ಸೂರ್ಯೋದಯಃ ೬-೪೯ ಸೂರ್ಯಾಸ್ತಃ ೫-೫೮ ಪಕ್ಷ-ಶುಕ್ಲ ತಿಥಿ- ಪಂಚಮಿ ಭಿಕ್ಷಾಸೇವೆ- ಮುಳಿಯ ಶಿವರಾಮ ಭಟ್, ಮುಂಬಯಿ ಬೆಳಿಗ್ಗೆ ೯.೦೦ ರಿಂದ ೧೦.೦೦ – ಶ್ರೀ ಕರಾರ್ಚಿತ ಪೂಜೆ ೧೧-೩೦ ರಿಂದ ೧೨-೦೦ ತೀರ್ಥ , ಮಂತ್ರಾಕ್ಷತೆ ಸತಾರಕ್ಕೆ ಪ್ರಯಾಣ ಸಂಜೆ ೭.೦೦ ರಿಂದ ೭.೪೫ – ಸಾಯಂ ಪೂಜೆ, ನಟರಾಜ ದತ್ತಮಂದಿರ ಸತಾರ ಹುಬ್ಬಳ್ಳಿ ಗೆ ಪ್ರಯಾಣ Facebook Comments… Continue Reading →
ಸೂರ್ಯೋದಯ: ೬-೪೪ ಸೂರ್ಯಾಸ್ತ: ೫-೫೯ ಪಕ್ಷ -ಶುಕ್ಲ ತಿಥಿ-ಚತುರ್ಥಿ ಭಿಕ್ಷಾಸೇವೆ-ಕೃಷ್ಣ ಗಣಪತಿ ಹೆಗಡೆ, ಡೊಂಬಿವಿಲಿ ಪಾದಪೂಜೆ-೧)ಲಕ್ಷ್ಮೀನಾರಾಯಣ ಹೆಗಡೆ ೨)ರಾಮಚಂದ್ರ ಕಾಮೇಶ್ವರ ಬೆಳಿಗ್ಗೆ ೧೧-೩೦ ರಿಂದ ೧೨-೧೫ – ಪಾದಪೊಜೆ ಮಂಗಳಾರತಿ,ತೀರ್ಥ, ಮಂತ್ರಾಕ್ಷತೆ ೧೨-೨೦ ರಿಂದ ೩-೩೦ – -ಆನಂದ ರಾಟಿ ಮನೆ ಭೇಟಿ ಮುಂಬಯಿ ಮತ್ತು MGPPl ಮೀಟಿಂಗ್ ಮದ್ಯಾಹ್ನ ೪-೦೦ ರಿಂದ ೫-೩೦ – ಮುಂಬಯಿ ವಲಯ ಸಭೆ… Continue Reading →
ಸೂರ್ಯೋದಯ ೬-೪೩ ಸೂರ್ಯಾಸ್ತ ೫-೫೮ ಪಕ್ಷ-ಶುಕ್ಲ ತಿಥಿ- ಬಿದಿಗೆ ಭಿಕ್ಷಾಸೇವೆ-ಆನಂದ ರಾಟಿ ೧೨-೦೦ ರಿಂದ ೧-೩೦ ಪ್ರಯಾಣ ಮತ್ತು ಭೇಟಿ: ಮಹೇಶ್ ಶಾಲೆ, ಜೋಧಪುರ ೨-೦೦ ರಿಂದ ೫- ೦೦ – ವಾಲ್ಮೀಕಿ ರಾಮಾಯಣ ಪ್ರವಚನ ೫-೧೫ ರಿಂದ ಸಾರ್ವಜನಿಕರಿಗೆ ಮಂತ್ರಾಕ್ಷತೆ ಅನುಗ್ರಹ ಸಾಯಂ ಪೂಜೆ ಸುರೇಶ್ ರಾಟಿ ಮನೆಯಲ್ಲಿ ಪೊಜೆ ಮುಗಿಸಿ ಪ್ರಯಾಣ ಘನಶ್ಯಾಂ ಓಝಾ ಮನೆಗೆ… Continue Reading →
ಸೂರ್ಯೋದಯ: ೬-೪೨ ಸೂರ್ಯಾಸ್ತ: ೫-೫೮ ಪಕ್ಷ – ಶುಕ್ಲ ತಿಥಿ-ಪಾಡ್ಯ ಪ್ರಾತಃಕಾಲ ೦೯-೦೦ ರಿಂದ ೧೦-೦೦ರವರೆಗೆ ಶ್ರಿಕರಾರ್ಚಿತ ಪೂಜೆ ೧೨-೧೫ ರಿಂದ ಪೀಠಕ್ಕೆ. ತೀರ್ಥ,ಮಂತ್ರಾಕ್ಷತೆ. ಭಿಕ್ಷಾಸೇವೆ- ಅಕ್ಕಲ್ ಕೊಟೇ ಮಾವುಲಿ ಮಹಾರಾಷ್ಟ್ರ ಅವರಿಂದ ೨-೦೦ ರಿಂದ ೫-೦೦ ಪ್ರವಚನ ವಿಷಯ- ವಾಲ್ಮಿಕಿ ರಾಮಾಯಣ ಸಾಯಂಕಾಲ ೭-೦೦ ರಿಂದ 0೭-೪೫ ಶ್ರಿಕರಾರ್ಚಿತ ಪೂಜೆ Facebook Comments Box
ಪರಮಪೂಜ್ಯ ಸದ್ಗುರುವಿನ ಪಾದಾರವಿಂದಗಳಿಗೆ ಶಿರಸಾ ನಮಿಸಿ, ಗೋಮಾತೆಗೂ ವಂದಿಸುವೆ. “ಪ್ರತಿಯೊಂದು ವ್ಯಕ್ತಿಯಲ್ಲಿನ ಆತ್ಮಶಕ್ತಿಯನ್ನು ಜಾಗೃತಗೊಳಿಸುವ ಆತ್ಮೋದ್ಧಾರದ ಹೆದ್ದಾರಿಯಲ್ಲಿ ನಮ್ಮನ್ನೆಲ್ಲ ಮುನ್ನಡೆಸುತ್ತಾ ಬಂದಿರುವ ನಮ್ಮೆಲ್ಲರ ಶ್ರೇಷ್ಠ ಗುರು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಚರಣಕಮಲಗಳಿಗೆ ಅನಂತ ಕೋಟಿ ಪ್ರಣಾಮಗಳು. ಹದಿನೇಳು ವರ್ಷದ ಹಿಂದೆ ಶ್ರೀಗಳು ನಮ್ಮ ಗುರುಪೀಠಕ್ಕೆ ಆಯ್ಕೆಯಾಗಿ ಬೆಂಗಳೂರಿನ ಶ್ರೀ ಬಿ. ಕೃಷ್ಣ ಭಟ್ಟರ ಮನೆಯಲ್ಲಿ… Continue Reading →