Page 224 of 292

ಆರಾಧನಾ ಮಹೋತ್ಸವ ಆಮಂತ್ರಣ

ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಆಮಂತ್ರಣ Facebook Comments Box

ದಿನಚರಿ-೨೯-೧೧-೨೦೧೦

ಸೂರ್ಯೋದಯ:೦೬.೩೯ ಸೂರ್ಯಾಸ್ತ:೦೫.೫೬ ತಿಥಿ:ಅಷ್ಟಮಿ ಪಕ್ಷ:ಕೃಷ್ಣ ಭಿಕ್ಷಾ ಸೇವೆ: ಹುಬ್ಬಳ್ಳಿ-ಧಾರವಾಡ ವಲಯ ವತಿಯಿಂದ ೧೧.೩೦ ರಿಂದ ೦೧.೩೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಹುಬ್ಬಳ್ಳಿ-ಧಾರವಾಡ ವಲಯ ಸಭೆ, ಮಂತ್ರಾಕ್ಷತೆ ೦೩.೦೦ ರಿಂದ ೦೪.೦೦ ಮಹಾಮಂಡಲ ಸಭೆ ೦೪.೩೦ ರಿಂದ ೦೫.೪೫ ದಿವ್ಯ ಸಂದೇಶ ಸಭೆ Facebook Comments Box

ದಿನಚರಿ-೨೮-೧೧-೨೦೧೦

ಸೂರ್ಯೋದಯ : ೦೬.೩೯ ಸೂರ್ಯಾಸ್ತ : ೦೫.೫೬ ತಿಥಿ :ಸಪ್ತಮಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ನಾಗರಾಜ ಭಟ್ ಅರುಣಗಿರಿ ೧೧.೩೦ ರಿಂದ ೦೨.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ೧೨.೦೦ ರಿಂದ ೦೫.೩೦  ಹುಬ್ಬಳ್ಳಿಗೆ ಪ್ರಯಾಣ ಮೊಕ್ಕಾಂ: ಡಿ. ಎಸ್. ಭಟ್ ಹುಬ್ಬಳ್ಳಿ Facebook Comments Box

ದಿನಚರಿ-೨೭-೧೧-೨೦೧೦

ಸೂರ್ಯೋದಯ : ೦೬.೩೮ ಸೂರ್ಯಾಸ್ತ : ೦೫.೫೬ ತಿಥಿ :ಷಷ್ಟಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ರಾಮನಾರಾಯಣ ಜೋಷಿ,ಅಂಕರಕಣ ೧೧.೩೦ ರಿಂದ ೦೧.೦೦ ರವರೆಗೆ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ಭೇಟಿ: ೧)ಮನೆಯವರು ೨)ಹರೇರಾಮ ತಂಡ..ಎರಡು ಹಂತದಲ್ಲಿ ಸಭೆ..ಅಂಕರಕಣ ಹಾಗೂ ತೀರ್ಥಹಳ್ಳಿ ಮಠದಲ್ಲಿ.. ೩)ಜಿ.ಭೀಮೇಶ್ವರ ಜೋಷಿ ಹಾಗೂ ಯು.ಎಚ್.ರಾಮಪ್ಪ. ೦೩.೦೦ ರಿಂದ ೦೫.೩೦ ಪ್ರಯಾಣ… Continue Reading →

ದಿನಚರಿ-೨೬-೧೧-೨೦೧೦

ಸೂರ್ಯೋದಯ : ೦೬.೩೭ ಸೂರ್ಯಾಸ್ತ : ೦೫.೫೬ ತಿಥಿ :ಪಂಚಮಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ಶೇಷಾದ್ರಿ ಭಟ್ ವೈಯಕ್ತಿಕ ಪಾದಪೂಜೆ: ೧)ರಾಘವೇಂದ್ರ ಭಟ್ ೨)ದ್ವಾರಕನಾಥ್ ಭಟ್ ೧೧.೩೦ ರಿಂದ ೦೧.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ ಭೇಟಿ: ೧)ಮನೆಯವರು ೦೪.೪೫ ರಿಂದ ೦೫.೧೫ ಪ್ರಯಾಣ ಮೊಕ್ಕಾಮಿಗೆ ಮೊಕ್ಕಾಂ: ಅಂಕರಕಣ ರಾಮನಾರಾಯಣ ಜೊಷಿ, ಹೊರನಾಡು… Continue Reading →

ಸಾಕ್ಷೀಭಾವ – ಮುಂದುವರಿದ ಪ್ರಶ್ನೋತ್ತರ

ಶ್ರೀ ರಾಘವೇಂದ್ರ ನಾರಾಯಣ ಅವರ ಪ್ರಶ್ನೆ ಸಾಕ್ಷೀಭಾವ ಎಂದರೇನು? ಈ ಪ್ರಶ್ನೆಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನೀಡಿದ ಉತ್ತರದ ಮುಂದುವರಿದ ಭಾಗ ಇಲ್ಲಿದೆ. [audio:Prashnottara/November/Sakshibhava part2.mp3] Facebook Comments Box

ಅಲ್ಪವಿರಾಮ

ಅನ್ಯಾನ್ಯ ಕಾರಣಗಳಿಂದ ಎರಡು-ಮೂರು ವಾರಗಳ ಕಾಲ ‘ರಾಮ‘ ಬ್ಲಾಗ್ ಹೊರತರಲು ಸಾಧ್ಯವಾಗುತ್ತಿಲ್ಲ.. ಈ ಸಮಯದಲ್ಲಿ ಶ್ರೀಮುಖದಲ್ಲಿ ಹೆಚ್ಚಿನ ಸಂವಹನವನ್ನು ನಿರೀಕ್ಷಿಸಿರಿ.. ಶೀಘ್ರದಲ್ಲಿ ರಾಮಕಥಾ ಪ್ರವಚನಮಾಲಿಕೆಯನ್ನು ಹಿಂದಿಯಲ್ಲಿ ನಿರೀಕ್ಷಿಸಿರಿ .. Facebook Comments Box

ದಿನಚರಿ-೨೫-೧೧-೨೦೧೦

ಸೂರ್ಯೋದಯ : ೦೬.೩೭ ಸೂರ್ಯಾಸ್ತ : ೦೫.೫೬ ತಿಥಿ :ಚತುರ್ಥಿ ಪಕ್ಷ :ಕೃಷ್ಣ ಭಿಕ್ಷಾ ಸೇವೆ: ಶ್ರೀಕ್ಷೇತ್ರ ವತಿಯಿಂದ ೧೧.೩೦ ರಿಂದ ೦೧.೩೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ, ದೇವರ ದರ್ಶನ, ರಕ್ತದಾನ ಶಿಬಿರ ಸ್ಥಳಕ್ಕೆ ಭೇಟಿ, ಆಂಜನೇಯ ದೇವಸ್ಥಾನಕ್ಕೆಭೇಟಿ (ಅಭಿಜಿನ್ ಮುಹೂರ್ತದಲ್ಲಿ ಆಂಜನೇಯ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ ) ಭೇಟಿ: ೧)ಮನೆಯವರು… Continue Reading →

ಇದು ಭಾಗ್ಯ….. ಶ್ರೀ ಚರಣ ಸೇವೆ ಪರಮ ಸುಖವಯ್ಯ…… – ಕೆ. ನಾರಾಯಣ ಭಟ್ಟ ಬೆಳ್ಳಿಗೆ

ಪ್ರಥಮ ದರ್ಶನ : ಸುಮಾರು ಹದಿನೇಳು ವರ್ಷಗಳ ಹಿಂದೆ ೨೦.೦೪.೧೯೯೪ರ ಅಪರಾಹ್ನ; ನಾವು ಹಲವು ಸಮಾನ ಮನಸ್ಕರು ಸೇರಿ ಉಕ್ಕಿನಡ್ಕದ ಪರಿಸರದಲ್ಲಿ ಶ್ರಮದಾನ ಮಾಡುತ್ತಿದ್ದ ಸಂದರ್ಭ ಅದಾಗಿತ್ತು. ಆ ನಡುವೆ ಅದೇನೋ ಒಮ್ಮೆಲೆ ಸಂಚಲನವೊದು ಘಟಿಸಿದ ಅನುಭವ. ನಮ್ಮ ಪೀಠದ ಉತ್ತರಾಧಿಕಾರಿ ‘ಶಿಷ್ಯ’ರಾಗಿ ಆಯ್ಕೆಯಾದ ಶ್ರೀ ಶ್ರೀಗಳು ತಮ್ಮ ಪೂರ್ವಾಶ್ರಮದ ಆಪ್ತೇಷ್ಟರ ಕೊನೆಯ ಭೇಟಿಗಾಗಿ ಹೊರಟವರು… Continue Reading →

ದಿನಚರಿ-೨೨-೧೧-೨೦೧೦

ಸೂರ್ಯೋದಯ : ೦೬.೩೫ ಸೂರ್ಯಾಸ್ತ : ೦೫.೫೬ ತಿಥಿ :ಪಾಡ್ಯ ಪಕ್ಷ :ಕೃಷ್ಣ ಭಿಕ್ಷಾ ಸೇವೆ:ಕಾಂತಾಜೆ ಈಶ್ವರ ಭಟ್ ೧೧.೩೦ ರಿಂದ ೦೨.೦೦ ಪಾದ ಪೂಜಾ ಮಂಗಳಾರತಿ, ಫಲಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ, ಸಭೆ ಸುಧನ ವಿವಿಧೋತ್ಸವಸೌಹಾರ್ಧ ಸಹಕಾರಿ ನಿಯಮಿತ  ಉದ್ಘಾಟನೆ, ಉಂಡೆಮನೆ ಪ್ರಶಸ್ತಿ ಅನುಗ್ರಹ, ವೇಣೂರು ಮತ್ತು ಉಜಿರೆ ವಲಯ ಸಭೆ ಭೇಟಿ: ೧)ನಮ್ಮ ಮನೆ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑