ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ನವಮಿ ಭಿಕ್ಷಾಸೇವೆ-ಕೊಳ್ಯೂರ ಗ್ರಾಮವಾಸಿ ಚಕ್ರಕೋಡಿ ಕೇಶವ ಭಟ್ಟ ೧೧-೧೫ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ತೀರ್ಥ, ಸನ್ಮಾನ ಸಭೆ,ಆಶೀರ್ವಚನ, ಮಂತ್ರಾಕ್ಷತೆ. ೧-೩೦ ರಿಂದ ೨-೦೦ ಪ್ರಯಾಣ ಮತ್ತು ಭೇಟಿ-ಅಡ್ಕತ್ತಿಮಾರು ತಿರುಮಲೇಶ್ವರ ಭಟ್ಟ ಇವರ ಮನೆಗೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ- ಅಮೃತಧಾರ ಗೋಶಾಲೆ ಶಿರೂರು Facebook Comments Box
ಸೂರ್ಯೋದಯ ೬-೦೫ ಸೂರ್ಯಾಸ್ತ ೬-೪೬ ಪಕ್ಷ-ಕೃಷ್ಣ ತಿಥಿ-ಅಷ್ಟಮಿ ಭಿಕ್ಷಾ ಸೇವೆ- ಸಾಯಿ ಕಿರಣ ಕೊಟೆ, ಸುಳ್ಯ ೧೧-೩೦ ರಿಂದ ೧-೦೦ ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, ಮಂತ್ರಾಕ್ಷತೆ. ೧-೩೦ ರಿಂದ ೨-೧೦ ಪ್ರಯಾಣ ಮತ್ತು ಭೇಟಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರು ೨-೧೫ ರಿಂದ ೩-೫೦ ಪ್ರಯಾಣ ಮತ್ತು ಭೇಟಿ ಶ್ರೀ ಶಂಕರನಾರಾಯಣ ದೇವಸ್ಥಾನ, ಕೊಳ್ಯೂರು… Continue Reading →
ಸೂರ್ಯೋದಯ -೬.೦೫ ಸೂರ್ಯಾಸ್ತ -೬.೪೬ ಪಕ್ಷ- ಕೃಷ್ಣ ತಿಥಿ-ಸಪ್ತಮಿ ಭಿಕ್ಷಾಸೇವೆ-ಕಿಳಿಂಗಾರು ನಾರಾಯಣ ಭಟ್ಟ ಬೆಳ್ಳಿಗೆ.(ಕೆ ಎನ್ ಭಟ್ಟ) ೧೧.೧೫ ರಿಂದ ೧.೦೦ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ,ಆಶೀರ್ವಚನ,ಮಂತ್ರಾಕ್ಷತೆ. ೧.೩೦ ರಿಂದ ೨.೩೦ ಪ್ರಯಾಣ ಮಾಣಿ ಮಠಕ್ಕೆ ೩.೦೦ ರಿಂದ ಹೊಸನಗರ ಮೇಳ ಇವರಿಂದ ಸೇವೆ- ಆಟ(ಗೆಜ್ಜೆ ಬಿಡಿಸುವುದು)ಪ್ರಾರಂಭ ಮುಕ್ಕಾಂ-ಮಾಣಿ ಮಠ ..ಪೆರಾಜೆ Facebook Comments Box