ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಡಿಸೆಂಬರ್ ತಿಂಗಳ ಪ್ರವಾಸದ ವಿವರ ಸೂಚನೆ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ 17/12/2010 Havyaka Bhavana Karki, Honnavara 9448729325 18/12/2010 Shri Maruthi Temple, Main Road, Karwar 9448520806 19/12/2010 Yellapura 9448408598 20/12/2010 Yellapura 9448408598 21/12/2010 Sri… Continue Reading →
ಸೂರ್ಯೋದಯ:೦೬.೩೯ ಸೂರ್ಯಾಸ್ತ:೦೫.೫೭ ತಿಥಿ:ನವಮಿ ಪಕ್ಷ:ಕೃಷ್ಣ ಭಿಕ್ಷಾ ಸೇವೆ: ಡಿ ಎಸ್ ಭಟ್, ಹುಬ್ಬಳ್ಳಿ ೧೧.೩೦ ರಿಂದ ೧೨.೦೦ ಪಾದಪೂಜಾ ಮಂಗಳಾರತಿ, ಫಲಸಮರ್ಪಣೆ, ತೀರ್ಥವಿತರಣೆ, ಮಂತ್ರಾಕ್ಷತೆ ೧೨.೦೦ ರಿಂದ ೦೫.೩೦ ಪ್ರಯಾಣ ಸತಾರ (ಮಹಾರಾಷ್ಟ್ರ) ಸಾಯಂ ಪೂಜೆ ಸತಾರದಲ್ಲಿ ೦೭.೦೦ ಗಂಟೆಗೆ ರಾತ್ರೆ ೧೦.೦೦ ರಿಂದ ಪ್ರಾತಃಕಾಲ ೦೪.೩೦ ಪ್ರಯಾಣ ಮುಂಬೈ ಮೊಕ್ಕಾಮಿಗೆ ಮೊಕ್ಕಾಂ- ಝಂಡು ಗೆಸ್ಟ್… Continue Reading →
ಕೃಷಿಕ ಶ್ರೀ ರಾಮಮೂರ್ತಿ ಜೋಯ್ಸ್ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರನಾಗಿ 06-11-1967ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಕೊಂಡಿಬೈಲಿನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಉತ್ತಮೇಶ್ವರದಲ್ಲಿ ಹಾಗೂ ಪದವಿ ಶಿಕ್ಷಣವನ್ನು ಕೊಪ್ಪದಲ್ಲಿ ಪಡೆದಿರುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀಶ್ರೀಗಳ ಶ್ರೀಪರಿವಾರದಲ್ಲಿ ಸೇವೆಸಲ್ಲಿಸುತ್ತಿದ್ದು ಶ್ರೀಗುರು ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರು ಆಶೀರ್ವಾದ ಸದಾ ಇರಲೆಂದು ಹಾರೈಕೆ.