“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 28:ಗರುಡನ ಹೂಟ; ವಿಧಿಯ ಆಟ ಪಕ್ಷಿರಾಜನಾದ ಗರುಡ ತನ್ನ ಪ್ರಜೆಗಳ ಯೋಗಕ್ಷೇಮ ವೀಕ್ಷಣೆಗಾಗಿ ಭೂಲೋಕದಲ್ಲಿ ಸಂಚಾರ ಹೊರಟ. ಆಗ ಕಣ್ಣಿಗೆ ಬಿದ್ದ ದೃಶ್ಯವೊಂದು… Continue Reading →
“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 27:ಮೊಸಳೆ ಯಾವುದು? ಸನ್ಯಾಸದಿಂದ ಸಂಸಾರವನ್ನು ಗೆದ್ದ ಮಹಾಸನ್ಯಾಸಿ ಶಂಕರಾಚಾರ್ಯರ ಬಾಲ್ಯದಲ್ಲಿ ಅವರ ಜೀವನಕ್ಕೇ ತಿರುವು ನೀಡಿದ ಘಟನೆಯೊಂದು ನಡೆಯಿತು. ಶೈಶವದಲ್ಲಿಯೇ ಶಂಕರರ ಮನದಲ್ಲಿ… Continue Reading →
“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 26:ದೇವರ ನೈಜ ಪರಿಚಯ ಕುರುಡನೊಬ್ಬನ ಹೆಂಡತಿ ಎಳೆಯ ಮಗುವಿಗೆ ಹಾಲು ಕುಡಿಸುತ್ತಿದ್ದಳು. ಹಾಲು ಮಗುವಿನ ಪುಟ್ಟ ಗಂಟಲಿಗೆ ಸಿಕ್ಕಿ ಮಗು ಸತ್ತು ಹೋಯಿತು.ಹೆಂಡತಿ… Continue Reading →
“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 25: ಮುಪ್ಪಲ್ಲ; ಸಾವಿನ ಸೂಚನೆ ದೇವದತ್ತನಿಗೆ ಆಕಸ್ಮಿಕವಾಗಿ ಒಮ್ಮೆ ಯಮಕಿಂಕರನೊಬ್ಬನ ಪರಿಚಯವಾಯಿತು. ಉಭಯ ಕುಶಲೋಪರಿಯ ನಂತರ ಇಬ್ಬರ ನಡುವೆ ಸಾಕಷ್ಟು ಸಮಯ ಸಂಭಾಷಣೆ… Continue Reading →
“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು. ~ ಜ್ಯೋತಿ 24:ಆಸೆಗೆ ಮುಪ್ಪಿಲ್ಲ ಆಕೆ ಹಣ್ಣು ಹಣ್ಣು ಮುದುಕಿ. ತನ್ನವರೆಂಬುವವರು ಯಾರೂ ಇಲ್ಲದ ಅನಾಥೆ. ಹೊಟ್ಟೆಪಾಡಿಗಾಗಿ ಕಾಡಿಗೆ ಹೋಗಿ ಕಟ್ಟಿಗೆ ಸಂಗ್ರಹಿಸಿ ಮಾರಿ ಜೀವಿಕೆ… Continue Reading →