Author Sri Samyojaka

12- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಭೀಮನ ಕೋಣೆ, ಕಾನಗೋಡು ಹಾಗೂ ಪುರಪ್ಪೆಮನೆ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿಮಠಃ 12.9.2013, ಗುರುವಾರ ಇಂದು ಶ್ರೀರಾಮಚಂದ್ರಾಪುರಮಂಡಲದ ಭೀಮನ ಕೋಣೆ, ಕಾನಗೋಡು ಹಾಗೂ ಪುರಪ್ಪೆಮನೆ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ಕರಕಮಲಗಳಿಂದ ಶ್ರೀರಾಮಾದಿ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ವಲಯಗಳ ಪರವಾಗಿ ಶ್ರೀ ಎಲ್ ಎ ಲಕ್ಷ್ಮೀನಾರಾಯಣ ಭಿಕ್ಷಾಕಾರ್ಯಗಳನ್ನು ನೆರವೇರಿಸಿದರು. ಶ್ರೀ ಸುಬ್ರಹ್ಮಣ್ಯ ಭಟ್ ಕಜಂಪಾಡಿ, ಶ್ರೀ ಸಂಜಯ್ ದೇಶ್ ಮುಖ್ ಪೂನಾ, ಶಿಲ್ಪಾ ಸೋನಿಕಾ ಶ್ರೀಗುರುಗಳಿಂದ ಆಶೀರ್ವಾದ ಪಡೆದರು. ~ ಯಾಗಶಾಲೆಯಿಂದಃ ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ… Continue Reading →

11- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಮುಡಿಪು, ಕೋಳ್ಯೂರು ಹಾಗೂ ಕನ್ಯಾನ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ11.9.2013, ಬುಧವಾರ ಇಂದು ಮುಡಿಪು, ಕೋಳ್ಯೂರು ಹಾಗೂ ಕನ್ಯಾನ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಶಂಕರ್ ಭಟ್ ಮಂಗಳ ಗಂಗೋತ್ರಿ ವಲಯಗಳ ಪರವಾಗಿ ಭಿಕ್ಷಾಕಾರ್ಯಗಳನ್ನು ನೆರವೇರಿಸಿದರು. ಶ್ರೀ ವಿನಯ ಹೆಗ್ಡೆ ನಿಟ್ಟೆ, ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ ಅನುವಂಶಿಕ ಮೊಕ್ತೇಸರರು ಶ್ರೀ ಕ್ಷೇತ್ರ ಕಟೀಲು, ಶ್ರೀ ಬಾವಿನ್ ಕುಮಾರ್, ಶ್ರೀ ಮಹಾಬಲಸ್ವಾಮಿ ಕಣಿಯೂರು ಚಾಮುಂಡೇಶ್ವರೀ ಕ್ಷೇತ್ರ, ಶ್ರೀ ಭೀಮೇಶ್ವರ ಜೋಶಿ ಧರ್ಮದರ್ಶಿಗಳು… Continue Reading →

10- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಕಲ್ಲಡ್ಕ, ಕೇಪು ಹಾಗೂ ವಿಟ್ಲ ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 10.9.2013, ಮಂಗಳವಾರ ಇಂದು ಕಲ್ಲಡ್ಕ, ಕೇಪು ಹಾಗೂ ವಿಟ್ಲ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ವಿ ವಿ ಹೆಗಡೆ ಹೊನ್ನಾವರ, ಶ್ರೀ ಎಮ್ ಎಸ್ ಮಹಮ್ಮದ್ ಪುಣಚ, ಶ್ರೀ ಯು ಪಿ ಪೌಲೋಸ್ ಬೆಳ್ತಂಗಡಿ, ಶ್ರೀ ಅಶೋಕ ಆರ್ ಭಟ್ ಹೊನ್ನಾವರ,… Continue Reading →

9- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಚೌತಿ

ಪೆರಾಜೆ-ಮಠಃ9.9.2013, ಸೋಮವಾರ ಇಂದು ಚೌತಿಯ ಮಂಗಲದಿನ. ಶ್ರೀಮಠದಲ್ಲಿ ವಿಘ್ನನಿವಾರಕನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ವಿಸರ್ಜಿಸುವುದು ಸಂಪ್ರದಾಯ. ಈ ಬಾರಿಯೂ ಶ್ರೀಪಾದ ಹೆಗಡೆಯವರಿಂದ ರಚಿಸಿದ ಸುಂದರ ಗಜಾನನನ ಮೂರ್ತಿಯನ್ನು ಇಂದು ಬೆಳಗಿನ ಸುಮುಹೂರ್ತದಲ್ಲಿ ಪ್ರತಿಷ್ಠಾಪಿಸಿ, ಶ್ರೀಗುರುಗಳು ಪೂಜೆಗಳನ್ನು ನೆರವೇರಿಸಿದರು. ಶ್ರೀಮಠದ ಪಟ್ಟದ ದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀಮತಿ ಸೀತಾ ಕೋಟೆ, ಶ್ರೀ ಆರ್… Continue Reading →

8- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಮಂಗಳೂರು ವಲಯಗಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 8.9.2013, ಆದಿತ್ಯವಾರ ಇಂದು ಮಂಗಳೂರು ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿರಿಸಲಾಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  ಶ್ರೀ ಆರ್ ಎಸ್ ಅಗರ್ವಾಲ್, ಶ್ರೀಮತಿ ಉಷಾ ಅಗರ್ವಾಲ್, ಶ್ರೀ ಉಮೇಶ್ ಭಟ್ ಮಾಜಿ… Continue Reading →

7- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಶ್ರೀ ಅರುಣ ಹೆಗಡೆ ದಾವಣಗೆರೆಯವರಿಂದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ7.9.2013, ಶನಿವಾರ ಇಂದು ಶ್ರೀ ಅರುಣ ಹೆಗಡೆ ದಾವಣಗೆರೆಯವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳಿಂದ ಶ್ರೀರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ನಳಿನ್ ಕುಮಾರ್ ಕಟೀಲ್, ಶ್ರೀಮತಿ ಮಲ್ಲಿಕಾ ಪ್ರಸಾದ್, ಶ್ರೀ ಗೋಪಾಲಕೃಷ್ಣ ಹೇರಳೆ, ಶ್ರೀ ಸಾಜ ರಾಧಾಕೃಷ್ಣ ಆಳ್ವ, ಶ್ರೀಕ್ಷೇತ್ರ ಒಡಿಯೂರಿನ ಮಾತಾನಂದಮಯಿ,  ರಾಮಕೃಷ್ಣ  ಮಿಶನ್  ನ  ಯತಿಗಳಾದ  ಶ್ರೀ ವಿವೇಕಾನಂದಜೀ,  ಶ್ರೀ … Continue Reading →

ಅಡ್ಡಪಲ್ಲಕ್ಕಿ ಉತ್ಸವ, ಕಿರಿಟೋತ್ಸವ ಮತ್ತು ಹಸ್ತಿದಂತಸಿಂಹಾಸನಾರೋಹಣ ಆಮಂತ್ರಣ

6- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಕೇರಳ ವಲಯದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 6.9.2013, ಶುಕ್ರವಾರ ಇಂದು ಕೇರಳ ವಲಯದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಪೂಜೆಯ ಬಳಿಕ ಮಾತೆಯರು ಕುಂಕುಮಾರ್ಚನೆ ನಡೆಸಿದರು. ಕೇರಳ ವಲಯದ ಪರವಾಗಿ ಶ್ರೀ ಶಂಕರ ಭಟ್ ಭಿಕ್ಷಾಕಾರ್ಯವನ್ನು ನೆರವೇರಿಸಿದರು. ~ ಯಾಗಶಾಲೆಯಿಂದಃ ಗಣಪತಿ ಹವನಗಳು(೩), ನವಗ್ರಹ ಶಾಂತಿ, ಪಂಚಮಾರಿಷ್ಟ ಶಾಂತಿ, ರಾಹು ಶಾಂತಿ,  ಸರ್ಪ ಸಂಸ್ಕಾರ, ಸರ್ಪ ಸೂಕ್ತಹವನ, ಸುಬ್ರಹ್ಮಣ್ಯಪೂಜೆ, ಭಿಕ್ಷಾಂಗ ಆಂಜನೇಯ… Continue Reading →

5- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಶ್ರೀ ಬಂಗಾರಡ್ಕ ರಾಮಕೃಷ್ಣ ಭಟ್ ಮತ್ತು ಮಕ್ಕಳ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 5.9.2013, ಗುರುವಾರ ಇಂದಿನ ದಿನ ಶ್ರೀ ಬಂಗಾರಡ್ಕ ರಾಮಕೃಷ್ಣ ಭಟ್ ಮತ್ತು ಮಕ್ಕಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ರಾಮಾದಿ ಪೂಜೆಗಳನ್ನು ಮಾಡಿದ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ~ ಯಾಗಶಾಲೆಯಿಂದಃ ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಗಣಪತಿ ಹವನ ನವಗ್ರಹ ಶಾಂತಿ ಕುಜರಾಹು ದಶಾ ಸಂಧಿ ಶಾಂತಿ, ಕನ್ಯಾಸಂಸ್ಕಾರ ಹವನ(೨),… Continue Reading →

4- ಸೆಪ್ಟೆಂಬರ್-2013: ವಿಜಯ ಚಾತುರ್ಮಾಸ್ಯ: ಡಾ. ರಾಮಚಂದ್ರ ಭಟ್ ಮುದ್ರಜೆ ಕುಟುಂಬದವರಿಂದ ಗುರುಭಿಕ್ಷಾಸೇವೆ

ಪೆರಾಜೆ-ಮಾಣಿ ಮಠಃ 4.9.2013, ಬುಧವಾರ ಇಂದು ಡಾ. ರಾಮಚಂದ್ರ ಭಟ್ ಮುದ್ರಜೆ ಕುಟುಂಬದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಮುದ್ರಜೆ ಕುಟುಂಬದವರು ಶ್ರೀಗುರುಗಳಿಂದ ಆಶೀರ್ವಾದ ಪಡೆದರು. ~ ಯಾಗಶಾಲೆಯಿಂದಃ ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಧನ್ವಂತರಿ ಪೂಜೆ, ಗಣಪತಿ ಹವನ, ಸರ್ವರೋಗಹರ ಶಾಂತಿ, ರಾಮಾಯಣ ಪಾರಾಯಣ,… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑