Category ಶ್ರೀ ದಿನಚರಿ

Sri Samsthana Sri Sri Raghaveshwara Bharati Mahaswamiji’s program schedules will be updated on daily basis here.

೧೨.೦೧.೨೦೧೧

ಸೂರ್ಯೋದಯ ೬-೫೯ ಸೂರ್ಯಾಸ್ತ ೬-೧೫ ಪಕ್ಷ-ಕೃಷ್ಣ ತಿಥಿ-ಅಷ್ಟಮಿ ಭಿಕ್ಷಾಸೇವೆ-ಮಂಗಳೂರು ಉತ್ತರ ವಲಯದ ಪರವಾಗಿ ಮೋಂತಿಮಾರ ಕೃಷ್ಣ ಭಟ್ ಪಾದಪೂಜೆ ಮೊಕ್ಕಾಂ ನಲ್ಲಿ-೧)ಉಮೇಶ್ ಭಟ್ಟ ಕೆ.ವಿ.                                   ೨)ಪದ್ಯಾಣ ಶಂಕರನಾರಾಯಣ ಭಟ್ಟ ೧೧-೩೦ ರಿಂದ ೧-೩೦ ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, ವಲಯ ಸಭೆ ಮಂತ್ರಾಕ್ಷತೆ. ೨-೦೦ ರಿಂದ ೩-೧೫ ಪ್ರಯಾಣ ಮತ್ತು ಭೇಟಿ ಗೋವನಿತಾಶ್ರಮ ಟ್ರಸ್ಟ್ ಕೊಣಾಜೆಗೆ ೩-೧೫ ರಿಂದ ೪-೫೦ ಪ್ರಯಾಣ… Continue Reading →

೧೧.೦೧.೨೦೧೧

ಸೂರ್ಯೋದಯ ೬-೫೯ ಸೂರ್ಯಾಸ್ತ ೬-೧೫ ಪಕ್ಷ-ಶುಕ್ಲ ತಿಥಿ-ಸಪ್ತಮಿ ಭಿಕ್ಷಾಸೇವೆ-ಉಡುಪಿ ವಲಯ ಭಿಕ್ಷೆ ೧೧-೩೦ ರಿಂದ ೧-೩೦ – ವಲಯ ಸಭೆ,ತೀರ್ಥ, ಮಂತ್ರಾಕ್ಷತೆ. ಪಾದಪೂಜೆ ಮನೆ ಭೇಟಿ  ಮುಕ್ಕಾಂಗೆ ಪ್ರಯಾಣ ಮುಕ್ಕಾಂ-ಮೋಂತಿಮಾರ ಕೃಷ್ಣ ಭಟ್ಟ, ಸುರತ್ಕಲ್

೧೦.೦೧.೨೦೧೧

ಸೂರ್ಯೋದಯ ೬-೫೯ ಸೂರ್ಯಾಸ್ತ ೬-೧೪ ಪಕ್ಷ -ಶುಕ್ಲ ತಿಥಿ-ಷಷ್ಠಿ ಭಿಕ್ಷಾಸೇವೆ-ಎಮ್ ಕೆ  ನಟರಾಜ, ಹೊಸನಗರ ೧೧-೩೦ ರಿಂದ ರುದ್ರಹವನದ ಪೂರ್ಣಾಹುತಿ,ಪಾದಪೊಜೆ ಮಂಗಳಾರತಿ ,ಆಶೀರ್ವಚನ ,ಮಂತ್ರಾಕ್ಷತೆ ೧-೦೦ ರಿಂದ ೨-೦೦  ಪಾದಪೊಜೆ ಮನೆ ಮತ್ತು ಅಂಗಡಿ ಭೇಟಿ ೨-೦೦ ರಿಂದ ೫-೦೦ ಪ್ರಯಾಣ ಮುಕ್ಕಾಂಗೆ ಮುಕ್ಕಾಂ- ಅಂಬಲಪಾಡಿ ದೇವಸ್ಥಾನ, ಉಡುಪಿ

೦೯.೦೧.೨೦೧೧

ಸೂರ್ಯೋದಯಃ ೬.೪೪ ಸೂರ್ಯಾಸ್ತಃ ೬.೦೯ ಪಕ್ಷಃ ಕೃಷ್ಣ ತಿಥಿಃ ಪಂಚಮಿ ೧೧.೩೦ ರಿಂದ ಮಂತ್ರಾಕ್ಷತೆ ೨.೦೦ ರಿಂದ ೩.೩೦ – ಮೀಟಿಂಗ್ ೪.೧೫ ರಿಂದ ೫.೦೦ –  ಮನೆ ಭೇಟಿ ೫.೦೦ ರಿಂದ ೫.೧೫ –  ಮೊಕ್ಕಾಂಗೆ ಪ್ರಯಾಣ ಮೊಕ್ಕಾಂ –  ಎಮ್. ಕೆ. ನಟರಾಜ್, ಹೊಸನಗರ

೦೮.೦೧.೨೦೧

ಸೂರ್ಯೋದಯಃ ೬-೫೮ ಸೂರ್ಯಾಸ್ತಃ ೬-೧೩ ಪಕ್ಷ-ಶುಕ್ಲ ತಿಥಿ-ಚರ್ತುಥಿ ಭಿಕ್ಷಾಸೇವೆ-ವಿನಾಯಕ ಹೆಗಡೆ, ಮಳಲಗದ್ದೆ ೧೧- ೩೦ ರಿಂದ ಫಲಸರ್ಪಣೆ,ಮಂತ್ರಾಕ್ಷತೆ ೩-೦೦ ರಿಂದ ೫-೦೦ ರಾಮೋತ್ಸವ ದ ಬಗ್ಗೆ ಮೀಟಿಂಗ್ ೫-೦೦ ರಿಂದ ೬-೦೦ ಗುರುಕುಲದಲ್ಲಿ ನಡೆಯುವ ಚಂದ್ರಯಾನದ ಬಗ್ಗೆ ಮಾಹಿತಿ  ಶಿಬಿರದಲ್ಲಿ ಸಾನ್ನಿದ್ಯ.

೦೫.೦೧.೨೦೧೧

ಸೂರ್ಯೋದಯಃ ೬.೫೭ ಸೂರ್ಯಾಸ್ತಃ ೬.೧೨ ಪಕ್ಷಃ ಕೃಷ್ಣ ತಿಥಿಃ ಪಾಡ್ಯ ಭಿಕ್ಷಾ ಸೇವೆಃ ಗೋಪಾಲ ಬಿ. ಟಿ, ಹೊರಬೈಲು ೧೧.೩೦ ರಿಂದ ಫಲಸಮರ್ಪಣೆ, ಮಂತ್ರಾಕ್ಷತೆ ೩.೦೦ ರಿಂದ ೫.೩೦ – ಅಮೃತಧಾರಾ ಗೋಶಾಲೆ ಭೇಟಿ ಹಾಗೂ ಮೀಟಿಂಗ್

೦೪.೦೧.೨೦೧೧

೧೧.೩೦ ರಿಂದ ತೀರ್ಥ, ಮಂತ್ರಾಕ್ಷತೆ ೨.೩೦ ರಿಂದ ೫.೦೦ – ಗೊರಗೋಡಿಗೆ ಭೇಟಿ

೦೩.೦೧.೨೦೧೧

ಸೂರ್ಯೋದಯಃ೬-೫೬ ಸೂರ್ಯಾಸ್ತ: ೬-೧೧ ಪಕ್ಷ-ಕೃಷ್ಣ ತಿಥಿ-ಚತುರ್ದಶಿ ಭಿಕ್ಷಾಸೇವೆ-ಚಂದ್ರಮೌಳೀಶ್ವರ ದೇವಸ್ಥಾನ ನಿರ್ಮಾಣ ಸಮಿತಿ ೧೧-೨೦ರಿಂದ ೧೧-೪೦ ಚಂದ್ರಮೌಳಿಶ್ವರ ದೇವಸ್ಥಾನದಲ್ಲಿ ಪಾದುಕಾ ನ್ಯಾಸ ಕಾರ್ಯಕ್ರಮ ೧೧-೪೫ ರಿಂದ ೧೨-೩೦ಗುರುಕುಲದಲ್ಲಿ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ ೧೨-೩೦ ರಿಂದ ೧-೧೫ ಪೂರ್ವಛಾತ್ರರೊಂದಿಗೆ ಸಂವಾದ ೨-೦೦ ರಿಂದ ೪-೪೫. ಛಾತ್ರೋತ್ಸವ ಸಭೆ, ಆಶೀರ್ವಚನ , ಮಂತ್ರಾಕ್ಷತೆ

೦೨.೦೧.೨೦೧೧

ಸೂರ್ಯೋದಯ : ೬.೫೬ ಸೂರ್ಯಾಸ್ತ : ೬.೧೦ ಪಕ್ಷ : ಕೃಷ್ಣ ತಿಥಿ : ತ್ರಯೋದಶಿ ಭಿಕ್ಷಾಸೇವೆ : ರಾಮಚಂದ್ರ ಹೆಗಡೆ ಕೊಂಡದಕುಳಿ. ಕುಂಭಾಶಿಯಲ್ಲಿ ೧೧.೩೦ ರಿಂದ ತೀರ್ಥ, ಮಂತ್ರಾಕ್ಷತೆ ೨.೩೦ ರಿಂದ ೫.೦೦ರವರೆಗೆ ಪ್ರಯಾಣ ಮೊಕ್ಕಾಂಗೆ ಮೊಕ್ಕಾಂ : ಶ್ರೀ ರಾಮಚಂದ್ರಾಪುರ ಮಠ, ಹೊಸನಗರ.

೦೧.೦೧.೨೦೧೧

ಸೂರ್ಯೋದಯಃ ೬-೫೬ ಸೂರ್ಯಾಸ್ತಃ ೬-೧೦ ಪಕ್ಷ- ಕೃಷ್ಣ ತಿಥಿ-ದ್ವಾದಶಿ ಭಿಕ್ಷಾಸೇವೆ-ಜಿ .ಎಲ್. ಹೆಗಡೆ ಕುಮಟಾ ೧೧-೧೫ ರಿಂದ ೧೧-೩೦ ಋಗ್ವ್ರ್ದದ ಸಂಹಿತ ಸ್ವಾಹಾಕಾರ ದ ಪೂರ್ಣಾಹುತಿ ೧೧-೩೦ರಿಂದ ೧-೦೦ಫಲಸಮರ್ಪಣೆ, ಆಶಿರ್ವಚನ, ಮಂತ್ರಾಕ್ಷತೆ ಸಾಲಿಗ್ರಾಮದ ಹತ್ತಿರ ಇರುವ ಡಿವೈನ್ ಪಾರ್ಕ್ ಗೆ ಪ್ರಯಾಣ ೩-೦೦ರಿಂದ ೫-೩೦ ಸಭೆಯಲ್ಲಿ ಸಾನ್ನಿದ್ಯ ಈ ದಿನದ ವಿಶೆಷ-ಡಿವೈನ್ ಪಾರ್ಕ್ ನ ಬೆಳ್ಳಿ ಹಬ್ಬ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑