ಸೂರ್ಯೋದಯ-೬.೦೮ ಸೂರ್ಯಾಸ್ತ-೬.೪೪ ಪಕ್ಷ-ಶುದ್ಧ ತಿಥಿ-ನವಮಿ ಭಿಕ್ಷಾಸೇವೆ-ಕೆ ಪಿ ಗಣಪತಿ ಕೆಪ್ಪಿಗೆ ೧೧.೩೦ ರಿಂದ ೧೨.೦೦ ಪಾದಪೊಜೆ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ. ೧೨.೦೦ ರಿಂದ ೨.೦೦ ಪ್ರಯಾಣ,ಭೇಟಿ, ವಲಯಸಭೆ,ಆಶೀರ್ವಚನ,ಮಂತ್ರಾಕ್ಷತೆ- ೧)ಶ್ರೀ ಗಣಪತಿ ದೇವಸ್ಥಾನ ೨) ಲಕ್ಷ್ಮೀನಾರಾಯಣ ದೇವಾಸ್ಥಾನ ತಲವಾಟ(ನೂತನ ಧ್ವಜ ಸ್ಥಂಬ ಸ್ಥಾಪನೆ) . ೨.೩೦ ರಿಂದ೨.೫೦ ಪ್ರಯಾಣ ಮತ್ತು ಭೇಟಿ ವಿಶ್ವನಾಥ ಕಾನತೋಟ ಇವರ ಮನೆ…. Continue Reading →
ಸೂರ್ಯೋದಯ-6.09 ಸೂರ್ಯಾಸ್ತ-6.44 ಪಕ್ಷ-ಶುದ್ಧ ತಿಥಿ-ಅಷ್ಟಮಿ ಭಿಕ್ಷಾಸೇವೆ-ವಿ.ಎಂ.ಭಟ್, ಸಿದ್ದಾಪುರ 11.15 ರಿಂದ 1.00-ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ 1.30 ರಿಂದ 1.45- ಪ್ರಯಾಣ ಮತ್ತು ಭೇಟಿ..ಶ್ರೀ ಆಂಜನೇಯ ದೇವಾಲಯ, ಹೊನ್ನೆಗುಂಡಿ 1.45 ರಿಂದ 2.10-ಪ್ರಯಾಣ ಮತ್ತು ಭೇಟಿ..ಎನ್. ಪಿ.ಭಟ್, ಹೊನ್ನೆಗುಂಡಿ 2.15 ರಿಂದ 2.40-ಪ್ರಯಾಣ ಮತ್ತು ಭೇಟಿ..ಶ್ರೀ ಭಾರತೀ ನಾರೀನಿಕೇತನ , ಸಿದ್ದಾಪುರ 2.45 ರಿಂದ… Continue Reading →
ಸೂರ್ಯೋದಯ ೬-೧೦ ಸೂರ್ಯಾಸ್ತ ೬-೪೨ ಪಕ್ಷ-ಶುಕ್ಲ ತಿಥಿ-ತದಿಗೆ(ಅಕ್ಷಯ ತ್ರತಿಯ) ಭಿಕ್ಷಾಸೆವೆ- ಪರಮೆಶ್ವರ ಸುಬ್ರಾಯ ಹೆಗಡೆ ಹುಲಿಮಕ್ಕಿ ಬಿದ್ರಕಾನ್ ೧೧-೩೦ ರಿಂದ ೧-೩೦- ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ ,ಬಿದ್ರಕಾನ್ ವಲಯ ಸಭೆ,ಆಶೀರ್ವಚನ,ಮಂತ್ರಾಕ್ಷತೆ ೨.೩೦ ರಿಂದ ೪.೫೫ – ಮನೆ ಭೇಟಿಗಳು ೪-೫೫ ರಿಂದ ೫-೧೦- ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ನಾಗರಾಜ ಅನಂತ ಭಟ್ಟ ಸಿದ್ದಾಪುರ