Author Info@HareRaama.in

18.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೫ ಪಕ್ಷ- ಕೃಷ್ಣ ತಿಥಿ-ಪಂಚಮಿ ಭಿಕ್ಷಾಸೇವೆ-ಮಂಗಳೂರು ಮಂಡಲಾಂತರ್ಗತ ಬಾಯಾರು,ಕನ್ಯಾನ,ವಿಟ್ಲ,ಕೆಪು,ಕಲ್ಲಡ್ಕ ವಲಯಗಳ ಪರವಾಗಿ ೧೧-೩೦ ರಿಂದ ೧೨- ೩೦ ಶ್ರೀರಾಮಕಥೆ ಮೀಟಿಂಗ್ ೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ. ೩-೩೦ ರಿಂದ ೫-೩೦ ಶ್ರಿರಾಮಕಥೆ

17.08.2011

ಸೂರ್ಯೋಯ ೬-೨೦ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ಚೌತಿ ಭಿಕ್ಷಾಸೇವೆ- ರಾಮಚಂದ್ರಾಪುರ ಮಂಡಲಾಂತರ್ಗತ ಭೀಮನಕೊಣೆ,ಕಾನಗೊಡು, ಪುರಪ್ಪೆಮನೆ ವಲಯಗಳ ಪರವಾಗಿ ೧೧-೩೦ ರಿಂದ ೧೨-೩೦ ಶ್ರೀರಾಮಕಥಾ ಮಿಟಿಂಗ್ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ. ೩-೩೦ ರಿಂದ ೫-೩೦ ಶ್ರೀರಾಮಕಥೆ

16.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ತ್ರತಿಯ ಭಿಕ್ಷಾಸೇವೆ- ಗುಂಡಿ ಮಂಜಪ್ಪ ಬೆಂಗಳೂರು ೧೧-೩೦ ರಿಂದ ೧೨- ೩೦ ಶ್ರೀರಾಮಕಥಾ ಮೀಟಿಂಗ್ ೧೨- ೩೦ ರಿಂದ ೧-೪೫ ಯಾಗದ ಪೂರ್ಣಾಹುತಿ,ಪಾದಪೂಜಾಮಂಗಳಾರತಿ, ಫಲಸಮರ್ಪಣೆ,ಆಶೀರ್ವಚನ ,ಮಂತ್ರಾಕ್ಷತೆ. ೩-೩೦ ರಿಂದ ೫-೩೦ ಶ್ರೀರಾಮಕಥೆ

15.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೭ ಪಕ್ಷ-ಕೃಷ್ಣ ಭಿಕ್ಷಾಸೇವೆ-ಹವ್ಯಕ ಮಹಾಸಭಾ ಬೆಂಗಳೂರು ಇದರ ಪರವಾಗಿ ಪಾದಪೂಜಾಸೇವೆಗಳು- ೧]ಶ್ರೀಕಂಠ ಶ್ಯಾಮಜೊಷಿ ೨]ಶ್ರೀನಿವಾಸ ಬೊಮ್ಮಯ್ಯ ನಾಯಕ ತಲಗೇರಿ ೩]ವಿಶ್ವಕರ್ಮ ಸಮಾಜದ ಪರವಾಗಿ ೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೨-೦೦ ರಿಂದ ೨-೩೦ ಗೋಕರ್ಣ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗುವ ಗೋಕರ್ಣದಿಂದ ಅಶೋಕೆಗೆ… Continue Reading →

14.08.2011

ಸೂರ್ಯೋದಯಃ ೬-೩೦ ಸೂರ್ಯಾಸ್ತಃ ೬-೪೮ ಪಕ್ಷ-ಕೃಷ್ಣ ತಿಥಿ-ಪಾಡ್ಯ ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಮೈಸೂರು ವಲಯದ ಪರವಾಗಿ ಪಾದಪೂಜಾಸೇವೆಗಳು-೧]ವಂಕಟರಮಣ ಚಂದ್ರಶೇಖರ ಹೆಗಡೆ ಹೆಬ್ಬಾನಕೆರೆ ೨]ಕೇಶವ ಭಟ್ಟ ಮಿತ್ತೂರು ೩]ದಂಬೆಮೂಲೆ ಸುಬ್ಬಣ್ಣ ಚನ್ನೈ ೪]ಖಾರ್ವಿ ಸಮಾಜ ದ ಪರವಾಗಿ ೧೨-೩೦ ರಿಂದ ೨-೧೫ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ ,ಮಂತ್ರಾಕ್ಷತೆ. ೩-೦೦ ರಿಂದ ೫-೦೦ ಶ್ರೀರಾಮಕಥೆ ಮೀಟಿಂಗ್

13.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೮ ಪಕ್ಷ-ಶುಕ್ಲ ತಿಥಿ-ಪೂರ್ಣಿಮ ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಕೇರಳ ವಲಯದ ಪರವಾಗಿ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ,ಫಲಸಮರ್ಪಣೆ,ಪಾದಪೂಜಾಮಂಗಳಾರತಿ,ಆಶೀರ್ವಚನ , ಮಂತ್ರಾಕ್ಷತೆ.

12.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೪೯ ಪಕ್ಷ-ಶುಕ್ಲ ತಿಥಿ- ಚತುರ್ದಶಿ ಭಿಕ್ಷಾಸೇವೆ- ರಾಮಚಂದ್ರಾಪುರ ಮಂಡಲಾಂತರ್ಗತ ಸಂಪ್ಪೆಕಟ್ಟೆ, ನಿಟ್ಟೂರು,ತುಮರಿ ವಲಯಗಳ ಪರವಾಗಿ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾಮಂಗಳಾರತಿ, ಫಲಸಮರ್ಪಣೆ, ಸನ್ಮಾನ ಸಭೆ, ಆಶೀರ್ವಚನ, ಮಂತ್ರಾಕ್ಷತೆ. ೩- ೦೦ ರಿಂದ ೫-೩೦ ಯಕ್ಷಗಾನ ಸೇವೆಯಲ್ಲಿ ದಿವ್ಯಸಾನ್ನಿದ್ಯ [ಕೊಂಡದಕುಳಿ ಮೇಳದವರಿಂದ ವಾರ್ಷಿಕ ಸೇವೆಯಾಟ]

ರಾಮಕಥೆ – ೦೧-೦೮-೧೧ – ಭಾಗ ೦೧

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ಖರ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ [audio:DailyPravachana/Ramakatha -01-08-11.mp3]

08.07.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೫೧ ಪಕ್ಷ-ಶುಕ್ಲ ತಿಥಿ-ದಶಮಿ ಭಿಕ್ಷಾಸೇವೆ-ಸಾಗರ ಮಂಡಲಾಂತರ್ಗತ ಗೊಳಗೋಡು,ಕೋಗೊಡು,ಮರಬಿಡಿ,ಇಕ್ಕೇರಿ ವಲಯಗಳ ಪರವಾಗಿ ೧೨-೩೦ ರಿಂದ ೧-೪೫ ಯಾಗದ ಪೂರ್ಣಾಹುತಿ,ಪಾದಪೂಜಾಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ, ೩-೦೦ ರಿಂದ ೫-೦೦ ಶ್ರೀರಾಮಕಥೆ ಮಿಟಿಂಗ್

07.08.2011

ಸೂರ್ಯೋದಯ ೬-೨೦ ಸೂರ್ಯಾಸ್ತ ೬-೫೧ ಪಕ್ಷ -ಶುಕ್ಲ ತಿಥಿ-ಅಷ್ಟಮಿ ಉಪರಿ ನವಮಿ ಭಿಕ್ಷಾಸೇವೆ-ಭಾರತ ಮಂಡಲಾಂತರ್ಗತ ಹುಬ್ಬಳ್ಳಿ-ಧಾರವಾಡ,ಹಾವೇರಿ- ರಾಣೆಬೆನ್ನೂರು,ದಾವಣಗೆರೆ-ಹರಿಹರ ವಲಯಗಳ ಪರವಾಗಿ ೧೧-೦೦ ರಿಂದ ೧೧-೪೫ ಶ್ರಿರಾಮಕಥೆ ಮಿಟಿಂಗ್ ೧೧-೪೫ ರಿಂದ ೧೨-೩೦ ಪ್ರಯಾಣ ಮತ್ತು ಭೇಟಿ ಗೊಕರ್ಣದ ಗಣಪತಿ ದೇವಸ್ಥಾನಕ್ಕೆ ೧೨-೩೦ ರಿಂದ ೨-೦೦ ಯಾಗದ ಪೂರ್ಣಾಹುತಿ, ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ. ೩-೩೦… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑