Author Info@HareRaama.in

28/08/2013: ಶತಕಂಟ ವೇದಘೋಷ

Bhajan Play Download Shatakanta_Ghosha Link

ಶ್ರೀಶ್ರೀಗಳ ಸುಭಾಷಿತ “ಮಾತು ಮುತ್ತು”

ಸುವರ್ಣ ಸುದ್ದಿವಾಹಿನಿಯಲ್ಲಿ ಪ್ರಸಾರವಗುತ್ತಿದ್ದ ಶ್ರೀ ಶ್ರೀಗಳ ಸುಭಾಷಿತ “ಮಾತು ಮುತ್ತು” ಬದುಕಿನ ಗುರಿ-{16/10/2013} ಸುಭಾಷಿತ ಮನೋಮಥನ-{15/10/2013} ಸುಭಾಷಿತ ಇರುವುದೆಲ್ಲವ ಬಿಟ್ಟು-{12/10/2013} ಸುಭಾಷಿತ ಸಂಕಟವೆ ಸುಖಕ್ಕೆ ದಾರಿ-{11/10/2013} ಸುಭಾಷಿತ ಜಾಣ ಕಿವುಡು-{10/10/2013} ಸುಭಾಷಿತ ಪುರುಷ ಪ್ರಯತ್ನ ಮತ್ತು ನಂಬಿಕೆ-{09/10/2013} ಸುಭಾಷಿತ ಚಿಂತೆಯೆ ಚಿತೆ-{08/10/2013} ಸುಭಾಷಿತ ಪರಿಪೂರ್ಣ ಬಾಂಧವ್ಯ-{07/10/2013} ಸುಭಾಷಿತ ಹನಿ ಹನಿ ಸೇರಿ ಹಳ್ಳ-{05/10/2013} ಸುಭಾಷಿತ ವಿಶ್ವಾಸವೆ… Continue Reading →

13/10/2013:ಭಾವಪೂಜೆ ಧ್ವನಿ ಸುರುಳಿ (Audio)

13/10/2013ರಂದು ನಡೆದ ಭಾವಪೂಜೆಯ Day (Date) Parts Audio

ಜ್ಞಾನ ಸುಮ 15: “ಅದ್ವಿತೀಯ ಭಾಷ್ಯಕಾರ ಶಂಕರ ಭಗವತ್ಪಾದರು” – ಪ್ರೊ. ವೆಂಕಟೇಶ ಕೃಷ್ಣ ವೀಣಾಕರ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಅನಂತಪುರದಿಂದ ತಿರುವನಂತಪುರಕ್ಕೆ “ಅನಂತ ಗೋಯಾತ್ರೆ”ಗೆ ಸಿದ್ಧತೆ

ಪೆರ್ಲ: ‘ಕೃಷಿ – ಆಹಾರ – ಆರೋಗ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜದಲ್ಲಿ ಗೋವಿನ ಕುರಿತಾದ ಅರಿವು ಮತ್ತು ಜಾಗೃತಿ ಮೂಡಿಸುತ್ತಾ ಕೇರಳದ ಉತ್ತರದಲ್ಲಿರುವ ಅನಂತಪುರದಿಂದ ಹೊರಟು ದಕ್ಷಿಣದಲ್ಲಿರುವ ತಿರುವನಂತಪುರದ ಅನಂತಪದ್ಮನಾಭ ಸ್ವಾಮೀ ಸನ್ನಿಧಿಯನ್ನು ಸೇರಲಿರುವ ‘ಅನಂತ ಗೋಯಾತ್ರೆ’ಗೆ ಭರದ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ 14ರಂದು ಅನಂತಪುರದಿಂದ ವಿಧ್ಯುಕ್ತ ಚಾಲನೆ ಪಡೆಯಲಿರುವ ಯಾತ್ರೆಯು 17 ರಂದು ತಿರುವನಂತಪುರವನ್ನು… Continue Reading →

ಜ್ಞಾನಸುಮ 14: “ಅಯಮಾತ್ಮಾ ಬ್ರಹ್ಮ” – ವಿದ್ವಾನ್ ಶೇಷಾಚಲ ಶರ್ಮಾ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಧರ್ಮಸ್ಥಳ ರಾಮಕಥಾ : ಸಪ್ಟೆಂಬರ್ 24-28, 2013 : ಧ್ವನಿ ಸುರುಳಿಗಳು (Audio)

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥಾ Day (Date) Parts Audio

ಶ್ರೀಕ್ಷೇತ್ರ ಧರ್ಮಸ್ಥಳ: ರಾಮಕಥೆಯ ಕೆಲವು ಫೋಟೋಗಳು

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ ಐದನೇ{28-9-2013} ದಿನದ ಕೆಲವು ಫೋಟೋಗಳು ~~~~~~~~~~~~~~~~~~~~~~*******~~~~~~~~~~~~~~~~~~~~~~~ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ ನಾಲ್ಕನೇ{27-9-2013} ದಿನದ ಕೆಲವು ಫೋಟೋಗಳು ~~~~~~~~~~~~~~~~~~~~~~*******~~~~~~~~~~~~~~~~~~~~~~~ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ ಮೂರನೇ{26-9-2013} ದಿನದ ಕೆಲವು ಫೋಟೋಗಳು ~~~~~~~~~~~~~~~~~~~~~~*******~~~~~~~~~~~~~~~~~~~~~~~ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ ಎರಡನೇ{25-9-2013} ದಿನದ ಕೆಲವು ಫೋಟೋಗಳು ~~~~~~~~~~~~~~~~~~~~~~*******~~~~~~~~~~~~~~~~~~~~~~~ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ರಾಮಕಥೆಯ… Continue Reading →

ಜ್ಞಾನ ಸುಮ 13: “ತತ್ತ್ವಮಸಿ” – ವಿದ್ವಾನ್ ಎನ್ ರಂಗನಾಥಶರ್ಮಾ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

19-ಸೆಪ್ಟಂಬರ್-2013: ಮಾಣಿ ಮಠ: ಕಿರೀಟೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ದಂತಸಿಂಹಾಸನಾರೋಹಣ – Video

ಚಾತುರ್ಮಾಸ್ಯದ ಕೊನೆಯ ದಿನ (19-ಸೆಪ್ಟಂಬರ್-2013) ಮಾಣಿ ಮಠದಲ್ಲಿ ನೆಡೆದ ಕಿರೀಟೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ದಂತಸಿಂಹಾಸನಾರೋಹಣದ ವಿಡೀಯೋ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑