||ಹರೇ ರಾಮ|| ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಬುಧವಾರ . ಅಮಾವಾಸ್ಯೆ . ಜ್ಯೇಷ್ಠ ನಕ್ಷತ್ರ ಶೂಲಿ ನಾಮಯೋಗ .ನಾಗವಾನ್ ಕರಣ . ದಿನಾಂಕ:- ೧೬ /೧೨/೨೦೦೯ ಬೆಳಿಗ್ಗೆ ೯–೦೦ಗಂಟೆಯಿಂದ ೧೧–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ.ಭಿಕ್ಷ ಮಧ್ಯಾನ್ನಃ ೧೧-೩೦ ರಿಂದ 12 -೩೦ಗಂಟೆಯವರೆಗೆಭಿಕ್ಷಾಂಗ , ಪಾದಪೂಜೆಯ ಮಂಗಳಾರತಿ. ರಾತ್ರಿ ೦೭.೦೦ ಗಂಟೆಯಿಂದ ೦೮.೦೦ ಗಂಟೆಯವರೆಗೆ – ಶ್ರೀಕರಾರ್ಚಿತ ದೇವರ ಪೂಜೆ…. Continue Reading →
||ಹರೇ ರಾಮ|| ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಮಂಗಳವಾರ. ಚತುದ೯ಶಿ. ಅನೂರಾಧಾನಕ್ಷತ್ರ ಧೃತಿನಾಮಯೋಗ . ಶಕುನಿ ಕರಣ . ದಿನಾಂಕ:- ೧೫ /೧೨/೨೦೦೯ ಬೆಳಿಗ್ಗೆ ೯–೦೦ಗಂಟೆಯಿಂದ ೧೧–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಮಧ್ಯಾನ್ನಃ ೧೧-೩೦ ರಿಂದ 12 -೩೦ಗಂಟೆಯವರೆಗೆಭಿಕ್ಷಾಂಗ , ಪಾದಪೂಜೆಯ ಮಂಗಳಾರತಿ. ರಾತ್ರಿ ೦೭.೦೦ ಗಂಟೆಯಿಂದ ೦೮.೦೦ ಗಂಟೆಯವರೆಗೆ – ಶ್ರೀಕರಾರ್ಚಿತ ದೇವರ… Continue Reading →
Mother……. Mother is God’s best Gift…! God cannot reach everywhere…So he created Mothers on the Earth!!! i) A simple, yet very expressive snap! (Mother protects her kid from being drenched in the rain..!) There is nothing in the world better… Continue Reading →
ಸಹಸ್ರಾರು ವರ್ಷಗಳ ಪೂರ್ವದಲ್ಲಿ ಶ್ರೀ ಆದಿ ಶಂಕರಾಚಾರ್ಯರು ಗೋಕರ್ಣದ ಅಶೋಕೆಯೆಂಬ ಯಾವ ಪುಣ್ಯಸ್ಥಲದಲ್ಲಿ ‘ನಮ್ಮ’ ಮಠವನ್ನು ಸ್ಥಾಪಿಸಿದರೋ,
ಕಾಲಪ್ರವಾಹದಲ್ಲಿ ಯಾವುದು ಮಸುಕಾಗಿ-ಮಲಿನವಾಗಿ-ಮರೆಯಾಗಿಬಿಟ್ಟಿತ್ತೋ..
ಅಂತಹಾ ನಮ್ಮ ಮೂಲ ಮಠವನ್ನು ಅದರ ಮೂಲಸ್ಥಾನದಲ್ಲಿಯೇ ಮತ್ತೊಮ್ಮೆ ನಿರ್ಮಿಸುವ ಮಹಾಸಂಕಲ್ಪವನ್ನು ಪರಂಪರೆಯ ೩೬ನೆಯ ಧರ್ಮಾಚಾರ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ ಅನಂತಶಿಷ್ಯ ಸ್ತೋಮದೊದಗೂಡಿ ಕೈಗೊಂಡರು..
One day an acquaintance came to meet Chanakya and said to him excitedly , “do you know what I just heard about your friend ?” ” Just wait a while”, Chanakya replied.” Before you tell me anything I would like you… Continue Reading →