Page 128 of 292

ಗುರುಪೂರ್ಣಿಮೆಯ ಶುಭ ಹಾರೈಕೆಗಳು

Facebook Comments Box

20 ಜುಲೈ, 2013: ವಿಜಯ ಚಾತುರ್ಮಾಸ್ಯಕ್ಕಾಗಿ ಶ್ರೀಗುರುಗಳ ಪುರಪ್ರವೇಶ

ವಿಜಯ ಚಾತುರ್ಮಾಸ್ಯಕ್ಕಾಗಿ ಶ್ರೀಗುರುಗಳ ಪುರಪ್ರವೇಶ ಪೆರಾಜೆ, ಮಾಣಿ ಮಠ: 20 ಜುಲೈ, 2013 “ಹನುಮನೊಡನೆ ರಾಮನೆಡೆಗೆ” ಎಂಬ ಕರೆಯನ್ನು ಹೊತ್ತ ವಿಜಯ ಸಂವತ್ಸರದ ಚಾತುರ್ಮಾಸ್ಯ ವ್ರತದ ಪ್ರಾರಂಭದ ಹಂತವಾಗಿ ಶ್ರೀಗುರುಗಳ ಪುರಪ್ರವೇಶವು ಅದ್ದೂರಿಯಿಂದ ನಡೆಯಿತು. ಮಾಣಿ ವಲಯದ ಭಾಗವಾಗಿರುವ ಕಲ್ಲಡ್ಕ ಉಮಾಶಿವ ಕ್ಷೇತ್ರದಿಂದ ಶ್ರೀಗುರುಗಳನ್ನು ಮಠದ ಸರ್ವ ಪದಾಧಿಕಾರಿಗಳು ಎದುರುಗೊಂಡು ಭವ್ಯ ಮೆರವಣಿಗೆಯ ಮೂಲಕ ಪೆರಾಜೆಯ… Continue Reading →

॥ಶ್ರೀ ಹನುಮಾನ್ ಪಂಚರತ್ನಮ್ ॥

॥ಶ್ರೀ ಹನುಮಾನ್ ಪಂಚರತ್ನಮ್ ॥ ॥ಹರೇರಾಮ॥ ಶ್ರೀರಾಮಚಂದ್ರಾಪುರ ಮಠ ಪೆರಾಜೆ-ಮಾಣಿಯಲ್ಲಿ  “ವಿಜಯ ಚಾತುರ್ಮಾಸ್ಯ” ಪುಣ್ಯಕಾಲದ  ಮುಖ್ಯಕೇಂದ್ರಬಿಂದು ಶ್ರೀಮಠದಲ್ಲಿ ಸಂಚಾರದಲ್ಲಿರುವ  ಆಂಜನೇಯ. ಅಂಜನೇಯನನ್ನು ಚಾತುರ್ಮಾಸ್ಯದ ಎಲ್ಲಾ ದಿನಗಳಲ್ಲಿಯೂ, ನಾನಾ ರೂಪದಲ್ಲಿ, ನಾನಾ ವಿಧದಲ್ಲಿ ಸ್ತುತಿಸುತ್ತಾ ಚಾತುರ್ಮಾಸ್ಯವನ್ನು ಹನುಮಮಯ ಮಾಡಬೇಕಾಗಿದೆ. ಆ ಪ್ರಯುಕ್ತ ಶ್ರೀ ಪೀಠದ ಎಲ್ಲಾ ಶಿಷ್ಯವರ್ಗ ನಮ್ಮ ಪೀಠದ ಸಂಸ್ಥಾಪಕರಾದ ಶ್ರೀ ಆದಿ ಶಂಕರಾಚಾರ್ಯರಿಂದ ರಚಿತವಾದ… Continue Reading →

ಜ್ಞಾನಸುಮ-5: “ಮರ್ಯಾದಾ ಪುರುಷೋತ್ತಮ ಶ್ರೀರಾಮ” – ವಿದ್ವಾನ್ ರಾಮಚಂದ್ರ ಶರ್ಮಾ, ತ್ಯಾಗಲಿ

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

ಚಾತುರ್ಮಾಸ್ಯದ ಬಗ್ಗೆ ಸ್ಪಂದನ TVಯಲ್ಲಿ ಕಾರ್ಯಕ್ರಮ…

ಇಂದು ಸಂಜೆ 4ರಿಂದ – 5 ಗಂಟೆಯ ವರೆಗೆ ಚಾತುರ್ಮಾಸ್ಯದ ಕುರಿತಾಗಿ  ಸ್ಪಂದನ TVಯಲ್ಲಿ ವೀಶೇಷ ಕಾರ್ಯಕ್ರಮವಿರುತ್ತದೆ. ವೀಶೇಷ ಅತಿಥಿಗಳು: ವಿದ್ವಾನ ಜಗದೀಶ ಶರ್ಮರು. ಈ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲು  http://spandanatv.net/index.php   click ಮಾಡಿ. Facebook Comments Box

ನಕ್ಷತ್ರಮಾಲಾ ಸ್ತೋತ್ರಮ್

ನಕ್ಷತ್ರಮಾಲಾ ಸ್ತೋತ್ರಮ್ ಶ್ರೀ ಶಂಕರಾಚಾರ್ಯ ವಿರಚಿತ ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರಮ್. ಶಿವ ಪಂಚಾಕ್ಷರಿಯನ್ನು ಒಳಗೊಂಡು ಶಿವನ ರೂಪವನ್ನು, ಶಿವನ ವೈಭವವನ್ನು ಹೇಳುತ್ತಾ ಇಪ್ಪತ್ತೇಳು ಶ್ಲೋಕಗಳ ಗುಚ್ಛವನ್ನು ರಚಿಸಿದ್ದಾರೆ  ಶ್ರೀ ಶಂಕರಾಚಾರ್ಯ ಭಗವತ್ಪಾದರು. ಇಪ್ಪತ್ತೆಂಟನೆಯ ಫಲಶ್ರುತಿಯಲ್ಲಿ ಹೇಳಿದಂತೆ  ಶಿವ ಪಂಚಾಕ್ಷರ (ಓಂ ನಮಃ ಶಿವಾಯ)ದಿಂದ ಕೂಡಿದ ಕಮಲದ ಮಣಿಯ ಹಾಗೆ ಸಂತೋಷ ಕೊಡುವ ನಾಲ್ಕು ಸಾಲುಗಳ ಈ ನಕ್ಷತ್ರ… Continue Reading →

ರಾಧೇಶಾಮ ಅಗರವಾಲ್ ಅವರ ಜೀವನಾಧಾರಿತ ಪುಸ್ತಕ ಲೋಕಾರ್ಪಣೆ ಫೋಟೋಗಳು

ರಾಧೇಶಾಮ ಅಗರವಾಲ್ ಅವರ ಜೀವನಾಧಾರಿತ ‘ಏಕ್ ಓರ್ ಬ್ರಹ್ಮಾ೦ಡ’ ಪುಸ್ತಕವನ್ನು ಶ್ರೀಗಳವರ ಅಮೃತಹಸ್ತದಿಂದ ಲೋಕಾರ್ಪಣೆಗೊಳಿಸಿದ ಫೋಟೋಗಳು Facebook Comments Box

ಕೋಲ್ಕತ್ತಾದಲ್ಲಿ ನಡೆದ ರಾಮಕಥೆಯ ಕೆಲವು ಫೋಟೋಗಳು

ಕೋಲ್ಕತ್ತಾದಲ್ಲಿ ನಡೆದ ರಾಮಕಥೆಯ ಕೆಲವು ಫೋಟೋಗಳು Facebook Comments Box

ಕೋಲ್ಕೊತ್ತಾದ ಸದರ್ನ್ ಎವೆನ್ಯೂದಲ್ಲಿರುವ ಲೇಕ್ ಕಾಳಿ ಮಂದಿರಕ್ಕೆ ಭೇಟಿ ನೀಡಿದ ಕೆಲವು ಫೋಟೋಗಳು

ಕೋಲ್ಕೊತ್ತಾದ ಸದರ್ನ್ ಎವೆನ್ಯೂದಲ್ಲಿರುವ ಲೇಕ್ ಕಾಳಿ ಮಂದಿರಕ್ಕೆ ಭೇಟಿ ನೀಡಿದ ಕೆಲವು ಫೋಟೋಗಳು Facebook Comments Box

ಜ್ಞಾನ ಸುಮ 4: “ಆದಿಶಕ್ತಿ ಶ್ರೀ ಮಹಾಮಾಯಾ” – ಕೈಂತಜೆ ನರಸಿಂಹ ಭಟ್ಟ, ವಿದ್ವಾನ್

ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑