ಭಟ್ಕಳ ತಾಲ್ಲೂಕು ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅಷ್ಟಬಂಧ ಕಾರ್ಯಕ್ರಮ ಆಗಮೊಕ್ತ ರೀತಿಯಿಂದ ನಡೆಯಿತು. ಶ್ರೀ ರಾಮಚಂದ್ರಾ ಪುರ ಮಠದ ಶ್ರ್ರಿ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಅಮೃತಹಸ್ತ ದಿಂದ ನೆರವೇರಿತು. ಪರಿವಾರ ದೇವತೆಗಳಾದ ಗಣಪತಿ, ವೀರಭದ್ರ ಮತ್ತು ಕ್ಷೇತ್ರ ಪಾಲ ದೇವರುಗಳ ಪ್ರತಿಷ್ಠೆಯೂ ನಡೆಯಿತು. ನಂತರ ಧಾರ್ಮಿಕ ಸಭೆ ನಡೆದು ಸೇರಿದ್ದ ಸಮಸ್ತರನ್ನುದ್ದೇಶಿಸಿ ಶ್ರೀಗಳವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ. ಸಿ ಎಂ ಉದಾಸಿ. ಕೆ ಎಸ್ ಡಿ ಎಲ್ ಅಧ್ಯಕ್ಷ ಶಿವಾನಂದ ನಾಯಕ್ ಉಪಸ್ಥಿತರಿದ್ದರು. ರಾತ್ರಿ ಉಸ್ತಾದ್ ಫ್ಹಯಾಸ್ ಖಾನ್ ಅವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು.
Facebook Comments Box
April 25, 2012 at 3:19 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
“ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅಷ್ಟಬಂಧ ಕಾರ್ಯಕ್ರಮದ ನಂತರ ರಾತ್ರಿ ಉಸ್ತಾದ್ ಫ್ಹಯಾಸ್ ಖಾನ್ ಅವರಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ…”
ಇಂತಹವುಗಳು ಹೆಚ್ಹು ಹೆಚ್ಹು ನಡೆಯಬೇಕು… ಆ ಮೂಲಕ ಸುಮ್ಮ ಸುಮ್ಮನೆ ಮತೀಯ ಕಲಹಗಳನ್ನು ಉಂಟುಮಾಡಿ ರಾಜಕೀಯ ಲಾಭ ಪಡೆದುಕೊಳ್ಳುವ ಅವಕಾಶ ಕಡಿಮೆಯಾಗಬಹುದು…
April 26, 2012 at 4:11 PM
ಗುರುವೇ ನಮ:
ರವಿವಾರ ದೇವಿ ಮನೆಯಲ್ಲಿ ಶ್ರೀ ರಾಮ ಪಟ್ಟಾಭಿಷೇಕ ಸೇವೆ ಮಾಡಿ ನಮಗೆ ಬಹಳ ಸಂತೋಷವಾಯಿತು, ಶಂಕರ ಜಯಂತಿ ಕಾರ್ಯಕ್ರಮದ ಒತ್ತಡದಲ್ಲಿಯೂ ನೀವು ಬಂದು ನಮ್ಮನ್ನು ಹರಸಿದಿರಿ ಇದು ನಮ್ಮೆಲ್ಲರ ಭಾಗ್ಯ. ಹಾಗೆ ಸಪ್ತಶತಿಯ ಬಗ್ಗೆ ಹೇಳಿ ದೇವಿಯ ದರ್ಶನವನ್ನು ಮಾಡಿಸಿದಿರಿ. ಅನಂತ ವಂದನೆಗಳು. ಸದಾ ಶ್ರೀರಾಮನ, ಕುಲಗುರುವಿನ ಸೇವೆ ಮಾಡುವ ಭಾಗ್ಯ ಕರುಣಿಸು ಎಂದು ಬೇಡುವ,
ಶ್ರೀಧರ ಅವಭೃತ
April 27, 2012 at 12:02 AM
hare raama
April 27, 2012 at 12:04 AM
hare raama
April 27, 2012 at 12:04 AM
hare raama
May 1, 2012 at 3:07 PM
hareramaaaaaaaa