Author Info@HareRaama.in

ದಿನಚರಿ- ೦೯-೧೧-೨೦೧೦

ಸೂರ್ಯೋದಯ:೦೬.೨೯ ಸೂರ್ಯಾಸ್ತ:೦೫.೫೭ ತಿಥಿ:ತೃತೀಯಾ ಪಕ್ಷ:ಶುಕ್ಲ ಶ್ರೀ ಶ್ರೀರಾಮ ದೇವರಿಗೆ ಅಷ್ಟಾವಧಾನ ಸೇವೆ ಇದೆ ಭಿಕ್ಷಾ ಸೇವೆ:ಚೊಕ್ಕಾಡಿ ದೇವಾಲಯ ನಿರ್ವಹಣಾ ಸಮಿತಿ. ಪಾದಪೂಜೆ- ಕಾಂಚೋಡು ಮಂಜುನಾಥೇಶ್ವರ ದೇವಾಲಯ ಸಮಿತಿ ವತಿಯಿಂದ ಮುಕ್ಕಾಮಿನಲ್ಲಿ. ೧೧.೩೦ ರಿಂದ ೧೨.೩೦ ಪಾದಪೂಜೆ ಮಂಗಳಾರತಿ, ತೀರ್ಥ ವಿತರಣೆ, ಫಲಸಮರ್ಪಣೆ, ಮಂತ್ರಾಕ್ಷತೆ. ೧೨.೩೦ ರಿಂದ ೦೧.೧೫ ಚೊಕ್ಕಾಡಿ-ಪಂಜ-ಬೆಳ್ಳಾರೆ ವಲಯ ಪದಾಧಿಕಾರಿಗಳ ಭೇಟಿ ೦೧.೩೦ ರಿಂದ… Continue Reading →

ದಿನಚರಿ-೦೮-೧೧-೨೦೧೦

ಸೂರ್ಯೋದಯ:೦೬.೨೯ ಸೂರ್ಯಾಸ್ತ:೦೫.೫೭ ತಿಥಿ:ದ್ವಿತೀಯಾ ಪಕ್ಷ:ಶುಕ್ಲ ಭಿಕ್ಷಾ ಸೇವೆ: ಚೊಕ್ಕಾಡಿ,ಪಂಜ,ಬೆಳ್ಳಾರೆ ವಲಯ ಪಾದಪೂಜೆ- ಸಿ.ನಾರಾಯಣ ಶಾಸ್ತ್ರಿ, ೧೨.೦೦ ರಿಂದ ೦೧.೩೦ ಪಾದಪೂಜೆ ಮಂಗಳಾರತಿ, ತೀರ್ಥ ವಿತರಣೆ, ಫಲಸಮರ್ಪಣೆ ೦೨.೦೦ ರಿಂದ ೦೪.೩೦ ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ಮಹಾರುದ್ರ ಅಭಿಷೇಕ ಅಂಗವಾಗಿ ಸಭಾ ಕಾರ್ಯಕ್ರಮ ಮತ್ತು ಮಂತ್ರಾಕ್ಷತೆ ೦೫.೦೦ ರಿಂದ ೦೫.೩೦ ಪಂಜ,ಬೆಳ್ಳಾರೆ,ಚೊಕ್ಕಾಡಿ ವಲಯ ಸಭೆ ೦೯.೦೦ ರಿಂದ… Continue Reading →

ಉದಯವಾಣಿ: ಗೋಕರ್ಣದಲ್ಲಿ ಸ್ವಾತಿ ಉತ್ಸವ

05 ನವೆಂಬರ್ 2010 ಉದಯವಾಣಿ: ಗೋಕರ್ಣದಲ್ಲಿ ಸ್ವಾತಿ ಉತ್ಸವ

ದಿನಚರಿ-೦೫-೧೧-೨೦೧೦

ಸೂರ್ಯೋದಯ : ೦೬.೨೮ ಸೂರ್ಯಾಸ್ತ : ೦೫.೫೮ ತಿಥಿ : ಚತುರ್ದಶಿ (ನರಕ ಚತುರ್ದಶಿ) ಪಕ್ಷ : ಕೃಷ್ಣ ಭಿಕ್ಷಾ ಸೇವೆ: ತಲೆಂಗಳ ಶ್ಯಾಮ ಭಟ್ ೧೧.೩೦ ರಿಂದ ೧೨.೦೦  — ಗಣಪತಿ ಹೋಮ ಪೂರ್ಣಾಹುತಿ, ಶಿವ ಪೂಜೆ ಮಂಗಳಾರತಿ, ಭಿಕ್ಷಾಂಗ ಪಾದಪೂಜೆ ಮಂಗಳಾರತಿ, ೧೨.೦೦ ರಿಂದ — ಫಲಸಮರ್ಪಣೆ, ತೀರ್ಥ ವಿತರಣೆ, ಮುಳ್ಳೇರಿಯಾ ಮಂಡಲೋತ್ಸವ… Continue Reading →

The Indian Express: Turning away from evil

02 November The Indian Express: Turning away from evil

The Indian Express: Waiting for God’s grace

26 October 2010 The Indian Express: Waiting for God’s grace

ದಿನಚರಿ-೨೫-೧೦-೨೦೧೦

ಸೂರ್ಯೋದಯ : ೦೬.೨೫ ಸೂರ್ಯಾಸ್ತ : ೦೬.೦೩ ತಿಥಿ : ಬಿದಿಗೆ ಪಕ್ಷ : ಕೃಷ್ಣ ಭಿಕ್ಷಾ ಸೇವೆ:ಶ್ರೀ ಭಾರತೀ ಕಾಲೇಜು ಆಡಳಿತ ಸಮಿತಿ ಮತ್ತು ಸಿಬ್ಬಂದಿವರ್ಗ ೧೧.೩೦ ರಿಂದ – ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ ವಿತರಣೆ, ಮಂತ್ರಾಕ್ಷತೆ, ನಿವೇದನೆ ೧-೪೫  ರಿಂದ ೦೨.೧೦ ಭದ್ರತಾ ಕಾರ್ಯಕರ್ತರಿಗೆ ಮಾರ್ಗದರ್ಶನ ೦೨.೧೫ ರಿಂದ ೦೩.೦೦ ಶ್ರೀಭಾರತೀ … Continue Reading →

ದಿನಚರಿ-೨೦-೧೦-೨೦೧೦

ಸೂರ್ಯೋದಯ:೦೬.೨೪ ಸೂರ್ಯಾಸ್ತ:೦೬.೦೫ ತಿಥಿ:ತ್ರಯೋದಶಿ ಪಕ್ಷ:ಶುಕ್ಲ ಭಿಕ್ಷಾ ಸೇವೆ:ಮುಳಿಯ ಶ್ಯಾಮ್ ಭಟ್, ಕೂರ್ಗ್ ಟಿ. ವಿ.ಚಾನೆಲ್ ಆಫೀಸ್ ಎದುರು, ವಾರ್ತಾ ಭವನದ ಹತ್ತಿರ, ಮಡಿಕೇರಿ ೧೧.೩೦ ರಿಂದ ೧೨.೦೦ ಭಿಕ್ಷಾ ಕರ್ತರುಗಳ ಭೇಟಿ , ಪಾದ ಪೂಜಾಮಂಗಳಾರತಿ ಮತ್ತು ಫಲಸಮರ್ಪಣೆ ೧೨.೧೫ ರಿಂದ ೧೨.೪೦ ಪ್ರಯಾಣ ಮತ್ತು ಭೇಟಿ ಮುಳಿಯ ಜುವೆಲ್ಲರ್ಸ್, ಮಡಿಕೇರಿ ೧೨.೪೫ ರಿಂದ ೦೨.೦೦… Continue Reading →

ಮಹಾ ರುದ್ರಾಭಿಷೇಕ

ಗೋಕರ್ಣ ಮಂಡಲದ ಸಮಸ್ತ ಶಿಷ್ಯರ ಕೂಡುವಿಕೆಯಿಂದ ಶ್ರೀಕರಾರ್ಚಿತ ದೇವರಿಗೆ ಮಹಾರುದ್ರಾಭಿಷೇಕ. ತಾ. ೦೮-೧೧-೨೦೧೦, ಸ್ಥಳ: ಶ್ರೀರಾಮ ದೇವಾಲಯ, ಚೊಕ್ಕಾಡಿ, ಸುಳ್ಯ, ದ.ಕ.

ದಿನಚರಿ-೧೯-೧೦-೨೦೧೦

ಸೂರ್ಯೋದಯ:೦೬.೨೩ ಸೂರ್ಯಾಸ್ತ:೦೬.೦೬ ತಿಥಿ:ದ್ವಾದಶಿ ಪಕ್ಷ:ಶುಕ್ಲ ಭಿಕ್ಷಾ ಸೇವೆ: ನಾಗರಾಜ್ ಶರ್ಮ, ಮೈಸೂರು ೦೯.೦೦-೧೦.೦೦ ಬೆಳಿಗ್ಗೆ ಶ್ರೀ ಕರಾರ್ಚಿತ ದೇವತಾ ಪೂಜೆ ೧೧.೩೦ ರಿಂದ ಮೈಸೂರು ವಲಯದ ಗುರಿಕಾರರಿಗೆ ಸಾಟಿ ಸನದು ಅನುಗ್ರಹ, ಮಂತ್ರಾಕ್ಷತೆ ೦೧.೩೦ ರಿಂದ೦೨.೦೦ ನಾಗರಾಜ್ ಶರ್ಮ, ಕುವೆಂಪು ನಗರ, ಮೈಸೂರು ಇವರ ಮನೆಗೆ ಪ್ರಯಾಣ ಮತ್ತು ಭೇಟಿ. ೦೨.೦೦ ರಿಂದ ೦೪.೦೦ ನಾಗರಾಜ್… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑