Author Sri Samyojaka

10/12/2013 ಹೊಸನಗರ ಶ್ರೀರಾಮಚಂದ್ರಾಪುರ ಮಠ:ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ೧೬ನೇ ಆರಾಧನಾ ಮಹೋತ್ಸವದ ಕೆಲವು ಫೋಟೋಗಳು…

ಬ್ರಹ್ಮಲೀನ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ೧೬ನೇ ಆರಾಧನಾ ಮಹೋತ್ಸವವು ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯಿತು..

ವಿಜಯ ಸಂವತ್ಸರದ ‘ಎಡೆ ಅಮಾವಾಸ್ಯೆ’ ಉತ್ಸವ ಸಂಪನ್ನ

ಪರಮಪೂಜ್ಯರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಜಯ ಸಂವತ್ಸರದ ‘ಎಡೆ ಅಮಾವಾಸ್ಯೆ’ ಉತ್ಸವ ಪ್ರಯುಕ್ತ 108 ಎಡೆ(ಬಾಳೆಎಲೆ)ಗಳಲ್ಲಿ ದೋಸೆ , ಇಡ್ಲಿ, ಸುಕ್ಕಿನುಂಡೆ, ವಡೆ, ಪಾಯಸ, ತೊವೆ, ಕಬ್ಬು, ಎಲೆ, ಹಣ್ಣಡಿಕೆ ಇವುಗಳನ್ನು ದೇವರಿಗೆ ನೈವೇದ್ಯ ಮಾಡಿ ಮಹಾ ಮಂಗಳಾರತಿ ಮುಗಿಸಿ ನಂತರ ರಥಬೀದಿಯಲ್ಲಿ ರಥೋತ್ಸವವು ನಡೆಯಿತು. ಪ್ರಧಾನ ಅರ್ಚಕರಾದ… Continue Reading →

03-12-2013,ಸಾಗರ: ಹುಲ್ಕೋಡಿನಲ್ಲಿ ಅತಿವೃಷ್ಠಿಯಿಂದಾಗಿ ಮನೆಕಳೆದುಕೊಂಡವರಿಗೆ ಶ್ರೀಮಠದವತಿಯಿಂದ ಮನೆ ನಿರ್ಮಾಣದ ಕೆಲವು ಫೋಟೋಗಳು…

30/11/2013:ಚಿಟ್ಟಾಣಿ ಕಲಾಮಂದಿರಕ್ಕೆ ಶಿಲಾನ್ಯಾಸ,ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಮತ್ತು ಶ್ರೀ ದೇವಿಮನೆ ಬನಕ್ಕೆ ಶ್ರೀಗಳ ಭೇಟಿಯ ಕೆಲವು ಫೋಟೋಗಳು…

ಹೊನ್ನಾವರದ ತುಂಬೊಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಮತ್ತು ಬೆಕ್ಕುತ್ತೆ ಶ್ರೀ ದೇವಿಮನೆ ಬನಕ್ಕೆ ಶ್ರೀಗಳವರ ಭೇಟಿ ಮತ್ತು ಗುಡೇಕೇರಿಯಲ್ಲಿ ಚಿಟ್ಟಾಣಿ ಕಲಾಮಂದಿರಕ್ಕೆ ಶಿಲಾನ್ಯಾಸ.

28-11-2013: ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಸಮರ್ಪಣೆ, ಕುಂಭಾಭಿಷೇಕ ಮತ್ತು ಲೋಕಾರ್ಪಣೆಗಳ ಕೆಲವು ಫೋಟೋಗಳು…

ಹೊನ್ನಾವರ. ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ರಜತ ದ್ವಾರ ಸಮರ್ಪಣೆ,ಸಹಸ್ರ ಕುಂಭಾಭಿಷೇಕ ಮತ್ತು ಮಯೂರ ಮಂಟಪ ಲೋಕಾರ್ಪಣೆ.. 28-11-2013

ರಕ್ತ ಗುಂಪು ನಿರ್ಣಯ , ರಕ್ತದಾನ, ಮಧುಮೇಹ ಹಾಗೂ ಆಸ್ತಮಾ ಉಚಿತ ಶಿಬಿರ

ರಕ್ತ ಗುಂಪು ನಿರ್ಣಯ , ರಕ್ತದಾನ, ಮಧುಮೇಹ ಹಾಗೂ ಆಸ್ತಮಾ ಉಚಿತ ಶಿಬಿರದಲ್ಲಿ ದೀಪಜ್ವಾಲನ ಮಾಡುತ್ತಾ ಉದ್ಘಾಟನಾ ಭಾಷಣದಲ್ಲಿ ನುಡಿದರು. ಡಾ |ವಿ. ವಿ. ರಮಣ ಅವರ ಮಾರ್ಗದರ್ಶನದಲ್ಲಿ ಶಿಬಿರ ಜರಗಿತು. ವೈ. ವಿ. ರಮೇಶ್ ಎತಡ್ಕ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಹರಿಯಪ್ಪ ಭಟ್, ಬಾಲಕೃಷ್ಣ ಭಟ್. ಕೊಲ್ಲಂಪಾರೆ ನಾರಾಯಣ ಭಟ್ ಶುಭಾಶಂಸನೆಗಳತ್ತರು. ಡಾ | ಕೇಶವ ಪ್ರಸಾದ ಚಾಳಿತ್ತಡ್ಕ ಸಲಹೆ ಸೂಚನೆಗಳನ್ನಿತ್ತರು.

ಮಾಧ್ಯಮ ವರದಿ – ‘ಕಾಮದುಘಾ ಗವ್ಯ ಉತ್ಪನ್ನ’ಗಳಿಗೆ ಕೇರಳ ಸರಕಾರದ ಅಂಗೀಕಾರ

ಮಾಧ್ಯಮ ವರದಿ – ‘ಕಾಮದುಘಾ ಗವ್ಯ ಉತ್ಪನ್ನ’ಗಳಿಗೆ ಕೇರಳ ಸರಕಾರದ ಅಂಗೀಕಾರ

Aradhane 10-11-2013

17/10/2013 ತಿರುವನಂತಪುರ:ಅನಂತಶಯನನಿಗೆ ಇನ್ನು ಮುಂದೆ ದೇಶೀ ಗೋವಿನ ಕ್ಷೀರಾಭಿಷೇಕ.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯಾದ ಅನಂತ ಸಂಪತ್ತಿನ ಒಡೆಯನಾದ ಅನಂತಪದ್ಮನಾಭ ಸ್ವಾಮೀ ದೇವಸ್ಥಾನದಲ್ಲಿ ಇನ್ನು ಮುಂದೆ ಪ್ರತಿನಿತ್ಯ ದೇಶೀ ಗೋವಿನ ಹಾಲಿನ ಅಭಿಷೇಕ ನಡೆಯಲಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು. ಅವರು ಇಲ್ಲಿನ ಕೃಷ್ಣವಿಲಾಸ ಅರಮನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು. ಇಂದು ಅನಂತಪುರ – ತಿರುವನಂತಪುರ, ಕೇರಳ… Continue Reading →

13/10/2013:ಭಾವಪೂಜೆ ಪೋಟೋಗಳು

13/10/2013 ನಡೆದ ಭಾವಪೂಜೆಯ ಪೋಟೋಗಳು

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑