Page 287 of 292

ಶ್ರೀರಾಮಚಂದ್ರಾಪುರ ಮಠದ ನೂತನ ಆಡಳಿತ ಸಮಿತಿ : ಘೋಷಣೆ

ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ನೂತನ ಆಡಳಿತ ಸಮಿತಿ:

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ : 16-11-2009

ನವೆಂಬರ್ 16, 2009: ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಪ್ರವಾಸದ ವಿವರಗಳು: ವಸತಿ: ಶ್ರೀ ಬಿ.ಎಚ್.ಎನ್ ಕೃಷ್ಣಮೂರ್ತಿ ಬೇಳೂರು ಅವರ ಮನೆಯಲ್ಲಿ ವಸತಿ ಸಂಪರ್ಕ: 08183-260123 Facebook Comments Box

ಭಾವ ಸಂಗಮ 21ಕ್ಕೆ: ವಿಜಯ ಕರ್ನಾಟಕ – 14 ನವೆಂಬರ್ 2009

14 ನವೆಂಬರ್ 2009 – ವಿಜಯ ಕರ್ನಾಟಕದಲ್ಲಿ ಬಂದ ವರದಿ Facebook Comments Box

ರುದ್ರ ಪಾರಾಯಣದಿಂದ ನೆಮ್ಮದಿ: ವಿಜಯ ಕರ್ನಾಟಕ – 12 ನವೆಂಬರ್ 2009

12 ನವೆಂಬರ್ 2009 – ವಿಜಯಕರ್ನಾಟಕದಲ್ಲಿ ಬಂದ ವರದಿ Facebook Comments Box

ಇರುವುದೆಲ್ಲವ ಬಿಟ್ಟು. . . !

ಜುಲೈ ತಿಂಗಳಿಗೆ ಆ ಹೆಸರೇಕೆ ಬಂತು ಗೊತ್ತೇ. . ? ರೋಮ್ ನ  ಚಕ್ರವರ್ತಿ ಜೂಲಿಯಸ್ ಸೀಸರ್ ರಾಜ್ಯವಾಳುತ್ತಿದ್ದ ಕಾಲದಲ್ಲಿ ತನ್ನ ಹೆಸರು ಶಾಶ್ವತವಾಗಲೆಂಬ ದೃಷ್ಟಿಯಿಂದ ತಿಂಗಳೊಂದಕ್ಕೆ ತನ್ನ ಹೆಸರಿರಿಸಿದ, ಅದೇ ’ಜುಲೈ’. ತನ್ನ ಹೆಚ್ಚುಗಾರಿಕೆಗಾಗಿ ಒಂದು ದಿನವನ್ನೂ ಹೆಚ್ಚುಗೊಳಿಸಿದ. ಹಾಗಾಗಿ ಜುಲೈ ತಿಂಗಳಲ್ಲಿ ಮೂವತ್ತೊಂದು ದಿನಗಳು. ಮತ್ತೆ ಬಂದ ‘ಅಗಸ್ಟಸ್ ಸೀಸರ್’ – ತಾನೇನು… Continue Reading →

ಹೊರನಾಡಿನಲ್ಲಿ ಶ್ರೀಗಳು..

Facebook Comments Box

ಮಾಣಿ – ಪೆರಾಜೆ : 2009ರ ತಿರುಗಾಟ ಆರಂಬಿಸಿದ ರಾಮಚಂದ್ರಾಪುರ ಮೇಳ

ಮಾಣಿ, ನವೆಂಬರ್ 05, 2009: ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಯಕ್ಷಗಾನ ಮೇಳವಾದ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ತನ್ನ 2009 ನೇ ವರ್ಷದ ತಿರುಗಾಟವನ್ನು ಇಂದು ಬಂಟ್ವಾಳ ಮಾಣಿ – ಪೆರಾಜೆಯ ಶ್ರೀಮಠದಲ್ಲಿ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಆರಂಭಿಸಿತು.  ಶ್ರೀ ಶ್ರೀಗಳು ಶ್ರೀರಾಮದೇವರ… Continue Reading →

ಅಬ್ಬಾ!!! ಬೆಳಕಿನ ಸೆಳೆತವೇ…!!

|| ಹರೇ ರಾಮ || ಅನಂತ ಕಾಲದಿಂದ ಬೆಳಕಿನ ರಾಶಿಯೇ ಆದ ಸೂರ್ಯನ ಸುತ್ತ ಸುತ್ತುತ್ತಿರುವ, ಭೂಮಂಡಲ, ಗ್ರಹಮಂಡಲ.. ಸಾವನ್ನೂ ಲೆಕ್ಕಿಸದೆ, ದೀಪವನ್ನು ಕಂಡೊಡನೆ ಧಾವಿಸುವ ಪತಂಗ.. ನೆರಳಿನಲ್ಲಿ ನೆಟ್ಟರೂ, ಬೆಳಕಿನೆಡೆ, ಬಿಸಿಲಿನೆಡೆ ಬಾಗುವ – ಸಾಗುವ ಗಿಡಬಳ್ಳಿಗಳು.. ಕಾಡಿನಲ್ಲಿ ರಾತ್ರಿ ಬೇಟೆಗಾರನ ಹಣೆಯ (Torch)ವಿದ್ಯುದ್ದೀಪಕ್ಕೆ ಕಣ್ಣು ಕೊಡುವ ಮೃಗಗಳು… ಬೆಳಗಿನ ಹೊತ್ತು ಬೆಳಕು ಬಿಸಿಲುಗಳು… Continue Reading →

ಗೋಕರ್ಣ ದೀಪೋತ್ಸವ : ಕರಾವಳಿ ಮುಂಜಾವು : 03-ನವೆಂಬರ್-2009

03 ನವೆಂಬರ್, 2009 : ಸ್ಥಳೀಯ ಜನಪ್ರಿಯ ಪತ್ರಿಕೆ ಕರಾವಳಿ ಮುಂಜಾವು ಪತ್ರಿಕೆಯಲ್ಲಿ ಗೋಕರ್ಣದಲ್ಲಿ ನಡೆದ ತ್ರಿಪುರ ದೀಪೋತ್ಸವದ ವರದಿ. (ಪೂರ್ಣ ಪ್ರಮಾಣದ ಚಿತ್ರಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ.) Facebook Comments Box

ಶ್ರೀಗಳ ಉಪಸ್ಥಿತಿಯಲ್ಲಿ ರೋಟರಿಯಿಂದ ಶಾಲೆಗಳಿಗೆ ಗಣಕಯಂತ್ರ ವಿತರಣೆ : ಸಂಯುಕ್ತ ಕರ್ನಾಟಕ, ನವೆಂಬರ್ 1, 2009

01 ನವೆಂಬರ್, 2009 : ಶ್ರೀ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ರೋಟರಿ ಕ್ಲಬ್ ನ ವತಿಯಿಂದ ನಡೆದ ಶಾಲೆಗಳಿಗೆ ಗಣಕಯಂತ್ರ ವಿತರಣಾ ಕಾರ್ಯಕ್ರಮದ ವರದಿ, ಸಂಯುಕ್ತ ಕರ್ನಾಟಕ – ಹುಬ್ಬಳ್ಳಿ ಆವೃತ್ತಿ ಸಂಚಿಕೆಯಲ್ಲಿ: ಪತ್ರಿಕೆಯ ಪ್ರತಿಯನ್ನು ಡೌನ್-ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑