ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ರಾಮ ಪಟ್ಟಾಭಿಷೇಕ ವ್ಯವಸಾಯ ಭಾಗ ಬಾಲ ಕಾಂಡವು ಭರತ-ಶತ್ರುಘ್ನರು ಕೇಕೆಯ ದೇಶದ ರಾಜಗೃಹವನ್ನು ತಲುಪುವವರೆಗೆ ಉಲ್ಲೇಖಿಸುತ್ತದೆ. ನಂತರದ ಭಾಗವಾದ ಅಯೋಧ್ಯಾ ಕಾಂಡದಲ್ಲಿ ರಾಮನ ಬದುಕಿನ ದೇಶ/ಸ್ಥಳ ಆರಂಭವನ್ನು ಮತ್ತು ಶ್ರೀರಾಮನು ತನ್ನ ಬಾಲಾವಸ್ಥೆಯನ್ನು ಮುಗಿಸಿ ಗೃಹಸ್ಥಾಶ್ರಮವನ್ನು ಪ್ರಾರಂಭಿಸಿದರ ಕುರಿತಾಗಿಯೂ ಹಾಗೂ ಅಯೋಧ್ಯೆಯ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ಒಂದು ಎರಡಾಯಿತು. ಎರಡನ್ನು ಒಂದುಗೂಡಿಸಲು, ಒಂದು ಎರಡಾಯಿತು. ಪರಿಣಾಮ, ಎರಡು ಒಂದಾಯಿತು. ಮತ್ತೆ ಎರಡನ್ನು ಒಂದುಗೂಡಿಸಲು ಒಂದು ಎರಡಾಯಿತು. ಎರಡು ಒಂದಾಯಿತು. ಕೊನೆಯಲ್ಲಿ ಎರಡೂ ಒಂದಾಯಿತು…! ಇದು ಸಂಪೂರ್ಣ ರಾಮಾಯಣ ಪ್ರವಚನ…..!!! ಬಿಡಿಸುವುದಾದರೆ, ಒಂದು ಎರಡಾಯಿತು. ಹರಿಯಲ್ಲಿ ಒಂದಾಗಿದ್ದ ಜಯವಿಜಯರು ಎರಡಾದರು…. Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ: ದೊಡ್ಡ ಸಂಕಟವಾದಾಗ ಅಥವಾ ದೊಡ್ಡ ಸಂತೋಷವಾದಾಗ ನಮಗೆ ಯಾರ ನೆನಪಾಗುತ್ತದೆಯೋ, ಅವನೇ ನಿಜವಾದ ಬಂಧು. ಸೀತಾಕಲ್ಯಾಣದ ಶುಭ ಸಂದರ್ಭ, ಜನಕನಿಗೆ ತನ್ನ ಸಹೋದರನ ನೆನಪಾಯಿತು. ಅವನು ಸಾಂಕಾಷ್ಯ ನಗರಿಯನ್ನಾಳುತ್ತಿದ್ದ ಕುಶಧ್ವಜ. ಆತನನ್ನು ಕರೆತರಲು ಶತಾನಂದರಿಗೆ ಜನಕನು ಸೂಚನೆಯಿತ್ತನು, ಕುಶಧ್ವಜನ ಆಗಮನವಾಯಿತು. ಮಂತ್ರಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ ರಾಮಾಯಣದ ಸಾರಾಂಶ: ಸೀತೆಯ ಆಗಮನ ವಿಶ್ವಾಮಿತ್ರರು ಮತ್ತು ಶ್ರೀರಾಮ-ಲಕ್ಷ್ಮಣ ರ ಆಗಮನವನ್ನು ತಿಳಿದ ಜನಕನು ಅವರನ್ನು ಅರಮನೆಗೆ ಕರೆದುಕೊಂಡು ಬರಲು ಹೇಳುತ್ತಾನೆ. ಅರಮನೆಗೆ ಬಂದಂತಹ ವಿಶ್ವಾಮಿತ್ರರನ್ನು ಹಾಗೂ ರಾಮ-ಲಕ್ಷ್ಮಣರನ್ನು ಸ್ವಾಗತಿಸಿದವನೇ ; ನನ್ನಿಂದ ಏನಾಗಬೇಕು ಅಪ್ಪಣೆಯನ್ನು ನೀಡಿ ಎಂದು ಜನಕನು ವಿಶ್ವಾಮಿತ್ರರಲ್ಲಿ ಕೇಳುತ್ತಾನೆ. ಆಗ ವಿಶ್ವಾಮಿತ್ರರು… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ ರಾಮಾಯಣದ ಸಾರಾಂಶ: ವಿಧಿಯು ತಾನು ಮಾಡಬೇಕೆಂದುಕೊಂಡಿರುವುದನ್ನು ಮಾಡಿಯೇ ಮಾಡುತ್ತದೆ. ಕೌಶಿಕ ಹುಟ್ಟಿದ್ದು ರಾಜನ ಮಗನಾಗಿ, ಬೆಳೆದಿದ್ದು ಕ್ಷತ್ರಿಯ ವಿದ್ಯೆಗಳ ವಿದ್ಯಾರ್ಥಿಯಾಗಿ; ಕಲ್ಪನೆ ಕೂಡ ಇಲ್ಲ ತಾನೊಬ್ಬ ತಪಸ್ವಿ ಆಗ್ತೇನೆ, ತಾನೊಬ್ಬ ಬ್ರಹ್ಮರ್ಷಿಯಾಗ್ತೇನೆ, ಗಾಯತ್ರಿಯನ್ನ ಪ್ರಪಂಚಕ್ಕೆ ಕೊಡ್ತೇನೆ ಅಂತ. ಮತ್ತೆ, ಬಹುಕಾಲ ಬದುಕಿ ಬಾಳಿದ್ದು ರಾಜಾಧಿರಾಜನಾಗಿ. ಎಲ್ಲಿಯ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ : ಮಿಥಿಲೆಯ ಪ್ರವೇಶ ಸ್ಥಳದಲ್ಲಿರುವುದು ಜನಕನ ಪುರೋಹಿತರಾದ ಗೌತಮ ಮುನಿಗಳ ಆಶ್ರಮ. ಅಹಲ್ಯಾಸಹಿತರಾಗಿ ತುಂಬಾ ತಪಸ್ಸು ಮಾಡಿದ್ದಾರೆ. ದೇವರಾಜ ಇಂದ್ರ ಅಹಲ್ಯಾ ಗೌತಮರ ತಪಸ್ಸನ್ನು ಭಂಗಮಾಡಿದನು. ಗೌತಮರ ವೇಷಧಾರಣೆ ಮಾಡಿ, ಮಾಡಬಾರದ್ದನ್ನು ಮಾಡಲು ಬಂದನು. ಮುನಿವೇಷಧಾರಿಯಾಗಿ ಇಂದ್ರನೇ ಬಂದಿರುವುದೆಂದು ಗೊತ್ತಿದ್ದೂ, ಆತನಲ್ಲಿ… Continue Reading →
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ : ಜೀವರುಗಳ ಭಾವ ದೇವರಿಗೆ ವೇದ್ಯವಾಗುತ್ತದೆ. ಗಂಗೆಯ ಭಾವ ಶಿವನಿಗೆ ಗೊತ್ತಾಯಿತು. ಗಂಗೆಯ ಭಾವವೇನೆಂದರೆ ಯಾರಾದರೂ ಅಡ್ಡ ಬಂದರೆ ಪಾತಾಳಕ್ಕೆ ತೆಗೆದುಕೊಂಡು ಹೋಗುತ್ತೇನೆ. ಶಿವನೇ ಬಂದರೂ ಸಹ…! ಪ್ರವಾಹದ ರಭಸದಲ್ಲಿ ಪಾತಾಳಕ್ಕೆ ಕರೆದುಕೊಂಡು ಹೋಗುತ್ತೇನೆ ಎಂಬುದು ಗಂಗಾಗರ್ವದ ಭಾವನೆ. ಶಿವನಿಗೆ ತಾನಾಗಿಯೇ… Continue Reading →
ಜೀವಿಗಳಲ್ಲಿ ಎರಡು ವರ್ಗ: ೧. ಮುಂದೆ ಹೋಗುವವರು ೨. ಹಿಂದೆ ಹೋಗುವವರು. ಕೆಲವರಿಗೆ ಮುಂದೆ ಹೋಗುವುದು ಸಹಜ ಪ್ರವೃತ್ತಿ, ಕೆಲವರಿಗೆ ಹಿಂದೆ ಹೋಗುವುದು ಸಹಜ ಪ್ರವೃತ್ತಿ. ಹಿಂದೆ ಹೋಗುವವರಲ್ಲೂ ಮುಂದೆ ಹೋಗುವವರಿರುತ್ತಾರೆ. ಯಾವ ವರ್ಗ, ಗುಂಪು, ಸಮುದಾಯವಾದರೂ ‘ಮುಂದಾಳು’ ಬೇಕಾಗುತ್ತದೆ. ಈ ‘ನಾಯಕತ್ವ’ ಅನ್ನುವುದು ಸುಮ್ಮನೆ ಬಂದು ಬಿಡುವುದಿಲ್ಲ. ಸಹಜ ನಾಯಕತ್ವ ಎಂದರೆ ‘ಮೊದಲು ಪ್ರಹಾರಕ್ಕೆ… Continue Reading →
ಮಹಾಪುರುಷರ ನಡೆನುಡಿಗೆ ಸಾಮಾನ್ಯರ ಲೆಕ್ಕಾಚಾರಕ್ಕೂ ಮೀರಿದ ಅರ್ಥವ್ಯಾಪ್ತಿಯಿರುತ್ತದೆ. ಸಾಮಾನ್ಯರಿಗೂ ಮಹಾತ್ಮರಿಗೂ ಇರುವ ವ್ಯತ್ಯಾಸವೇ ಅದು. ರಾಮಲಕ್ಷ್ಮಣರನ್ನು ವಿಶ್ವಾಮಿತ್ರರು ಕರೆತರುವಾಗ ಇದ್ದ ಲೆಕ್ಕಾಚಾರ ಯಜ್ಞರಕ್ಷಣೆಯಾಗಬೇಕು, ರಾಕ್ಷಸರನ್ನು ಶಿಕ್ಷಿಸಬೇಕು. ಹಾಗಿದ್ದರೆ ಯಾಗ ಮುಗಿದಮೇಲೆ ಅವರಬ್ಬರು ಮರಳಬೇಕಿತ್ತಲ್ಲ, ಆದರೆ ಹಾಗಾಗಲಿಲ್ಲ. ವಿಶ್ವಾಮಿತ್ರರ ಬಳಿಸಾರಿ ಕಿಂಕರರು ನಾವು ಆಜ್ಞಾಪಿಸಿ. ನಿಮ್ಮ ಯಾವ ಅಪ್ಪಣೆ ಪಾಲಿಸಬೇಕು ಎಂದು ವಿನಮ್ರವಾಗಿ ಕೇಳಿದಾಗ ವಿಶ್ವಾಮಿತ್ರರೊಡಗೂಡಿ ಅಲ್ಲಿಯ… Continue Reading →
#ಧಾರಾ_ರಾಮಾಯಣ ಪ್ರವಚನಾಮೃತದ ಹದಿಮೂರನೆಯ ದಿನ: ಜಗತ್ತಿನಲ್ಲಿರುವ ಎಲ್ಲ ಅಸ್ತ್ರಗಳನ್ನು ರಾಮನಿಗೆ ಕೊಡಲು ಹೊರಟಿದ್ದಾರೆ ವಿಶ್ವಾಮಿತ್ರರು. ಈಗಾಗಲೇ ಸಕಲಶಾಸ್ತ್ರಪ್ರವೀಣ ಅವನು! ರಾಮನಂಥವರ ಬಾಣ ಪ್ರಯೋಗದಿಂದ ಆ ಜೀವಕ್ಕೆ ಉತ್ಥಾನ! ತಾಟಕೀಸಂಹಾರದಿಂದ ಆನಂದತುಲಿತರಾದ ವಿಶ್ವಾಮಿತ್ರರು ರಾಮನ ಕುರಿತು ಮುಧುರಾಕ್ಷರದ ಮಾತುಗಳನ್ನಾಡಿದರು,” ನೀ ಮಾಡಿದ ಕಾರ್ಯದಿಂದ ಸಂತೋಷವಾಗಿದೆ, ಅಂತಹ ಧರ್ಮಕಾರ್ತವನ್ನು ನೀನು ಮಾಡಿರುವೆ, ಬಹುಮಾನವಾಗಿ ಎಲ್ಲ ಅಸ್ತ್ರಗಳನ್ನೂ ನೀಡುತ್ತೇನೆ. ಮತ್ತೆ… Continue Reading →