Month ಅಕ್ಟೋಬರ್ 2010

ದಿನಚರಿ – ೧೫ – ೧೦ – ೨೦೧೦

ದಿನಾಂಕ- ೧೫ – ೧೦ – ೨೦೧೦ ಸೂರ್ಯೋದಯ ೦೬ -೨೩ ಸೂರ್ಯಾಸ್ತ ೦೬-೦೮ ಪಕ್ಷ -ಶುಕ್ಲ ತಿಥಿ -ಅಷ್ಟಮಿ ಭಿಕ್ಷಾಸೇವೆ -ರಮೇಶ್ ಹೆಗಡೆ ಕೋರಮಂಗಲ ಸಭೆ -ಮಂತ್ರಾಕ್ಷತೆ ,ನಿವೇದನೆ ೧೧-೩೦ ರಿಂದ ಮೀಟಿಂಗ್ -ದಿಗ್ದರ್ಶಕ ಮಂಡಳಿ ೦೩-೩೦ ರಿಂದ ೦೫-೩೦ ರ ವರೆಗೆ ಪ್ರವಚನ -ರಾತ್ರಿ ೮-೧೫ ರಿಂದ

ಅರುಣೋದಯವಾಯಿತು..!!

|| ಹರೇರಾಮ || ಗಂಗೆಗೆ ಗಂಗೆಯೆಂಬ ಹೆಸರು ಎಂದು ಬಂದಿತೋ, ಅಂದಿದ್ದ ಜಲಪ್ರವಾಹ ಇಂದಿಲ್ಲ… ಅದು ಹರಿದು ಸಮುದ್ರವನ್ನು ಸೇರಿ ಅದೆಷ್ಟೋ ಕಾಲವಾಯಿತು..! ಅಂದಿನಿಂದ ಇಂದಿನವರೆಗೆ ಗಂಗೋತ್ರಿಯಿಂದ ಗಂಗಾಸಾಗರಕ್ಕೆ ಅದೆಷ್ಟು ನೀರು ಹರಿದಿಲ್ಲ..? ಪ್ರತಿಕ್ಷಣವೂ ಹಳೆಯನೀರು ಹರಿದುಹೋಗಿ ಹೊಸನೀರು ಬರುತ್ತಿದ್ದರೂ ಗಂಗೆಯೆಂಬ ಹೆಸರು ಮಾತ್ರ ಬದಲಾಗಲೇ ಇಲ್ಲ.. ಏಕೆಂದರೆ, ಅಲ್ಲಿ ಹರಿದುಹೋದ ಹಳೆಯನೀರೂ ಗಂಗೆಯೇ, ಹರಿದು… Continue Reading →

ದಿನಚರಿ ೧೩-೧೦-೨೦೧೦

ದಿನಾಂಕ ೧೩-೧೦ ೨೦೧೦ ಸೂರ್ಯೋದಯ ೦೬ -೨೩ ಸೂರ್ಯಾಸ್ತ ೦೬-೦೯ ಪಕ್ಷ -ಶುಕ್ಲ ತಿಥಿ – ಷಷ್ಠಿ ಭಿಕ್ಷೆ – ಆಲೋಖ ಗಣೇಶ್ ಹೆಗ್ಡೆ ಗಿರಿನಗರ ಪಾದಪುಜೆ – ೧. ಡಾ ಶ್ಯಾಮ್ ಭಟ್ ಗಿರಿನಗರ ೨. ತಿರುಮಲೇಶ್ವರ್ ಭಟ್ ೩ . ಸುಧೀಂದ್ರ ರಾವ್ ತೀರ್ಥಹಳ್ಳಿ ಸಮಾಲೋಚನಾ ಸಭೆ-ಶ್ರೀ ಪರಿವಾರ ೩-೦೦ ರಿಂದ ಸಮಾಲೋಚನಾ… Continue Reading →

ವಿಜಯ ಕರ್ನಾಟಕ: ದೇಹವೇ ದೊಡ್ದ ಸಂಪತ್ತು

12 ಅಕ್ಟೋಬರ್ 2010 ವಿಜಯ ಕರ್ನಾಟಕ: ದೇಹವೇ ದೊಡ್ದ ಸಂಪತ್ತು

ದಿನಚರಿ – ೧೧-೧೦-೨೦೧೦

ದಿನಾಂಕ:೧೧.೧೦.೨೦೧೦ ಸೂರ್ಯೋದಯ:೦೬.೨೩ ಸೂರ್ಯಾಸ್ತ:೦೬.೧೧ ತಿಥಿ:ಚತುರ್ಥಿ ಪಕ್ಷ:ಶುಕ್ಲ ಭಿಕ್ಷಾಸೇವೆ:ಶ್ರೀಕೃಷ್ಣ ಹೆಗಡೆ ದಂಪತಿಗಳು, ವಿಜಯನಗರ, ಬೆಂಗಳೂರು ೧೧.೩೦ ರಿಂದ ಸಾರ್ವಜನಿಕ ಮಂತ್ರಾಕ್ಷತೆ. ನಿವೇದನೆ ರಾತ್ರೆ ೦೮.೧೫ ರಿಂದ ಪ್ರವಚನ ಭೇಟಿ -ಗಿರಿನಗರ ಗಣಪತಿ ಹೆಗ್ಡೆ ಮನೆ ಮತ್ತು ಉಗ್ರಾಣ ಮೀಟಿಂಗ್:ಮೂಲ ಮಠ ಪುನರುತ್ತಾನ ಸಮಿತಿ ಅಶೋಕೆ ಗೋಕರ್ಣ ೩-೩೦ ರಿಂದ ೫-೩೦

ವಿಜಯ ಕರ್ನಾಟಕ: ಗೋಸಂರಕ್ಷಣೆಗೆ ಮುಂದಾಗಿ

11 ಅಕ್ಟೋಬರ್ 2010 ವಿಜಯ ಕರ್ನಾಟಕ: ಗೋಸಂರಕ್ಷಣೆಗೆ ಮುಂದಾಗಿ

ದಿನಚರಿ – ೧೦-೧೦-೨೦೧೦

ದಿನಾಂಕ:೧೦-೧೦-೨೦೧೦ ಸೂರ್ಯೋದಯ:೦೬-೨೩ . ಸೂರ್ಯಾಸ್ತ:೦೬-೧೧ . ತಿಥಿ:ತೃತೀಯಾ ಪಕ್ಷ:ಶುಕ್ಲ ಭಿಕ್ಷಾ ಸೇವೆ: ಕೆರೆಕೈ ತಿಮ್ಮಪ್ಪಣ್ಣ ದಂಪತಿಗಳು, ಬೆಂಗಳೂರು ವೈಯಕ್ತಿಕ ಪಾದಪೂಜೆ:ರಾಜಗೋಪಾಲ್ ಭಟ್, ಬೆಂಗಳೂರು ೧೧.೩೦ ರಿಂದ ಸಾರ್ವಜನಿಕ ಮಂತ್ರಾಕ್ಷತೆ, ನಿವೇದನೆ ಪ್ರಯಾಣ೧-೦೩.೩೦ ರಿಂದ ೦೪.೦೦ ರಾಮಾಶ್ರಮದಿಂದ ಕನ್ನಡ ಭವನ ಜೆ.ಸಿ.ರೋಡ್ ( ನಯನ ಸಭಾಂಗಣ ) ಸಭೆ: ೦೪.೦೦ ರಿಂದ ೦೪.೪೫- ಗೋ.ದಾಸ.ನಮನ, ಸಿ.ಡಿ ಬಿಡುಗಡೆ ಸಮಾರಂಭ ಪ್ರಯಾಣ೨-… Continue Reading →

ಸಂಯುಕ್ತ ಕರ್ನಾಟಕ: ಕದಿರು ಹಬ್ಬ ನಾಳೆ

8 ಅಕ್ಟೋಬರ್ 2010 ಸಂಯುಕ್ತ ಕರ್ನಾಟಕ: ಕದಿರು ಹಬ್ಬ ನಾಳೆ

ಸೂರ್ಯನಂಥಾ ವಂಶ..!

“ಕಾರಣಗುಣಗಳು ಕಾರ್ಯಗಳಲ್ಲಿ ಕಾಣಿಸಿಕೊಳ್ಳುವುದು ನಿಸರ್ಗ ನಿಯಮ”..
ನೂಲಿನ ಬಣ್ಣ ಬಟ್ಟೆಯಲ್ಲಿ, ಬೀಜದ ಗುಣ ವೃಕ್ಷದಲ್ಲಿ, ತಾಯಿಯ ಸ್ವಭಾವ ಮಕ್ಕಳಲ್ಲಿ ಸಂಕ್ರಮಿಸುವುದು ಲೋಕದಲ್ಲಿ ನಿತ್ಯದರ್ಶನದ ವಿಷಯ…
ಅಂತೆಯೇ ಕಾರಣಪುರುಷನಾದ ಸೂರ್ಯದೇವನ ಗುಣಗಳೆಲ್ಲವೂ ಸೂರ್ಯವಂಶದ ರಾಜರುಗಳಲ್ಲಿ ಸೂರ್ಯನಷ್ಟೇ ಸ್ಪಷ್ಟವಾಗಿ ಗೋಚರಿಸಿದವು..

ಸೂರ್ಯನು ದಿವಿಯ ಮಧ್ಯದಲ್ಲಿ ನಿಂತು ಭುವಿಯನ್ನು ಬೆಳಗಿದರೆ, ಸೂರ್ಯವಂಶೀಯರು ಭುವಿಯ ಮಧ್ಯದಲ್ಲಿ ನಿಂತು ಜೀವರಾಶಿಗಳ ಜೀವನವನ್ನೇ ಬೆಳಗಿದರು..!
ಸೂರ್ಯನು ಕತ್ತಲೆಯ ವೈರಿಯಾದರೆ..
ಸೂರ್ಯವಂಶೀಯರು ಕೆಡುಕಿನ ವೈರಿಗಳು..

ಚೌಡಿಮಕ್ಕಿಯಲ್ಲೊಂದು ವಿಶಿಷ್ಟ ಕಾರ್ಯಕ್ರಮ

02 ಅಕ್ಟೋಬರ್ 2010 ಹೊಸನಗರದ ಶ್ರೀರಾಮಚಂದ್ರಾಪುರಮಠದ ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಮೇವುಣಿಸುತ್ತಿರುವ ಚೌಡಿಮಕ್ಕಿಯ ಹುಲ್ಲುಗಾವಲಿನಲ್ಲಿ ಇಂದು ವಿಶಿಷ್ಟ ಕಾರ್ಯಕ್ರಮ. ೧೫ ಎಕರೆ ಪ್ರದೇಶದಲ್ಲಿ ಹಸಿರು ಹುಲ್ಲುಗಳ ಮಧ್ಯದಲ್ಲಿರುವ ಚೌಡೇಶ್ವರಿಯ ಸನ್ನಿಧಿಗೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗೋಧೂಳಿ ಮುಹೂರ್ತದಲ್ಲಿ ಆಗಮಿಸಿದರು. ಗೋವುಗಳಿಗೆ ಬೇಕಾದ ಶುದ್ಧ ಸಾವಯವ ಹಸಿಹುಲ್ಲು ಒದಗಿಸಲು ಟೊಂಕ ಕಟ್ಟಿ ನಿಂತಿರುವ ತೌಡಗೊಳ್ಳಿ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑