳ ವೈಶಿಷ್ಟ್ಯಪೂರ್ಣ ಚರ್ಚುಗಳ ಬಗ್ಗೆ ಮಾಹಿತಿ ಕಲೆ ಹಾಕಬೇಕು ಅಂತ ಒಂದೊಂದೇ ದೇಶಕ್ಕೆ ಭೇಟಿ ಕೊಡತೊಡಗಿದ. ಮೊದಲು ಚೀನಾ ದೇಶಕ್ಕೆ ಹೋದ.ಅಲ್ಲಿದ್ದ ಪ್ರಸಿದ್ಧ ಚರ್ಚಿಗೆ ಭೇಟಿ ಇತ್ತು ಚರ್ಚಿನ ಫೋಟೋ ತೇಗಿತಾ ಇರಬೇಕಾದ್ರೆ… Continue Reading →

ವಿಶ್ವವ್ಯವಸ್ಥೆಯ ಜೀವಸೂತ್ರವಿದು ವಿಶ್ವನಿಯಾಮಕಪೀಠ..!

‍|| ಹರೇರಾಮ ||‍ ಅದ್ಭುತಾಕಾರದ ಅಗ್ನಿಗೋಳಗಳು..! ಅನಂತ ಅಂತರಾಳಗಳು..! ಬೆಳಕ ಬೀರುವ ತಾರೆಗಳು..! ಬೆಳಕ ಹೀರುವ ಗ್ರಹಗಳು..! ಒಂದನ್ನೊಂದು ಬಿಡದಂತೆ ಹಿಡಿದಿಡುವ ಆಶ್ಚರ್ಯಕರ ಸೆಳೆತ..! ಕ್ಷಣಮಾತ್ರವೂ ನಿಲ್ಲದ ಅವಿಶ್ರಾಂತ ಗತಿ..! ಒಂದರ ಸುತ್ತ ಇನ್ನೊಂದು ಸುತ್ತುವ  ಅನಿರ್ವಚನೀಯ ಪ್ರೀತಿ..! ಮಾನವ ಮತಿಯ ಸಕಲ ಕಲ್ಪನೆಗಳಿಗೂ ಮೀರಿದ ವಿಸ್ತಾರದ ಅನಂತಕೋಟಿ ಬ್ರಹ್ಮಾಂಡ ಮಂಡಲಗಳ ಮಧ್ಯದಲ್ಲೊಂದು ಪುಟ್ಟ ಭೂಮಂಡಲ..!

ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

ರಾಮಾಯಣ ರಾಮಾರ್ಪಣ..!

|| ಹರೇರಾಮ || ಆಹಾ ! ಎಂಥಾ ದೃಶ್ಯವದು…! ತನ್ನ ಸಾವಿರಾರು ಪ್ರಜೆಗಳನ್ನು ಕೇವಲ ಕಂಠಸಿರಿಯ ಬಲದಿಂದಲೇ ಸೆಳೆಯುವ – ಆಳುವ ಅವಳಿ ಮಕ್ಕಳು ರಾಜಮಾರ್ಗವನ್ನು ಶೋಭಾಯಮಾನಗೊಳಿಸುತ್ತಿದ್ದಾರೆ…! ಶ್ರವಣ-ನಯನ-ಮನಗಳ ಸಂಯುಕ್ತ ಹಬ್ಬವದು..! ಕಣ್ತಣಿಸುವ ರೂಪ..ಕಿವಿಗಿಂಪಾದ ಗಾನ..ಮನ ಬೆಳಗುವ ಸಾಹಿತ್ಯಗಳ ತ್ರಿವೇಣೀಸಂಗಮ… ಅಚ್ಚರಿಯ ಮೇಲಚ್ಚರಿಯಾಯಿತು ಅಯೋಧ್ಯೆಯರಸನಿಗೆ… ರೂಪ ತನ್ನದೇ..! ಸ್ವರ ತನ್ನದೇ..! ಕೊನೆಗೆ ಗಮನಿಸಿ ಕೇಳಿದರೆ ಕುಮಾರರು… Continue Reading →

Never Ending Hope

Source : Sri’s collection

ಶಿವಾನಂದ ಲಹರಿ – ಭಾಗ 3 (22-ಅಗೋಸ್ತು-2010)

ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಪ್ರವಚನ ಮಾಲಿಕೆ. ಭಾಗ 3: Audio:

ಭರತ 2/2 (21-ಅಗೋಸ್ತು-2010)

21-ಅಗೋಸ್ತು-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಭರತ (ಭಾಗ 2) Audio: Download: Link

ವರಮಹಾಲಕ್ಷ್ಮೀವ್ರತದ ಶುಭಾಶಯಗಳು

ಧನವ ದಾನಗಳಿಗೂ, ಮನವ ಬ್ರಹ್ಮ ಜಿಜ್ಞಾಸೆಗೂ, ನುಡಿಯ ಪರರಿಗುಪಕರಿಸಲೋಸುಗವೂ, ತಿಳಿವ ಸತ್ಕೃತಿಗಳೆಸಗಲೋಸುಗವೂ | ಬಳಸಲರಿತವನೆ ಜಗದ್ವಂದ್ಯ ಕಣಾ ಆತನೇ ಮೂರುಲೋಕದ ಭೂಷಣನು ||

ಭರತ 1/2 (20-ಅಗೋಸ್ತು-2010)

20-ಅಗೋಸ್ತು-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ಭರತ (ಭಾಗ 1) Audio: Download: Link

ರಾಮಸಾಗರಗಾಮಿನೀ…………..

|| ಹರೇರಾಮ || ಸೋಮರಸ ಒಳಸೇರಿದರೆ ಸುಮ್ಮನಿರಗೊಡುವುದೇ…? ಈ ಲೋಕವನ್ನು ಮರೆಸಿ ಇನ್ನಾವುದೋ ಲೋಕದಲ್ಲಿ ವಿಹರಿಸುವಂತೆ ಮಾಡದೇ ಅದು…? ರಾಮರಸ ಒಳಸೇರಿದಾಗ  ಕುಶಲವರ ಸ್ಥಿತಿಯೂ ಹಾಗೆಯೇ ಆಯಿತು… ಬಿಂದುವಿನೊಳು ಸಿಂಧು ಹಿಡಿಸುವುದೇ…? ವಿಶ್ವಂಭರನ ಚರಿತೆಯ ವಿಶ್ವಕಾವ್ಯವು ಪುಟಾಣಿಮಕ್ಕಳ ಪುಟ್ಟಹೃದಯದೊಳಗೆ ಅದು ಹೇಗೆ ಹಿಡಿಸಿತೋ..? ಹಿಡಿಸಲಾರದೇ ಹೊರಹೊಮ್ಮಿ ಹುಚ್ಚು ಹೊಳೆಯಾಗಿ ಹರಿದಿರಬೇಕು…! ಕೈಯಲ್ಲಿ ತಂಬೂರಿ… ಕಣ್ತುಂಬ ರಾಮ…… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑