“ಗೋಸೇವೆಯನ್ನು ಗುರುತಿಸಿ” ಶ್ರೀಗಳ ಅಭಿಮತ ಬೆಂಗಳೂರು, ಜು.21 : ಗೊಸೇವಕರು ಗೊಸೇವೆಯನ್ನು ಸದ್ದಿಲ್ಲದೇ ಮಾಡುತ್ತಿರುತ್ತಾರೆ,ಅವರ ಕುರಿತು ನಾವು ಸದ್ದು ಮಾಡಬೇಕು, ಅವರ ಸೇವೆಯನ್ನು ಪ್ರಶಂಸಿಸುವ ಮೂಲಕ ಇತರರಿಗೆ ಸ್ಪೂರ್ತಿ ತುಂಬಬೇಕು ಎಂದು ಒಡಲು ಸಭಾಂಗಣದ ಮಡಿಲು ವೇದಿಕೆಯಲ್ಲಿ ಸಾನ್ನಿಧ್ಯವಹಿಸಿದ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಗೋಚಾತುರ್ಮಾಸ್ಯಸಂದೇಶದಲ್ಲಿ ಅಭಿಪ್ರಾಯಪಟ್ಟರು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ಗೋಕರ್ಣ… Continue Reading →
ಚಿಕ್ಕಂದಿನಿಂದಲೇ ಹನುಮಂತನು ಬಹಳ ತುಂಟನೂ , ಅಸಾಮಾನ್ಯ ಶಕ್ತಿಶಾಲಿಯೂ ಆಗಿದ್ದನು. ಅವನ ಮನದಲ್ಲಿ ಹಲವಾರು ಪ್ರಶ್ನೆಗಳಿದ್ದರೂ, ಉತ್ತರಿಸಲು ಯಾರೂ ಮುಂದಾಗುತ್ತಿರಲಿಲ್ಲ. ಎಲ್ಲ ದೇವ ದೇವತೆಗಳು ಅವನಿಗೆ ಬೇರೆ ಬೇರೆ ಶಕ್ತಿಯನ್ನು ಅನುಗ್ರಹಿಸುತ್ತಾರೆ. ಹನುಮಂತನು ಎಲ್ಲ ದೇವರುಗಳಿಗೆ ನೆಚ್ಚಿನವನಾದನು. ಇದೆ ಕಾರಣಕ್ಕೆ “ಹನುಮಂತನನ್ನು ಪೂಜಿಸಿದರೆ ಎಲ್ಲ ದೇವದೇವತೆಗಳನ್ನು ಪೂಜಿಸಿದಂತೆ” ಎಂದು ಹೇಳುತ್ತಾರೆ. ಸಾವೂ ಕೂಡ ಅವನಿಗೆ ಯಾವಾಗ… Continue Reading →
ಶ್ರೀ ರಾಘವೇಶ್ವರ ಶ್ರೀಗಳ ಮೇಲೆ ನಡೆಯುತ್ತಿರುವ ಶದ್ಯಮ್ತ್ರವನ್ನು ವಿರೋಧಿಸಿ ನಮ್ಮ ಮನಸ್ಸಿನಲ್ಲಿರುವ ಶ್ರೀಗಳ ಕುರಿತಾದ, ಸತ್ಯದ ಪರವಾದ ಭಾವವನ್ನು ವ್ಯಕ್ತಪಡಿಸುವುದಕ್ಕಾಗಿ ನಾಳೆ ಅಂದರೆ 19ನೆ ತಾರೀಖು ಶನಿವಾರದಂದು ಸಿರಸಿಯ ವಿಕಾಸಾಶ್ರಮ ಬಯಲಿನಲ್ಲಿ ಭಾವಾಭಿವ್ಯಕ್ತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾರಕೂರು ಸಂಸ್ಥಾನದ ಶ್ರೀ ಸಂತೋಷ್ ಗುರೂಜಿಯವರು ವಹಿಸಲಿದ್ದಾರೆ. ಪ್ರಮುಖ ಭಾಷಣಕಾರರಾಗಿ ಯುವಾ ಭಾರತ್ ಖ್ಯಾತಿಯ… Continue Reading →
ನಮ್ಮ ಶ್ರೀ ರಾಘವೇಶ್ವರರು ಅನುದಿನ ಅನು ಕಾಲ ಪೂಜಿಸುವುದು ಧ್ಯಾನಿಸುವುದು ಆ ರಾಮನನ್ನು . ಪ್ರತಿ ನಿತ್ಯ ಅವಿಚ್ಛಿನ್ನ ವಾಗಿ ವಾಲ್ಮೀಕಿ ರಾಮಾಯಣದ ಪಾರಾಯಣ ಮಾಡುವ ಅವರ ಭಾವ ಮಾತು ಎಲ್ಲವೂ ರಾಮನ ಸುತ್ತವೇ . ಅಂತಹ ಮಾತುಗಳನ್ನು ಕೇಳುವ , ಅನುಭವಿಸುವ ಮತ್ತು ಅನುಸರಿಸುವ ಭಾಗ್ಯ ಇರುವುದು ನಮ್ಮೆಲ್ಲರ ಸುಕ್ರತ ಆದರೆ ಅದೇ ಸಮಯಕ್ಕೆ… Continue Reading →
With the blessings of Shri Shri Raghaveshwara Bharati Swamiji, Sri Bharati Arogyadhama, on account if its 13th year celebration, it is organizing ; Free Medical Camp place : Shri Bharati Vidyalaya, Hampinagara, Vijayanagara, Bangalore. Date : 29/11/2015 All are requested… Continue Reading →
With the blessings of Shrimajjagadguru Shankaracharya Sri Sri Raghaveshwara Bharati Mahaswamiji, Sri Ramachandrapura Math Mumbai and Dombivili Valaya , in association with Pejavar Math are organizing BLOOD DONATION CAMP at MUMBAI on 22-11-2015. All eligible persons are requested to donated… Continue Reading →
ಶ್ರೀರಾಮಚಂದ್ರಾಪುರ ಮಠದ ಮೇಲೆ ಕಳೆದ ಕೆಲವು ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ವ್ಯವಸ್ಥಿತ ದಾಳಿಯನ್ನು ಸರ್ವಸಮಾಜ ಖಂಡಿಸುತ್ತದೆ ಎಂದು ಸುಮಾರು 36 ಸಮಾಜಗಳ ಪ್ರತಿನಿಧಿಗಳಾಗಿ ಆಗಮಿಸಿದ್ದ ಐದು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದ ಸರ್ವಸಮಾಜದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಯಿತು. ಪರಮಪೂಜ್ಯ ಶ್ರೀಗಳನ್ನು ಅತ್ಯಂತ ಹತ್ತಿರದಿಂದ ನೋಡಿರುವ ,ಅವರು ಸಮಾಜದ ವಿವಿದ ಸ್ಥರಗಳಿಗೆ ಮಾಡಿರುವ… Continue Reading →
ಹರೇ ರಾಮ ಗುರುಬಂಧುಗಳೇ… ಶ್ರೀ ಗುರುಗಳು ಲೋಕ ಕಲ್ಯಾಣಕ್ಕಾಗಿ ಹನುಮಾನ್ ಚಾಲೀಸ್ ಪಠಣವನ್ನು ಆದೇಶಿಸಿದ್ದಾರೆ. ಹಾಗೆಯೇ ಹತ್ತು ಲಕ್ಷ ಪಠಣವಾಗಬೇಕು ಎಂಬ ಪ್ರಾಥಮಿಕ ಗುರಿಯನ್ನು ಅನುಗ್ರಹಿಸಿದ್ದಾರೆ. ತಾವೆಲ್ಲ ಸದ್ಭಾವನೆಯಿಂದ ಹನುಮಾನ್ ಚಾಲೀಸ್ ಪಠಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈಗಾಗಲೇ ತಮ್ಮಲ್ಲಿ ಹಲವರು ಪಠಣದ ಲೆಕ್ಕವನ್ನು ನೀಡುತ್ತಾ ಬಂದಿದ್ದೀರಿ. ಆದರೆ ಇನ್ನೂ ಹೆಚ್ಚಿನ ಸ್ಪಂದನೆಯ ಅಗತ್ಯ ಇದೆ. ನಿಮ್ಮ… Continue Reading →
ಸಹನೆ ಎಂದರೆ ದೌರ್ಬಲ್ಯವಲ್ಲ,ಅದು ಒಂದು ಸಾಮರ್ಥ್ಯ – ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಹನೆ ಎಂದರೆ ದೌರ್ಬಲ್ಯವಲ್ಲ, ಸಹನೆ ಅಂದರೆ ಕ್ಷಮತೆ ಎಂಬ ಅರ್ಥ ಇದೆ. ಅದು ಒಂದು ಸಾಮರ್ಥ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಶ್ರೀರಾಮಾಶ್ರಮದಲ್ಲಿ ನೆಡೆಯುತ್ತಿರುವ ಛಾತ್ರಚಾತುರ್ಮಾಸ್ಯದ ಧರ್ಮಸಭೆಯಲ್ಲಿ ಇಂದು ವಿಜ್ನಾನ ಕ್ಷೇತ್ರದಲ್ಲಿ ರಾಷ್ಟೀಯಮಟ್ಟದ ಸಾಧನೆ ಮಾಡಿದ ಮಹೇಶ್ ಕೆ… Continue Reading →