ರಕ್ತದಾನ ಶಿಬಿರ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನೆಡೆಯುತ್ತಿರುವ… Continue Reading →
ಶ್ರೀ ರಾಮಾಶ್ರಮ, ಬೆಂಗಳೂರು 23/08/2015, ಭಾನುವಾರ ~ ಬೆಳಗ್ಗೆ: ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು. ~ ಭಜನೆ: ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ. ~ ಸರ್ವಸೇವೆ: ಕುಮಟಾ ಮಂಡಲ ಬೋವಿ ಸಮಾಜದವರಿಂದ ಪಾದುಕಾಪೂಜೆ ~ ಧರ್ಮಸಭೆ: ಎಲ್ಲರೂ ಜಗತ್ತನ್ನೇ ಸರಿಪಡಿಸುತ್ತೇನೆ ಎಂದು ಮುನ್ನುಗ್ಗುತ್ತಾರೆ. ಅವರಿಗೆ ಜಗತ್ತನ್ನು ಸರಿಪಡಿಸಲು ಆಗುವುದಿಲ್ಲ. ಏಕೆಂದರೆ ಮೊದಲು ತಾವು ತಮ್ಮನ್ನು… Continue Reading →
21-06-2015 , ಶ್ರೀರಾಮಾಶ್ರಮ : ವಿಶ್ವಯೋಗ ದಿನ ವರದಿ ಯೋಗ ಬದುಕಿಗೆ ಒಳ್ಳೆಯ ಯೋಗ ತಂದು ಕೊಡಬಲ್ಲದು, ಮನಸ್ಸಿಗೆ ವಿಶ್ರಾಂತಿ ಹಾಗು ದೇಹಕ್ಕೆ ಕ್ರಮಬದ್ಧತೆ ಯೋಗದಿಂದ ಲಭ್ಯವಾಗುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು. ವಿಶ್ವಯೋಗ ದಿನದ ಅಂಗವಾಗಿ ಶ್ರೀ ರಾಮಾಶ್ರಮದಲ್ಲಿ ನೆಡದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು ಎಲ್ಲಾ ವಿಷಯಗಳಿಗೂ ಮನಸ್ಸೇ ಮೂಲವಾಗಿದೆ, ಉಸಿರಾಟ… Continue Reading →