ಸೂರ್ಯೋದಯ ೬-೫೯ ಸೂರ್ಯಾಸ್ತ ೬-೧೫ ಪಕ್ಷ-ಕೃಷ್ಣ ತಿಥಿ-ಅಷ್ಟಮಿ ಭಿಕ್ಷಾಸೇವೆ-ಮಂಗಳೂರು ಉತ್ತರ ವಲಯದ ಪರವಾಗಿ ಮೋಂತಿಮಾರ ಕೃಷ್ಣ ಭಟ್ ಪಾದಪೂಜೆ ಮೊಕ್ಕಾಂ ನಲ್ಲಿ-೧)ಉಮೇಶ್ ಭಟ್ಟ ಕೆ.ವಿ. ೨)ಪದ್ಯಾಣ ಶಂಕರನಾರಾಯಣ ಭಟ್ಟ ೧೧-೩೦ ರಿಂದ ೧-೩೦ ಪಾದಪೂಜೆ ಮಂಗಳಾರತಿ, ಫಲ ಸಮರ್ಪಣೆ, ವಲಯ ಸಭೆ ಮಂತ್ರಾಕ್ಷತೆ. ೨-೦೦ ರಿಂದ ೩-೧೫ ಪ್ರಯಾಣ ಮತ್ತು ಭೇಟಿ ಗೋವನಿತಾಶ್ರಮ ಟ್ರಸ್ಟ್ ಕೊಣಾಜೆಗೆ ೩-೧೫ ರಿಂದ ೪-೫೦ ಪ್ರಯಾಣ… Continue Reading →
ಸೂರ್ಯೋದಯಃ೬-೫೬ ಸೂರ್ಯಾಸ್ತ: ೬-೧೧ ಪಕ್ಷ-ಕೃಷ್ಣ ತಿಥಿ-ಚತುರ್ದಶಿ ಭಿಕ್ಷಾಸೇವೆ-ಚಂದ್ರಮೌಳೀಶ್ವರ ದೇವಸ್ಥಾನ ನಿರ್ಮಾಣ ಸಮಿತಿ ೧೧-೨೦ರಿಂದ ೧೧-೪೦ ಚಂದ್ರಮೌಳಿಶ್ವರ ದೇವಸ್ಥಾನದಲ್ಲಿ ಪಾದುಕಾ ನ್ಯಾಸ ಕಾರ್ಯಕ್ರಮ ೧೧-೪೫ ರಿಂದ ೧೨-೩೦ಗುರುಕುಲದಲ್ಲಿ ಪಾದಪೂಜೆ ಮಂಗಳಾರತಿ,ಫಲಸಮರ್ಪಣೆ ೧೨-೩೦ ರಿಂದ ೧-೧೫ ಪೂರ್ವಛಾತ್ರರೊಂದಿಗೆ ಸಂವಾದ ೨-೦೦ ರಿಂದ ೪-೪೫. ಛಾತ್ರೋತ್ಸವ ಸಭೆ, ಆಶೀರ್ವಚನ , ಮಂತ್ರಾಕ್ಷತೆ
ಸೂರ್ಯೋದಯಃ ೬-೫೬ ಸೂರ್ಯಾಸ್ತಃ ೬-೧೦ ಪಕ್ಷ- ಕೃಷ್ಣ ತಿಥಿ-ದ್ವಾದಶಿ ಭಿಕ್ಷಾಸೇವೆ-ಜಿ .ಎಲ್. ಹೆಗಡೆ ಕುಮಟಾ ೧೧-೧೫ ರಿಂದ ೧೧-೩೦ ಋಗ್ವ್ರ್ದದ ಸಂಹಿತ ಸ್ವಾಹಾಕಾರ ದ ಪೂರ್ಣಾಹುತಿ ೧೧-೩೦ರಿಂದ ೧-೦೦ಫಲಸಮರ್ಪಣೆ, ಆಶಿರ್ವಚನ, ಮಂತ್ರಾಕ್ಷತೆ ಸಾಲಿಗ್ರಾಮದ ಹತ್ತಿರ ಇರುವ ಡಿವೈನ್ ಪಾರ್ಕ್ ಗೆ ಪ್ರಯಾಣ ೩-೦೦ರಿಂದ ೫-೩೦ ಸಭೆಯಲ್ಲಿ ಸಾನ್ನಿದ್ಯ ಈ ದಿನದ ವಿಶೆಷ-ಡಿವೈನ್ ಪಾರ್ಕ್ ನ ಬೆಳ್ಳಿ ಹಬ್ಬ… Continue Reading →