ಪರಮಪೂಜ್ಯರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಜಯ ಸಂವತ್ಸರದ ‘ಎಡೆ ಅಮಾವಾಸ್ಯೆ’ ಉತ್ಸವ ಪ್ರಯುಕ್ತ 108 ಎಡೆ(ಬಾಳೆಎಲೆ)ಗಳಲ್ಲಿ ದೋಸೆ , ಇಡ್ಲಿ, ಸುಕ್ಕಿನುಂಡೆ, ವಡೆ, ಪಾಯಸ, ತೊವೆ, ಕಬ್ಬು, ಎಲೆ, ಹಣ್ಣಡಿಕೆ ಇವುಗಳನ್ನು ದೇವರಿಗೆ ನೈವೇದ್ಯ ಮಾಡಿ ಮಹಾ ಮಂಗಳಾರತಿ ಮುಗಿಸಿ ನಂತರ ರಥಬೀದಿಯಲ್ಲಿ ರಥೋತ್ಸವವು ನಡೆಯಿತು. ಪ್ರಧಾನ ಅರ್ಚಕರಾದ… Continue Reading →
ರಕ್ತ ಗುಂಪು ನಿರ್ಣಯ , ರಕ್ತದಾನ, ಮಧುಮೇಹ ಹಾಗೂ ಆಸ್ತಮಾ ಉಚಿತ ಶಿಬಿರದಲ್ಲಿ ದೀಪಜ್ವಾಲನ ಮಾಡುತ್ತಾ ಉದ್ಘಾಟನಾ ಭಾಷಣದಲ್ಲಿ ನುಡಿದರು. ಡಾ |ವಿ. ವಿ. ರಮಣ ಅವರ ಮಾರ್ಗದರ್ಶನದಲ್ಲಿ ಶಿಬಿರ ಜರಗಿತು. ವೈ. ವಿ. ರಮೇಶ್ ಎತಡ್ಕ ಅವರು ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಹರಿಯಪ್ಪ ಭಟ್, ಬಾಲಕೃಷ್ಣ ಭಟ್. ಕೊಲ್ಲಂಪಾರೆ ನಾರಾಯಣ ಭಟ್ ಶುಭಾಶಂಸನೆಗಳತ್ತರು. ಡಾ | ಕೇಶವ ಪ್ರಸಾದ ಚಾಳಿತ್ತಡ್ಕ ಸಲಹೆ ಸೂಚನೆಗಳನ್ನಿತ್ತರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯಾದ ಅನಂತ ಸಂಪತ್ತಿನ ಒಡೆಯನಾದ ಅನಂತಪದ್ಮನಾಭ ಸ್ವಾಮೀ ದೇವಸ್ಥಾನದಲ್ಲಿ ಇನ್ನು ಮುಂದೆ ಪ್ರತಿನಿತ್ಯ ದೇಶೀ ಗೋವಿನ ಹಾಲಿನ ಅಭಿಷೇಕ ನಡೆಯಲಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು. ಅವರು ಇಲ್ಲಿನ ಕೃಷ್ಣವಿಲಾಸ ಅರಮನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು. ಇಂದು ಅನಂತಪುರ – ತಿರುವನಂತಪುರ, ಕೇರಳ… Continue Reading →