Author Madhyama Epaper

ಗೋವಾಣಿ : Cow Story 5 : ಶ್ರೀಶ್ರೀ ಸಂದರ್ಶನ – ಗೋ ಸಂಜೀವಿನಿ : ಇದು ಮಾನವೀಯತೆಯ ಪ್ರತೀಕ

ಮಳೆ ಬೆಳೆ ಇಲ್ಲ ಎಂದು ಊಟ ಮಾಡುವುದು ಬಿಡ್ತೇವೆಯೆ? ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ,ತಮ್ಮ, ಅಕ್ಕ, ತಂಗಿ, ಮಕ್ಕಳು ಕಾಯಿಲೆ ಬಿದ್ದಾಗ ಬೀದಿಗೆ ತಳ್ಳುತ್ತೇವೆಯೆ? ಪೇಟೆಗಳಲ್ಲಿ ಮನೆ ಮಂದಿನಾಯಿ, ಬೆಕ್ಕುಗಳಿಗೂ ಚಿಕಿತ್ಸೆ ಕೊಡಿಸುತ್ತಿಲ್ಲವೆ? ವಯಸ್ಸಾಯಿತು ಎಂದು ಅಜ್ಜ, ಅಜ್ಜಿಯನ್ನು ಕಸಾಯಿಖಾನೆಗೆ ದಬ್ಬುತ್ತೇವೆಯೆ? ಇಲ್ಲ ಎಂದಾದ ಮೇಲೆ ಗೋವುಗಳಿಗೇಕೆ ಅಂಥ ಶಿಕ್ಷೆ..? ಮಾನವೀಯತೆ ತೋರಿ.. ಅದಕ್ಕಾಗಿಯೇ ಈ… Continue Reading →

ಗೋವಾಣಿ : Cow Story 4: ಶ್ರೀಶ್ರೀ ಸಂದರ್ಶನ – ಗೋಪರ ಧ್ವನಿಯೇ ಭಾರತೀಯ ಗೋಪರಿವಾರ

ಗೋ ಸಂರಕ್ಷಣೆ, ಸಂವರ್ಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಮಾರ್ಗದರ್ಶನದಲ್ಲಿ ರೂಪುಗೊಂಡಿರುವಂಥದ್ದು ಭಾರತೀಯ ಗೋಪರಿವಾರ. ಇದು ಗೋವುಗಳ ಪರ ಧ್ವನಿಯಾಗಿ, ಒಂದು ಮಾಧ್ಯಮವಾಗಿ ಸಮಾಜದಲ್ಲಿ ಬೆರೆಯಲಿದೆ. ಜಾಗೃತಿ ಮೂಡಿಸಲಿದೆ. ಈ ಕುರಿತ ಎಲ್ಲ ವಿವರಗಳನ್ನು ಗೋವಾಣಿ ಜತೆ ಹಂಚಿಕೊಂಡಿದ್ದಾರೆ ಪರಿವಾರದ ದಿಗ್ದರ್ಶಕರಾದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ಗೋಪರ ಧ್ವನಿಯೇ ಭಾರತೀಯ… Continue Reading →

ಗೋವಾಣಿ : Cow Story 2: ಶ್ರೀಶ್ರೀ ಸಂದರ್ಶನ – ಕಾರ್ಯಕರ್ತರೇ ರೂಪಿಸಿದ ಅಭಯಜಾತ್ರೆ!

ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ವರ್ಷಕ್ಕೊಮ್ಮೆ ಆಡಿ ಜಾತ್ರೆ ನಡೆಯುತ್ತದೆ. ಅಲ್ಲಿ ಕೃಷಿಕರ ಗೋ ಸಂಪತ್ತು ಕಟುಕರ ಪಾಲಾಗುತ್ತಿದೆ. ಗೋ ಸಂಪತ್ತು ಕಟುಕರ ಪಾಲಾಗಬಾರದು ಎಂಬ ಹಿನ್ನೆ ಲೆಯಲ್ಲಿ ಶ್ರೀರಾಮಚಂದ್ರಾಪುರಮಠ ಅಭಯಜಾತ್ರೆಯನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ದಿಶಾದರ್ಶಕರಾಗಿರುವ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ಅಭಯ ಜಾತ್ರೆ ಕುರಿತ ವಿವರಗಳನ್ನು ಗೋವಾಣಿಯೊಂದಿಗೆ ಹಂಚಿಕೊಂಡದ್ದು ಹೀಗೆ.. ಪ್ರಕಟಣೆ ಕೃಪೆ:… Continue Reading →

ಗೋವಾಣಿ : Cow Story 1: ಶ್ರೀಶ್ರೀ ಸಂದರ್ಶನ – ಗೋಮಾತೆಯ ಉಳಿವಿಗೆ ಅಭಯಾಕ್ಷರ

ಅಭಯಾಕ್ಷರ ಪರಿಕಲ್ಪನೆ ಹುಟ್ಟುಹಾಕಿ, ಈ ಮಹಾಂದೋಲನವನ್ನು ಮನ ಮನೆಗಳಿಗೆ ತಲುಪಿಸುವ ಸಂಕಲ್ಪ ತೊಟ್ಟು, ಲಕ್ಷ ಲಕ್ಷ ಗೋಕಿಂಕರರಿಗೆ ಸ್ಫೂರ್ತಿಯ ಚಿಲುಮೆಯಾಗಿರುವ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಜತೆಗಿನ ಸಂದರ್ಶನ ಈ ಬಾರಿಯ ಕೌಸ್ಟೋರಿ.. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ಗೋಮಾತೆಯ ಉಳಿವಿಗೆ ಅಭಯಾಕ್ಷರ 1 ಅಭಯಾಕ್ಷರ ಪರಿಕಲ್ಪನೆ ಬಗ್ಗೆ ವಿವರಿಸುವಿರಾ? ಶ್ರೀಶ್ರೀ: ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು. ಅವನ ಬೆರಳ ತುದಿಯಲ್ಲಿ… Continue Reading →

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑