Category ಸುದ್ದಿ

Get tuned to the latest news related to Sri Swamiji

ಹೊಸನಗರ ಶ್ರೀರಾಮಚಂದ್ರಾಪುರಮಠದಲ್ಲಿ ಭೂ ಪರಿಗ್ರಹ

ಶ್ರೀರಾಮಚಂದ್ರಾಪುರಮಠದಲ್ಲಿ ನೂತನ ಮಠ ‘ಪುನರ್ನವ’ ನಿರ್ಮಾಣದ ಅಂಗವಾಗಿ ನಡೆದ ‘ಭೂಪರಿಗ್ರಹ’ ಕಾರ್ಯಕ್ರಮದಲ್ಲಿ ಶ್ರೀಸಂಸ್ಥಾನದವರು. . . ‘ಭೂಪರಿಗ್ರಹ’ ಮತ್ತು ಶ್ರೀಭಾರತೀಗುರುಕುಲದಲ್ಲಿ ಅಧ್ಯಯನ ಪೂರೈಸಿದ ವಿದ್ಯಾರ್ಥಿಗಳ ಬೀಳ್ಕೊಡುಗೆಯ ‘ದೀಕ್ಷಾಂತೋಪದೇಶ’ ಸಭಾ ಕಾರ್ಯಕ್ರಮದಲ್ಲಿ ಶ್ರೀಶ್ರೀಗಳವರು. . .

ಸಿಂಗಾಪುರ ಹವ್ಯಕವಲಯ ಉದ್ಘಾಟನೆ

ಹವ್ಯಕಮಹಾಮಂಡಲ ಸಿಂಗಾಪುರ ಹವ್ಯಕವಲಯ ಉದ್ಘಾಟನೆ ದಿನಾಂಕ : ೨೫-೦೬-೨೦೧೪  ಬೆಂಗಳೂರು ತಾಯ್ನಾಡು ಬಿಟ್ಟು ಉದ್ಯೋಗ ನಿಮಿತ್ತ ದೂರದ ಯಾವುದೇ ದೇಶದಲ್ಲಿದ್ದರೂ ಮೂಲದ ಸಂಪರ್ಕವನ್ನು ಕಡಿದುಕೊಳ್ಳಬಾರದು. ದೂರದ ಸಿಂಗಾಪುರದಲ್ಲಿದ್ದರೂ ಶ್ರೀಮಠದ ನಿತ್ಯ ನೆನೆಯುವಂತಾಗಲು ಸಿಂಗಾಪುರ ಹವ್ಯಕವಲಯವನ್ನು ರಚಿಸಲಾಗುತ್ತಿದೆ. ನೀವು ಎಲ್ಲಿದ್ದರೂ ನಮ್ಮವರೇ,  ಅಲ್ಲಿದ್ದುಕೊಂಡೇ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಿ ಹಾಗೂ   ಊರಿಗೆ ಬಂದಾಗ ಶ್ರೀಗುರುಪೀಠವನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳಿ ಎಂದು… Continue Reading →

ಶುಭಾಶ್ರಯ ಯೋಜನೆಯ ಆಮಂತ್ರಣ ಪತ್ರಿಕೆ

18/06/2014 : ಕೋಲ್ಕತ್ತದಲ್ಲಿ ಸಮಾಪ್ತಗೊಂಡ ರಾಮಕಥಾ..

ಪ್ರಧಾನಮಠ ಭೂಪರಿಗ್ರಹ ಆಮಂತ್ರಣ ಪತ್ರಿಕೆ

17/06/2014 : ಕೋಲ್ಕತ್ತ ರಾಮಕಥಾದ ಆರನೇ ದಿನದ ಕೆಲವು ಪೋಟೋಗಳು…

16/06/2014 : ಕೋಲ್ಕತ್ತ ರಾಮಕಥಾದ ಐದನೇ ದಿನದ ಕೆಲವು ಪೋಟೋಗಳು…

15/06/2014 : ಕೋಲ್ಕತ್ತ ರಾಮಕಥಾದ ನಾಲ್ಕನೇ ದಿನದ ಕೆಲವು ಪೋಟೋಗಳು…

14/06/2014 : ಕೋಲ್ಕತ್ತ ರಾಮಕಥಾದ ಮೂರನೇ ದಿನದ ಕೆಲವು ಪೋಟೋಗಳು…

13/06/2014 : ಕೋಲ್ಕತ್ತ ರಾಮಕಥಾದ ಎರಡನೇ ದಿನದ ಕೆಲವು ಪೋಟೋಗಳು…

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑