Author Info@HareRaama.in

ವಿಜಯ ಚಾತುರ್ಮಾಸ್ಯದಲ್ಲಿ ಶ್ರೀ ಸಂಸ್ಥಾನ ನೀಡಿದ ಆಶೀರ್ವಚನಗಳು.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ವಿಜಯ ಚಾತುರ್ಮಾಸ್ಯದ ಶುಭಾವಸರದಲ್ಲಿ ಅನುಗ್ರಹಿಸಿದ ಆಶೀರ್ವಚನಗಳು: Title Play Download Kaaryakartara Sabhe Part-1.mp3 Link Kaaryakartara Sabhe Part-2.mp3 Link 19-9-2013 Link ಮಾತೃ ಸಮಾವೇಶ ಕಾಂಡ-1{20-8-2013} Link ಮಾತೃ ಸಮಾವೇಶ ಕಾಂಡ-2{20-8-2013}

ಧರ್ಮಸ್ಥಳ: ಧರ್ಮದ ಸ್ಥಳದಲ್ಲಿ ಗುರುವಿಗೆ ಭಾವಪೂರ್ಣ ಸ್ವಾಗತದ ಕೆಲವು ಛಾಯಾಚಿತ್ರಗಳು..

ಶ್ರೀ ಪ್ರವಾಸ – ಅಕ್ಟೋಬರ್ 2013

Tour programme of Shrimajjagadgurushankaracharya Shree Shree Raghaveshwarabharathi Swamiji of Shri Ramachandrapura Math for the Month of  OCTOBER-2013 Date   Place of  Halt 01/10/2013  Hassana 02/10/2013  Nelamangala, Ramachandra Bhat 03/10/2012  Ramashrama, Bangalore 04/10/2013  Ramashrama, Bangalore 05/10/2013  Ramashrama, Bangalore 06/10/2013  Ramashrama, Bangalore 07/10/2013… Continue Reading →

21-ಸೆ-2013: ಸುಳ್ಯ ಶಾಸಕ ಅಂಗಾರರ ಮನೆಗೆ ಶ್ರೀಗಳ ಭೇಟಿ, ಪಾದುಕಾ ಪೂಜೆ

ಸಮಾಜದ ಎಲ್ಲರನ್ನೂ ಬೆಸೆಯುವ ನಿಟ್ಟಿನಲ್ಲಿ ಶ್ರೀರಾಮನು ನಡೆದ ಹಾದಿಯಲ್ಲಿ ತಮ್ಮದೂ ಒಂದು ಕಿರು ಪ್ರಯತ್ನ ಇದು..

ನಿರಾಮಯ – 2013: ಎಂಡೋ ಸಂತ್ರಸ್ತರಿಗೆ ಉಚಿತ ಪಂಚಗವ್ಯ ಚಿಕಿತ್ಸೆ ಯೋಜನೆ ಉದ್ಘಾಟನೆ

ಪೆರಿಯ – ಕಾಸರಗೋಡು, ಕೇರಳ: 22-ಸೆ-2013: ಗಡಿನಾಡ ಕೇರಳ ಮತ್ತು ಕರ್ನಾಟಕದ ಭಾಗಗಳಲ್ಲಿ ಎಂಡೋ ಸಲ್ಫಾನ್ ಬಳಕೆಯಿಂದುಂಟಾದ ಜನಾಂಗೀಯ ದುಷ್ಪರಿಣಾಮಗಳಾದ ಚರ್ಮ ರೋಗಗಳು, ರೋಗ ನಿರೋಧಕತೆಯ ಕೊರತೆ, ಆಂಶಿಕ ಅಂಗವೈಕಲ್ಯ ಇತ್ಯಾದಿ ಸಮಸ್ಯೆಗಳಿಗೆ ದೇಸೀ ತಳಿಯ ಗೋವಿನ ಉತ್ಪನ್ನಗಳಿಂದ ತಯಾರಿಸಿದ ಪಂಚಗವ್ಯ ಔಷಧಿಯು ಅತ್ಯಂತ ಪರಿಣಾಮಕಾರಿ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆ ಪ್ರಯುಕ್ತ ಇಲ್ಲಿನ “ಮಹಾತ್ಮ… Continue Reading →

ಜ್ಞಾನಸುಮ 12: “ಅಹಂ ಬ್ರಹ್ಮಾಸ್ಮಿ” – ವಿದ್ವಾನ್ ರಾಮಚಂದ್ರ ಶಾಸ್ತ್ರೀ ಸೂರಿ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಶ್ರೀಶ್ರೀಗಳ ಕಿರೀಟೋತ್ಸವ 19-ಸೆಪ್ಟಂಬರ್-2013- LIVE: ಮಾಣಿ ಮಠದಿಂದ ನೇರಪ್ರಸಾರ

ಶ್ರೀಶ್ರೀಗಳ ಕಿರೀಟೋತ್ಸವ – LIVE: —————————- 19-ಸೆಪ್ಟಂಬರ್-2013 ಸಂಜೆ 7ರಿಂದ ಮಾಣಿ ಮಠದಿಂದ ನೇರಪ್ರಸಾರ, https://hareraama.in/raamakatha ನಮ್ಮ ರಾಮಕಥಾ ಚಾನೆಲ್ ನಲ್ಲಿ..

24-28, ಸೆಪ್ಟಂಬರ್ 2013: ಧರ್ಮಸ್ಥಳ ರಾಮಕಥಾ: ಆಮಂತ್ರಣ ಪತ್ರಿಕೆ

24 to 28 September 2013: Raamakatha at Dharmasthala (Photo Courtesy: Sowmya T Dharmasthala)

ಒಪ್ಪಣ್ಣ ಸಮಾವೇಶ: ಧ್ವನಿ ಸುರುಳಿ

Day Parts Audio

ಜ್ಞಾನಸುಮ 11: “ಪ್ರಜ್ಞಾನಂ ಬ್ರಹ್ಮ” – ವಿದ್ವಾನ್ ಶೇಷಾಚಲ ಶರ್ಮಾ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑