ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೭ ಪಕ್ಷ-ಕೃಷ್ಣ ಭಿಕ್ಷಾಸೇವೆ-ಹವ್ಯಕ ಮಹಾಸಭಾ ಬೆಂಗಳೂರು ಇದರ ಪರವಾಗಿ ಪಾದಪೂಜಾಸೇವೆಗಳು- ೧]ಶ್ರೀಕಂಠ ಶ್ಯಾಮಜೊಷಿ ೨]ಶ್ರೀನಿವಾಸ ಬೊಮ್ಮಯ್ಯ ನಾಯಕ ತಲಗೇರಿ ೩]ವಿಶ್ವಕರ್ಮ ಸಮಾಜದ ಪರವಾಗಿ ೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೨-೦೦ ರಿಂದ ೨-೩೦ ಗೋಕರ್ಣ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗುವ ಗೋಕರ್ಣದಿಂದ ಅಶೋಕೆಗೆ… Continue Reading →
ಸೂರ್ಯೋದಯಃ ೬-೩೦ ಸೂರ್ಯಾಸ್ತಃ ೬-೪೮ ಪಕ್ಷ-ಕೃಷ್ಣ ತಿಥಿ-ಪಾಡ್ಯ ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಮೈಸೂರು ವಲಯದ ಪರವಾಗಿ ಪಾದಪೂಜಾಸೇವೆಗಳು-೧]ವಂಕಟರಮಣ ಚಂದ್ರಶೇಖರ ಹೆಗಡೆ ಹೆಬ್ಬಾನಕೆರೆ ೨]ಕೇಶವ ಭಟ್ಟ ಮಿತ್ತೂರು ೩]ದಂಬೆಮೂಲೆ ಸುಬ್ಬಣ್ಣ ಚನ್ನೈ ೪]ಖಾರ್ವಿ ಸಮಾಜ ದ ಪರವಾಗಿ ೧೨-೩೦ ರಿಂದ ೨-೧೫ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ ,ಮಂತ್ರಾಕ್ಷತೆ. ೩-೦೦ ರಿಂದ ೫-೦೦ ಶ್ರೀರಾಮಕಥೆ ಮೀಟಿಂಗ್
ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೯ ಪಕ್ಷ-ಶುಕ್ಲ ತಿಥಿ- ಚತುರ್ದಶಿ ಭಿಕ್ಷಾಸೇವೆ- ರಾಮಚಂದ್ರಾಪುರ ಮಂಡಲಾಂತರ್ಗತ ಸಂಪ್ಪೆಕಟ್ಟೆ, ನಿಟ್ಟೂರು,ತುಮರಿ ವಲಯಗಳ ಪರವಾಗಿ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ, ಫಲಸಮರ್ಪಣೆ, ಸನ್ಮಾನ ಸಭೆ, ಆಶೀರ್ವಚನ, ಮಂತ್ರಾಕ್ಷತೆ. ೩- ೦೦ ರಿಂದ ೫-೩೦ ಯಕ್ಷಗಾನ ಸೇವೆಯಲ್ಲಿ ದಿವ್ಯಸಾನ್ನಿದ್ಯ [ಕೊಂಡದಕುಳಿ ಮೇಳದವರಿಂದ ವಾರ್ಷಿಕ ಸೇವೆಯಾಟ]
ಸೂರ್ಯೋದಯ ೬-೨೦ ಸೂರ್ಯಾಸ್ತ ೬-೫೧ ಪಕ್ಷ -ಶುಕ್ಲ ತಿಥಿ-ಅಷ್ಟಮಿ ಉಪರಿ ನವಮಿ ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಹುಬ್ಬಳ್ಳಿ-ಧಾರವಾಡ,ಹಾವೇರಿ- ರಾಣೆಬೆನ್ನೂರು,ದಾವಣಗೆರೆ-ಹರಿಹರ ವಲಯಗಳ ಪರವಾಗಿ ೧೧-೦೦ ರಿಂದ ೧೧-೪೫ ಶ್ರಿರಾಮಕಥೆ ಮಿಟಿಂಗ್ ೧೧-೪೫ ರಿಂದ ೧೨-೩೦ ಪ್ರಯಾಣ ಮತ್ತು ಭೇಟಿ ಗೊಕರ್ಣದ ಗಣಪತಿ ದೇವಸ್ಥಾನಕ್ಕೆ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೩-೩೦… Continue Reading →