Category ಗುರುಪದ

Gurupada-40

ಧರ್ಮಜ್ಯೋತಿ 21: “ಧರ್ಮ-ಅಧರ್ಮ “

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 21:ಧರ್ಮ-ಅಧರ್ಮ ನಮ್ಮ ನಿತ್ಯ ಜೀವನದಲ್ಲಿ ಹೆಜ್ಜೆಯಿಡುವಾಗ ಪ್ರತಿಯೊಂದು ಕ್ರಿಯೆಯೂ ಧರ್ಮ ಅಥವಾ ಅಧರ್ಮದಿಂದ ಕೂಡಿರುತ್ತದೆ. ಜೀವನವೆಂಬುದು ಧರ್ಮಾಧರ್ಮಗಳ ಸಂಘರ್ಷವಾಗಿದೆ. ಮಹರ್ಷಿಗಳು ಧರ್ಮದ ಮರ್ಮವನ್ನು… Continue Reading →

Gurupada-39

ಧರ್ಮಜ್ಯೋತಿ 20: “ಸ್ಮರಣೆಯೊಂದೇ ಸಾಲದೇ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 20: ಸ್ಮರಣೆಯೊಂದೇ ಸಾಲದೇ ಭಗವಂತನ ದಿವ್ಯಮಂಗಲ ವಿಗ್ರಹ ಒಮ್ಮೆ ನಮ್ಮ ಹೃದಯದಲ್ಲಿ ಹಾದು ಹೋದರೆ ಎಂತಹ ಪರಿವರ್ತನೆಯನ್ನು ನಮ್ಮಲ್ಲಿ ತರಬಲ್ಲುದೆಂಬುದಕ್ಕೆ ರಾಮಾಯಣದ ಒಂದು… Continue Reading →

Gurupada-38

ಧರ್ಮಜ್ಯೋತಿ 19: “ಗುರುಮೂರುತಿ – ಗುರುಮಾರುತಿ”

ಸೀತಾದೇವಿಯೊಡನೆ ಶ್ರೀರಾಮ ದಂಡಕಾವನದಲ್ಲಿ ಸಂಚಾರ ಮಾಡುತ್ತಿದ್ದಾಗ ಬಂಗಾರದ ಜಿಂಕೆಯೊಂದು ಸೀತೆಯ ಕಣ್ಮುಂದೆ ಸುಳಿಯಿತು.
ಅಲ್ಲಿಯವರೆಗೆ ರಾಮನನ್ನು ಹೊರತು ಬೇರೇನನ್ನೂ ಬಯಸದ ಸೀತೆ ಮಾಯಾ ಬಂಗಾರದ ಜಿಂಕೆಯನ್ನು ಬಯಸಿದಳು. ಅದಕ್ಕಾಗಿ ಶ್ರೀರಾಮನನ್ನು ದೂರ ಕಳುಹಿಸಿದಳು. ತನ್ನ ರಕ್ಷಣೆಗಾಗಿ ರಾಮನಿಂದ ನಿಯುಕ್ತನಾದ ಲಕ್ಷ್ಮಣನನ್ನು ದೂರ ಅಟ್ಟಿದಳು.

Gurupada-37

ಧರ್ಮಜ್ಯೋತಿ 18: “ಅರಿತವನಿಗೆ ಅರಿವಿಲ್ಲ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 18: ಅರಿತವನಿಗೆ ಅರಿವಿಲ್ಲ. ಆನೆಯೊಂದು ವಿಶಾಲವಾದ ಕೊಳದಲ್ಲಿ ಸ್ನಾನ ಮಾಡುತ್ತಿತ್ತು. ಆಗ ಸುಂಡಿಲಿಯೊಂದು ಅಲ್ಲಿಗೆ ಆಗಮಿಸಿತು. ದಂಡೆಯ ಮೇಲೆ ನಿಂತು “ಎಲೈ! ಆನೆಯೇ,… Continue Reading →

Gurupada-36

ಧರ್ಮಜ್ಯೋತಿ 17: ಧರ್ಮದ ಸೇತುವೆ”

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 17: “ಧರ್ಮದ ಸೇತುವೆ” ಭೂಯೋ ಭೂಯೋ ಭಾವಿನೋ ಭೂಮಿಪಾಲಾಃ ನತ್ವಾ ನತ್ವಾ ಯಾಚತೇ ರಾಮಚಂದ್ರಃ | ಸಾಮಾನ್ಯೋsಯಂ ಧರ್ಮಸೇತುರ್ನರಾಣಾಂ ಕಾಲೇ ಕಾಲೇ ಪಾಲನೀಯೋ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑