|| ಹರೇರಾಮ || ಶತಮಾನಗಳ ಹಿಂದಿನ ಮಾತು.. ಇಂದೋರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಭಾರತದ ಹೃದಯ ಪ್ರದೇಶವನ್ನು ಆಳುತ್ತಿದ್ದ ಕಾಲ.. ತನ್ನ ನಡೆ ನುಡಿಗಳಿಂದ ಆಕೆ ದೇವತುಲ್ಯಳಾಗಿದ್ದುದರಿಂದಲೋ ಏನೋ ಜನತೆ ಆಕೆಯನ್ನು ‘ದೇವಿ’ ಎಂದೇ ಸಂಬೋಧಿಸುತ್ತಿದ್ದಿತು..! ಆಕೆ ಮಾಡಿದ ಸತ್ಕಾರ್ಯಗಳಿಗೆ ಲೆಖ್ಖವೇ ಇಲ್ಲ..! ಮಾಲೋಜಿರಾವ್ ಆಕೆಯ ಏಕಮಾತ್ರ ಪುತ್ರ… ಆದರೆ ಅವರೀರ್ವರ ಸ್ವಭಾವದಲ್ಲಿ… Continue Reading →
ಹರೇ ರಾಮ ದಿನಾಂಕ:- ೮/೧೨/೨೦೦೯ ಬೆಳಿಗ್ಗೆ ೧೦–೦೦ಗಂಟೆಯಿಂದ ೧೨–೦೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಮಧ್ಯಾನ್ನಃ ೧೨–೦೦ ರಿಂದ ೧–೦೦ಗಂಟೆಯವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ. ಮಧ್ಯಾನ್ನಃ ೧–೦೦ಗಂಟೆಯಿಂದ ೨–೩೦ಗಂಟೆಯವರೆಗೆ –ಮನೆಯವರ ಭೇಟಿ, ಮತ್ತು ಇತರೆ ಮಧ್ಯಾನ್ನಃ ೨ – ೩೦ ರಿಂದ ೩ – ೩೦ಗಂಟೆಯ ವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಮಧ್ಯಾನ್ನಃ… Continue Reading →
Here is the news exerpt published in Times Of India – Mumbai Edition On 20th -November, 2009. We expect comments from our readers: An interesting news item on environmental protection appeared in Times Of India, Mumbai dated 20th Nov,… Continue Reading →
ಕಾಸರಗೋಡು ಜಿಲ್ಲೆಯ ಪೆರ್ಲದಿಂದ ಒಂದು ಕಿ. ಮೀ. ದೂರದಲ್ಲಿರುವ ಬಜಕ್ಕೂಡ್ಲು ಗೋಶಾಲೆ ತನ್ನ ವಿಶೇಷವಾದ ಔಷಧಿಗಳಿಂದ ಮತ್ತು ಸಮಾಜಮುಖಿ ಕಾರ್ಯದಿಂದ ಜನರನ್ನುನ್ನು ಆಕರ್ಷಿಸುತ್ತಿದೆ. ಈ ಗೋಶಾಲೆಯ ನೋವು ನಿವಾರಿಸುವ ನೋವಿನ ಎಣ್ಣೆ, ಮಕ್ಕಳಿಗೆ ಸ್ವಾಸ್ಥ್ಯ ನೀಡುವ ವಾತ್ಸಲ್ಯ-ಮಕ್ಕಳ ಟಾನಿಕ್, ಹಲ್ಲುಗಳ ಆರೋಗ್ಯವನ್ನು ಕಾಪಾಡುವ ಷೋಡಶಿ-ದಂತಮಂಜನಗಳು ಬಹಳ ಪ್ರಸಿದ್ಧಿ ಪಡೆದಿದೆ. ಹೊಸ ಉತ್ಪನ್ನ ತಯಾರಿ ಹಾಗೂ ಸಂಶೋಧನೆಯಲ್ಲಿ… Continue Reading →