Author Info@HareRaama.in

ಶ್ರೀ ಪ್ರವಾಸ – ಜುಲೈ 2014

Tour programme of Shrimajjagadgurushankaracharya Shree Shree Raghaveshwara Bharathi  Swamiji of Shri Ramachandrapura Math for the Month of JULY  2014 Date Place of Halt 01-July-2014   Gokula Bangalore 02-July-2014   Ramashrama Bangalore 03-July-2014   Ramashrama Bangalore 04-July-2014   Ramashrama Bangalore 05-July-2014  … Continue Reading →

ಶ್ರದ್ಧಾಸುಮ 15: “ಬ್ರಹೈಕ್ಯಪೂಜ್ಯ ಗುರುವರ್ಯರು” – ಯು.ಎಂ.ಸತ್ಯನಾರಾಯಣ

ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ… Continue Reading →

ಸಿಂಗಾಪುರ ಹವ್ಯಕವಲಯ ಉದ್ಘಾಟನೆ

ಹವ್ಯಕಮಹಾಮಂಡಲ ಸಿಂಗಾಪುರ ಹವ್ಯಕವಲಯ ಉದ್ಘಾಟನೆ ದಿನಾಂಕ : ೨೫-೦೬-೨೦೧೪  ಬೆಂಗಳೂರು ತಾಯ್ನಾಡು ಬಿಟ್ಟು ಉದ್ಯೋಗ ನಿಮಿತ್ತ ದೂರದ ಯಾವುದೇ ದೇಶದಲ್ಲಿದ್ದರೂ ಮೂಲದ ಸಂಪರ್ಕವನ್ನು ಕಡಿದುಕೊಳ್ಳಬಾರದು. ದೂರದ ಸಿಂಗಾಪುರದಲ್ಲಿದ್ದರೂ ಶ್ರೀಮಠದ ನಿತ್ಯ ನೆನೆಯುವಂತಾಗಲು ಸಿಂಗಾಪುರ ಹವ್ಯಕವಲಯವನ್ನು ರಚಿಸಲಾಗುತ್ತಿದೆ. ನೀವು ಎಲ್ಲಿದ್ದರೂ ನಮ್ಮವರೇ,  ಅಲ್ಲಿದ್ದುಕೊಂಡೇ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಿ ಹಾಗೂ   ಊರಿಗೆ ಬಂದಾಗ ಶ್ರೀಗುರುಪೀಠವನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳಿ ಎಂದು… Continue Reading →

ಶುಭಾಶ್ರಯ ಯೋಜನೆಯ ಆಮಂತ್ರಣ ಪತ್ರಿಕೆ

ಶ್ರದ್ಧಾಸುಮ 14: “ಬ್ರಹ್ಮೈಕ್ಯ ಪೂಜ್ಯಗುರುವರ್ಯರು” – ಮಧುಕೇಶ್ವರ ಎಂ. ಅಡ್ಕೋಳಿ

ಶ್ರೀಗುರುಗಳು ತಮ್ಮ ಉನ್ನತಶಾಸ್ತ್ರ ವಿದ್ಯಾಭ್ಯಾಸವನ್ನು ಮುಗಿಯಿಸಿ, ಶ್ರೀಮಠಕ್ಕೆ ಚಿತ್ತೈಸಿದಾಗ, ಶ್ರೀಮಠದ ಕಟ್ಟಡ ಬಹುಜೀರ್ಣವಾಗಿತ್ತು. ತೋಟಪಟ್ಟಿಗಳು ಕೆಟ್ಟು ಕರಕಾಗಿದ್ದವು. ಆಗ ಶ್ರೀಗಳವರು ಸೀಮೆಯ ಆದ್ಯಂತ ಸಂಚಾರಮಾಡಿ, ತಮ್ಮ ಕರ್ತವ್ಯದ ಬಗ್ಗೆ ಎಲ್ಲರಿಗೆ ತಿಳಿಸಿ ಹೇಳಿ ಶಿಷ್ಯಜನತೆಯ ಘನತೆಯ ಪ್ರತಿಕಗಳಾದ ಮಠಮಂದಿರಗಳ ಕಟ್ಟಡಗಳನ್ನು ಪುನಃ ನಿರ್ಮಾಣ ಮಾಡಿಸಿದರು

ಶ್ರದ್ಧಾಸುಮ 14: “ಬ್ರಹ್ಮೈಕ್ಯ ಪೂಜ್ಯಗುರುವರ್ಯರು” – ಮಧುಕೇಶ್ವರ ಎಂ. ಅಡ್ಕೋಳಿ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

18/06/2014 : ಕೋಲ್ಕತ್ತದಲ್ಲಿ ಸಮಾಪ್ತಗೊಂಡ ರಾಮಕಥಾ..

ಪ್ರಧಾನಮಠ ಭೂಪರಿಗ್ರಹ ಆಮಂತ್ರಣ ಪತ್ರಿಕೆ

17/06/2014 : ಕೋಲ್ಕತ್ತ ರಾಮಕಥಾದ ಆರನೇ ದಿನದ ಕೆಲವು ಪೋಟೋಗಳು…

16/06/2014 : ಕೋಲ್ಕತ್ತ ರಾಮಕಥಾದ ಐದನೇ ದಿನದ ಕೆಲವು ಪೋಟೋಗಳು…

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑