Page 157 of 292

ಕೈರಂಗಳದಲ್ಲಿ ನೆಡೆದ ರಾಮಕಥಾ

ಕೈರಂಗಳದಲ್ಲಿ ನಡೆದ ರಾಮಕಥಾ ಪ್ರವಚನ ಮಾಲಿಕೆಃ Bhajan Play Download Day-1 [audio:Ramakatha/Kairangala_2012/Raamakatha_kairangala_Day1.mp3] Link Day-2 [audio:Ramakatha/Kairangala_2012/Raamakatha_kairangala_Day2.mp3] Link Day-3 [audio:Ramakatha/Kairangala_2012/Raamakatha_kairangala_Day3.mp3] Link Day-4 [audio:Ramakatha/Kairangala_2012/Raamakatha_kairangala_Day4.mp3] Link Day-5 [audio:Ramakatha/Kairangala_2012/Raamakatha_kairangala_Day5.mp3] Link Facebook Comments Box

ಜೋಧ್ ಪುರದಲ್ಲಿ ನಡೆದ ರಾಮಕಥಾ : ವೀಡಿಯೋ

ಜೋಧ್-ಪುರದಲ್ಲಿ ನಡೆದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ “ರಾಮಕಥಾ ಪ್ರವಚನಮಾಲಿಕೆ”ಯ ವೀಡಿಯೋ ಇಲ್ಲಿದೆ. 1. 2. 3. 4. 5. More: http://youtube.com/raamakatha Facebook Comments Box

ಶ್ರೀರಾಮಕಥಾ

ದಿವ್ಯಾನುಗ್ರಹ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ದಿನಾಂಕ: ಮೇ ೧೨-೨೦೧೨ ರಿಂದ ಮೇ ೧೬-೨೦೧೨ ಅಪರಾಹ್ನ ೫:೩೦ರಿಂದ ರಾತ್ರಿ ೮:೩೦ ಸ್ಥಳ: ಶಾರದಾ ಗಣಪತಿ ವಿದ್ಯಾಕೇಂದ್ರ, ಪುಣ್ಯಕೋಟಿ ನಗರ, ಕೈರಂಗಳ Facebook Comments Box

ಭಾನ್ಕುಳಿಯಲ್ಲಿ ನಡೆದ ಶ್ರೀ ಶಂಕರ ಗುರುಕಥಾ

ಭಾನ್ಕುಳಿಯಲ್ಲಿ ನಡೆದ ಶ್ರೀ ಶಂಕರ ಗುರುಕಥಾ ಪ್ರವಚನ ಮಾಲಿಕೆಃ ಮೊದಲನೇ ದಿನದ ಪ್ರವಚನ :   ಎರಡನೇ ದಿನದ ಪ್ರವಚನ :   ಮೂರನೇ ದಿನದ ಪ್ರವಚನ : Facebook Comments Box

ಮಂಗಳೂರು ಶ್ರೀ ರಾಮ ಕಥೆಯ ಮೂರನೇ ದಿನ

ಶ್ರೀ ರಾಮ ಕಥೆಯ ಮೂರನೇ ದಿನ ಶ್ರೀ ಗುರುಗಳು, ಪರಿವಾರದ ಅಣ್ಣಂದಿರು ಶ್ರೀ ರಾಮಾಯಣ ಗ್ರಂಥದೊಡನೆ ವೈಭವದಿಂದ ವೇದಿಕೆಗೆ ಆಗಮಿಸಿದರು. ಪರಿವಾರ ಸಹಿತನಾದ ಶ್ರೀ ರಾಮನಿಗೆ, ಹನುಮನಿಗೆ, ಆದಿ ಗ್ರಂಥಕ್ಕೆ ಪುಷ್ಪಾರ್ಚನೆ ಆದ ನಂತರ ಮೂರನೇ ದಿನದ ರಾಮಕಥೆಯನ್ನು ಪ್ರಾರಂಭಿಸಿದರು. ಎರಡನೇ ದಿನದ ಜಯ ವಿಜಯರ ಕಥೆಯನ್ನು ಮುಂದುವರೆಸಿ ಜಯವಿಜಯರ ಮನಸ್ಸಿನ ವರ್ಣನೆಯನ್ನು ಮಾಡುತ್ತಾ ಎರಡು… Continue Reading →

ಪತ್ರಿಕಾ ಗೋಷ್ಠಿ-ಶಂಕರ ಪಂಚಮಿ

ಶಂಕರ ಪಂಚಮಿಯ ಶುಭಾವಸರದಲ್ಲಿ ನೆಡೆದ ಶ್ರೀಗಳ ಪತ್ರಿಕಾ ಗೋಷ್ಠಿ. ಶಂಕರ ಸಂದೇಶ: Link   ಪ್ರಶ್ನೋತ್ತರ: Link   Link   Link   Link Facebook Comments Box

ಹೊಸನಗರದಲ್ಲಿ ನಡೆದ ರಾಮಕಥಾ

ಹೊಸನಗರದಲ್ಲಿ ನಡೆದ ರಾಮಕಥಾ ಪ್ರವಚನ ಮಾಲಿಕೆಃ ಮೊದಲನೆ ದಿನದ ಪ್ರವಚನ : [audio:Ramakatha/Hosanagara_2012/Raamakatha_Hosanagara_12_Day1.mp3]   ಎರರಡನೇ ದಿನದ ಪ್ರವಚನ : [audio:Ramakatha/Hosanagara_2012/Raamakatha_Hosanagara_12_Day2.mp3]   ಮೂರನೇ ದಿನದ ಪ್ರವಚನ : [audio:Ramakatha/Hosanagara_2012/Raamakatha_Hosanagara_12_Day3.mp3]   ನಾಲ್ಕನೇ ದಿನದ ಪ್ರವಚನ : [audio:Ramakatha/Hosanagara_2012/Raamakatha_Hosanagara_12_Day4.mp3]   ಐದನೇ ದಿನದ ಪ್ರವಚನ : [audio:Ramakatha/Hosanagara_2012/Raamakatha_Hosanagara_12_Day5.mp3]   ಆರನೇ ದಿನದ ಪ್ರವಚನ : [audio:Ramakatha/Hosanagara_2012/Raamakatha_Hosanagara_12_Day6.mp3]   ಏಳನೇ ದಿನದ ಪ್ರವಚನ :… Continue Reading →

ಶ್ರೀ ಪ್ರವಾಸ – ಮೇ 2012

Tour program of Shree Shree Raghaveshwarabharathi Swamiji of Shri Ramachandrapura Math for the Month of May 2012   Date Place of Halt 01/05/2012   Hottiangadi 02/05/2012   Shri  Raamashrama, Girinagar, Bangalore 03/05/2012   Shri  Raamashrama, Girinagar, Bangalore 04/05/2012   Shri … Continue Reading →

ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅಷ್ಟಬಂಧ ಕಾರ್ಯಕ್ರಮ

ಭಟ್ಕಳ ತಾಲ್ಲೂಕು ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅಷ್ಟಬಂಧ ಕಾರ್ಯಕ್ರಮ ಆಗಮೊಕ್ತ ರೀತಿಯಿಂದ ನಡೆಯಿತು. ಶ್ರೀ ರಾಮಚಂದ್ರಾ ಪುರ ಮಠದ ಶ್ರ್ರಿ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಅಮೃತಹಸ್ತ ದಿಂದ ನೆರವೇರಿತು. ಪರಿವಾರ ದೇವತೆಗಳಾದ ಗಣಪತಿ, ವೀರಭದ್ರ ಮತ್ತು ಕ್ಷೇತ್ರ ಪಾಲ ದೇವರುಗಳ ಪ್ರತಿಷ್ಠೆಯೂ ನಡೆಯಿತು. ನಂತರ ಧಾರ್ಮಿಕ ಸಭೆ ನಡೆದು ಸೇರಿದ್ದ  ಸಮಸ್ತರನ್ನುದ್ದೇಶಿಸಿ ಶ್ರೀಗಳವರು ಆಶೀರ್ವಚನ… Continue Reading →

ಭಟ್ಕಳ ಶ್ರೀ ದುರ್ಗಾ ದೇವಿ ದೇವಸ್ಥಾನ. ಕಿತ್ರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಅತ್ಯಂತ ಪುರಾತನ ಮತ್ತು ಶಕ್ತಿ ಕೇಂದ್ರವೆಂದರೆ ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ. ಇಲ್ಲಿ ಸ್ವಯಂಭೂ ಲಿಂಗ ಶಕ್ತಿ ಸ್ವರೂಪಿಯಾಗಿ ಅವತರಿಸಿದ್ದಾಳೆ.  ಪ್ರಕೃತಿದತ್ತವಾದ ಈ ಲಿಂಗದ ಮೇಲೆ ಗೋಮಾತೆ ಪ್ರತಿನಿತ್ಯ ಹಾಲು ಸುರಿಸಿ ಹೋಗುತಿತ್ತು. ಮನೆಯಲ್ಲಿ ಗೋವು ಹಾಲನ್ನು ಏಕೆ ಕೊಡುವುದಿಲ್ಲ ಎಂದು ಯೋಚಿಸಿ ಗೋವಿನ ಮಾರ್ಗವನ್ನು ಅನುಸರಿಸಿ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑