Page 114 of 292

24/10/2013:ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀಭಾರತೀ ಗುರುಕುಲದಲ್ಲಿ ನಡೆದ ಭಾವಯಾನದ ಕೆಲವು ಫೋಟೋಗಳು.

Facebook Comments Box

ರಾಮಕಥಾ ಭಜನೆ: ನೀರದ ನೀಲ…(mp3)

Bhajan Play Download Neerada Neela [audio:Ramakatha/Neerada_Neela.mp3] Link Facebook Comments Box

19/10/2013:ಶ್ರೀಧನ್ವಂತರಿ ಕಥಾ ಧ್ವನಿ ಸುರುಳಿ(Audio)

19/10/2013 ರಂದು ಬೆಂಗಳೂರಿನಲ್ಲಿ ನಡೆದ ಶ್ರೀಧನ್ವಂತರಿ ಕಥಾದ ಧ್ವನಿ ಸುರುಳಿ. Day (Date) Parts Audio Dhanvantari Katha (19-Oct-2013) Part 1 Part 2 Part 3 Part 4 Facebook Comments Box

19/10/2013:ಶ್ರೀಧನ್ವಂತರಿ ಕಥಾ ಮತ್ತು ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ಲೋಕಾರ್ಪಣೆಯ ಕೆಲವು ಫೋಟೋಗಳು.

ದಿನಾಂಕ 19/10/2013 ರಂದು ಬೆಂಗಳೂರಿನಲ್ಲಿ ನಡೆದ ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ಇದರ ಲೋಕಾರ್ಪಣೆಯ ಮತ್ತು ಶ್ರೀಧನ್ವಂತರಿ ಕಥಾದ ಕೆಲವು ಫೋಟೋಗಳು. Facebook Comments Box

ಜ್ಞಾನಸುಮ 16: “ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ತತ್ತ್ವಗಳು” – ವಿದ್ವಾನ್ ತಾಳ್ತಜೆ ಕೃಷ್ಣ ಭಟ್ಟ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

19/10/2013:ಶ್ರೀಧನ್ವಂತರಿ ಕಥಾ ನೇರಪ್ರಸಾರ(LIVE)

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ಶ್ರೀಧನ್ವಂತರಿ ಕಥಾ. ಸ್ಥಳ: ರಾಯಲ್ ಸೆನೆಟ್, ಅರಮನೆ ಮೈದಾನ ಬೆಂಗಳೂರು. ಕಾಲ: ಸಂಜೆ 5 ರಿಂದ 9. ಶ್ರೀಧನ್ವಂತರಿ ಕಥಾ ನೇರಪ್ರಸಾರಕ್ಕಾಗಿ ವೀಕ್ಷಿಸಿ, Live | Facebook Comments Box

17/10/2013 ತಿರುವನಂತಪುರ:ಅನಂತಶಯನನಿಗೆ ಇನ್ನು ಮುಂದೆ ದೇಶೀ ಗೋವಿನ ಕ್ಷೀರಾಭಿಷೇಕ.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿಯಾದ ಅನಂತ ಸಂಪತ್ತಿನ ಒಡೆಯನಾದ ಅನಂತಪದ್ಮನಾಭ ಸ್ವಾಮೀ ದೇವಸ್ಥಾನದಲ್ಲಿ ಇನ್ನು ಮುಂದೆ ಪ್ರತಿನಿತ್ಯ ದೇಶೀ ಗೋವಿನ ಹಾಲಿನ ಅಭಿಷೇಕ ನಡೆಯಲಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು. ಅವರು ಇಲ್ಲಿನ ಕೃಷ್ಣವಿಲಾಸ ಅರಮನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು. ಇಂದು ಅನಂತಪುರ – ತಿರುವನಂತಪುರ, ಕೇರಳ… Continue Reading →

28/08/2013: ಶತಕಂಟ ವೇದಘೋಷ

Bhajan Play Download Shatakanta_Ghosha Link Facebook Comments Box

ಶ್ರೀಶ್ರೀಗಳ ಸುಭಾಷಿತ “ಮಾತು ಮುತ್ತು”

ಸುವರ್ಣ ಸುದ್ದಿವಾಹಿನಿಯಲ್ಲಿ ಪ್ರಸಾರವಗುತ್ತಿದ್ದ ಶ್ರೀ ಶ್ರೀಗಳ ಸುಭಾಷಿತ “ಮಾತು ಮುತ್ತು” ಬದುಕಿನ ಗುರಿ-{16/10/2013} ಸುಭಾಷಿತ ಮನೋಮಥನ-{15/10/2013} ಸುಭಾಷಿತ ಇರುವುದೆಲ್ಲವ ಬಿಟ್ಟು-{12/10/2013} ಸುಭಾಷಿತ ಸಂಕಟವೆ ಸುಖಕ್ಕೆ ದಾರಿ-{11/10/2013} ಸುಭಾಷಿತ ಜಾಣ ಕಿವುಡು-{10/10/2013} ಸುಭಾಷಿತ ಪುರುಷ ಪ್ರಯತ್ನ ಮತ್ತು ನಂಬಿಕೆ-{09/10/2013} ಸುಭಾಷಿತ ಚಿಂತೆಯೆ ಚಿತೆ-{08/10/2013} ಸುಭಾಷಿತ ಪರಿಪೂರ್ಣ ಬಾಂಧವ್ಯ-{07/10/2013} ಸುಭಾಷಿತ ಹನಿ ಹನಿ ಸೇರಿ ಹಳ್ಳ-{05/10/2013} ಸುಭಾಷಿತ ವಿಶ್ವಾಸವೆ… Continue Reading →

13/10/2013:ಭಾವಪೂಜೆ ಧ್ವನಿ ಸುರುಳಿ (Audio)

13/10/2013ರಂದು ನಡೆದ ಭಾವಪೂಜೆಯ Day (Date) Parts Audio

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑