Page 110 of 292

“ಜನ ಜನನಿ” ಗೋ ಕಥಾ ಆಮಂತ್ರಣ ಪತ್ರಿಕೆ : 15 ರಿಂದ 19 ಡಿಸೆಂಬರ್ 2013

“ಜನ ಜನನಿ” ಗೋ ಕಥಾ ದಿನಾಂಕ : 15 ರಿಂದ 19 ಡಿಸೆಂಬರ್ 2013 ವರಗೆ ಕಾಲ : 6 PM ದೇಶ : ಮಹಾತ್ಮಾಗಾಂಧಿ ಕ್ರೀಡಾಂಗಣ, ಕುಮಟಾ. Facebook Comments Box

Aradhane 10-12-2013

Facebook Comments Box

10/12/2013 ಹೊಸನಗರ ಶ್ರೀರಾಮಚಂದ್ರಾಪುರ ಮಠ:ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ೧೬ನೇ ಆರಾಧನಾ ಮಹೋತ್ಸವದ ಕೆಲವು ಫೋಟೋಗಳು…

ಬ್ರಹ್ಮಲೀನ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ೧೬ನೇ ಆರಾಧನಾ ಮಹೋತ್ಸವವು ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯಿತು.. Facebook Comments Box

ಶ್ರೀಮದ್ರಾಘವೇಂದ್ರಭಾರತೀ ಸ್ವಾಮಿಗಳವರ ಬ್ರಹ್ಮೀಭಾವ ಹಾಗೂ ಪ್ರಥಮ ಆರಾಧನೆ – ಶ್ರೀ ವಿ.ಆರ್.ಹೆಗಡೆ, ಬೆಂಗಳೂರು

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಸ್ವಾಮಿಗಳವರ ಬ್ರಹ್ಮೀಭಾವ ಹಾಗೂ ಪ್ರಥಮ ಆರಾಧನೆ -ಶ್ರೀ ವಿ.ಆರ್.ಹೆಗಡೆ, ಹೆಗಡೆಮನೆ, ಬೆಂಗಳೂರು ||ಹರೇರಾಮ|| ತಪಸ್ವಿನೇ ಬ್ರಹ್ಮವಿಧೇ ನಿಗಮಾಗಮ ಬೋಧಿನೇ | ಗುರವೇ ರಾಘವೇಂದ್ರಾಯ ಮಹತೇ ಯೋಗಿನೇ ನಮಃ|| ಇಂದು ಬ್ರಹ್ಮೈಕ್ಯ ಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ದಿನ. ಶ್ರೀರಾಮಚಂದ್ರಾಪುರ ಮಠದ ಸಮಸ್ತ ಶಿಷ್ಯವರ್ಗದ ಕಲ್ಯಾಣಕ್ಕಾಗಿ ಹಗಲಿರುಳು ದುಡಿದು, ಶಿಷ್ಯಸಮುದಾಯದ ಉದ್ಧಾರಕ್ಕಾಗಿ,… Continue Reading →

ಜ್ಞಾನಸುಮ 22: “ಸಾಂಖ್ಯ ದರ್ಶನ” – ವಿದ್ವಾನ್ ಸೂರ್ಯನಾರಾಯಣ ನಾಗೇಂದ್ರ ಭಟ್ಟ,

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ವಿಜಯ ಸಂವತ್ಸರದ ‘ಎಡೆ ಅಮಾವಾಸ್ಯೆ’ ಉತ್ಸವ ಸಂಪನ್ನ

ಪರಮಪೂಜ್ಯರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಜಯ ಸಂವತ್ಸರದ ‘ಎಡೆ ಅಮಾವಾಸ್ಯೆ’ ಉತ್ಸವ ಪ್ರಯುಕ್ತ 108 ಎಡೆ(ಬಾಳೆಎಲೆ)ಗಳಲ್ಲಿ ದೋಸೆ , ಇಡ್ಲಿ, ಸುಕ್ಕಿನುಂಡೆ, ವಡೆ, ಪಾಯಸ, ತೊವೆ, ಕಬ್ಬು, ಎಲೆ, ಹಣ್ಣಡಿಕೆ ಇವುಗಳನ್ನು ದೇವರಿಗೆ ನೈವೇದ್ಯ ಮಾಡಿ ಮಹಾ ಮಂಗಳಾರತಿ ಮುಗಿಸಿ ನಂತರ ರಥಬೀದಿಯಲ್ಲಿ ರಥೋತ್ಸವವು ನಡೆಯಿತು. ಪ್ರಧಾನ ಅರ್ಚಕರಾದ… Continue Reading →

03-12-2013,ಸಾಗರ: ಹುಲ್ಕೋಡಿನಲ್ಲಿ ಅತಿವೃಷ್ಠಿಯಿಂದಾಗಿ ಮನೆಕಳೆದುಕೊಂಡವರಿಗೆ ಶ್ರೀಮಠದವತಿಯಿಂದ ಮನೆ ನಿರ್ಮಾಣದ ಕೆಲವು ಫೋಟೋಗಳು…

Facebook Comments Box

ಹನುಮ ಚರಿತೆ: ಭಾಗ 02 – ಕೃಷ್ಣಾನಂದ ಶರ್ಮ

ಆಂಜನೇಯ ಆಗಿನ್ನೂ ಬಾಲಕ.
ಮಣ್ಣು ತಿನ್ನುವ ವಯಸ್ಸಿರಬಹುದು. ಒಂದು ದಿನ ಆತ ಆಗತಾನೆ ಹುಟ್ಟಿದ ಸೂರ್ಯನನ್ನು ನೋಡಿದ.

ಜ್ಞಾನಸುಮ 21: “ಭಾರತ ಸಂಸ್ಕೃತಿಯಲ್ಲಿ ಯೋಗ” – ವಿದ್ವಾನ್ ಡಾ. ಕೆ. ಎಲ್. ಶಂಕರನಾರಾಯಣ ಜೋಯ್ಸ್

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

30/11/2013:ಚಿಟ್ಟಾಣಿ ಕಲಾಮಂದಿರಕ್ಕೆ ಶಿಲಾನ್ಯಾಸ,ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಮತ್ತು ಶ್ರೀ ದೇವಿಮನೆ ಬನಕ್ಕೆ ಶ್ರೀಗಳ ಭೇಟಿಯ ಕೆಲವು ಫೋಟೋಗಳು…

ಹೊನ್ನಾವರದ ತುಂಬೊಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಮತ್ತು ಬೆಕ್ಕುತ್ತೆ ಶ್ರೀ ದೇವಿಮನೆ ಬನಕ್ಕೆ ಶ್ರೀಗಳವರ ಭೇಟಿ ಮತ್ತು ಗುಡೇಕೇರಿಯಲ್ಲಿ ಚಿಟ್ಟಾಣಿ ಕಲಾಮಂದಿರಕ್ಕೆ ಶಿಲಾನ್ಯಾಸ. Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑