ಸೂರ್ಯೋದಯ ೬-೫೯ ಸೂರ್ಯಾಸ್ತ ೬-೧೫ ಪಕ್ಷ-ಕೃಷ್ಣ ತಿಥಿ-ಅಷ್ಟಮಿ ಭಿಕ್ಷಾಸೇವೆ-ಮಂಗಳೂರು ಉತ್ತರ ವಲಯದ ಪರವಾಗಿ ಮೋಂತಿಮಾರ ಕೃಷ್ಣ ಭಟ್ ಪಾದಪೂಜೆ ಮೊಕ್ಕಾಂ ನಲ್ಲಿ-೧)ಉಮೇಶ್ ಭಟ್ಟ ಕೆ.ವಿ. ೨)ಪದ್ಯಾಣ ಶಂಕರನಾರಾಯಣ ಭಟ್ಟ ೧೧-೩೦ ರಿಂದ ೧-೩೦ ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, ವಲಯ ಸಭೆ ಮಂತ್ರಾಕ್ಷತೆ. ೨-೦೦ ರಿಂದ ೩-೧೫ ಪ್ರಯಾಣ ಮತ್ತು ಭೇಟಿ ಗೋವನಿತಾಶ್ರಮ ಟ್ರಸ್ಟ್ ಕೊಣಾಜೆಗೆ ೩-೧೫ ರಿಂದ ೪-೫೦ ಪ್ರಯಾಣ… Continue Reading →