ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲೆ ಮನುಷ್ಯನ ಸವಾರಿ ನಡೆಯುತ್ತಲೇ ಇದೆ.. ಪ್ರಕೃತಿಯೆಂದರೆ ನಮ್ಮ ತಾಯಿ. ಜೀವಾಂಕುರವಾದ ಪ್ರಾರಂಭದಲ್ಲಿ ಅಮ್ಮನಿಂದ ‘ಉಸಿರು’ ಪಡೆವ ನಾವು, ಈ ಭುವಿಯ ಮಡಿಲಿಗೆ ಬಂದ ಬಳಿಕ ಅದಕ್ಕಾಗಿ ಆಶ್ರಯಿಸುವುದು ಪ್ರಕೃತಿಮಾತೆಯನ್ನು! ಅದರ ಮಹತ್ವವನ್ನರಿಯದ ನಾವು ‘ಕೃತಕ’ದತ್ತ ಸಾಗುತ್ತಿದ್ದೇವೆ. ಇದರಿಂದ ನಮಗಾಗುವ ನಷ್ಟ ಎಷ್ಟರಮಟ್ಟಿಗಿದೆ – ಎಂಬುವುದಕ್ಕೆ ಒಂದು ಪುಟ್ಟ ಉದಾಹರಣೆ ಗಮನಿಸೋಣ:… Continue Reading →
ಹರೇ ರಾಮ ||ಶ್ರೀ ಶಂಕರಾಚಾರ್ಯ ವಿರಚಿತ ಏಕಶ್ಲೋಕೀ ಗಣಪತಿ ಸ್ತೋತ್ರಮ್|| ಗಳದ್ದಾನ ಗಂಡಂ ಮಿಳದ್ಭೃಂಗ ಖಂಡಂ | ಚಲಚ್ಚಾರುಶುಂಡಂ ಜಗತ್ರಾಣಶೌಂಡಮ್ || ಲಸದ್ದಂತಕಾಂಡಂ ವಿಪದ್ಭಂಗಚಂಡಂ | ಶಿವಪ್ರೇಮ ಪಿಂಡಂ ಭಜೇ ವಕ್ರ ತುಂಡಮ್ || (ಯಾರ ಗಲ್ಲದಿಂದ ಮದೋದಕವು ಸುರಿಯುತ್ತಿರುವುದೋ, (ಆ ವಾಸನೆಗೆ) ಭ್ರಮರವು ಗುಂಪಾಗಿ ಮುತ್ತಿರುವುದೋ, ಯಾರ ಸುಂದರ ಸೊಂಡಿಲು ಚಲಿಸುತ್ತಿರುವುದೋ, ಜಗತ್ತನ್ನು ರಕ್ಷಿಸುವಲ್ಲಿ ಕುಶಲನೋ,… Continue Reading →
ಹರೇರಾಮ ಪದ್ಮನಾಭ ಪ್ರಿಯಾಂ ದೇವೀಂ ಪದ್ಮಾಕ್ಷೀ ಪದ್ಮವಾಸಿನೀಮ್ | ಪದ್ಮವಕ್ತ್ರಾಂ ಪದ್ಮಹಸ್ತಾಂ ವಂದೇ ಪದ್ಮಾಮಹರ್ನಿಶಂ | ಪೂರ್ಣೇಂದುವದನಾಂ ದಿವ್ಯರತ್ನಾಭರಣಭೂಷಿತಾಮ್ | ವರದಾಭಯಹಸ್ತಾಢ್ಯಾಂ ಧ್ಯಾಯೇಚ್ಚಂದ್ರ ಸಹೋದರೀಮ್ || ಇಚ್ಛಾರೂಪಾಂ ಭಗವತಃ | ಸಚ್ಚಿದಾನಂದ ರೂಪಿಣೀಮ್ | ಸರ್ವಜ್ಞಾಂ ಸರ್ವಜನನೀಂ ವಿಷ್ಣು ವಕ್ಷಃಸ್ಥಲಾಲಯಾಮ್|| ದಯಾಲುಮನಿಶಂ ಧ್ಯಾಯೇತ್ಸುಖಸಿದ್ಧಿಸ್ವರೂಪಿಣೀಮ್ ||