ಪೆರಾಜೆ-ಮಾಣಿ ಮಠಃ13.8.2013, ಮಂಗಳವಾರ ಇಂದು ಶ್ರೀ ಲಕ್ಷ್ಮೀನಾರಾಯಣ ಪ್ರಸಾದ ಪಕಳಕುಂಜ ಮತ್ತು ಕುಟುಂಬದವರ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳಿಂದ ಶ್ರೀರಾಮಾದಿ ದೇವರುಗಳ ಪೂಜಾಕಾರ್ಯಗಳು ನಡೆದು ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಪಕಳಕುಂಜ ಕುಟುಂಬಿಕರು ಶ್ರೀಗುರುಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು. ~ ಯಾಗಶಾಲೆಯಿಂದಃ ಭಿಕ್ಷಾಂಗ ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಕುಜ ಶಾಂತಿ, ಮಂಗಳಗೌರೀ ವ್ರತ, ಗೋಪೂಜೆ, ಗೋತುಲಾಭಾರ, ಶ್ರೀರಾಮಪೂಜೆ,… Continue Reading →
ಪೆರಾಜೆ-ಮಾಣಿ ಮಠಃ12.8.2013, ಸೋಮವಾರ ಇಂದಿನ ದಿನ ಶ್ರೀ ಬಿ ಜಿ ರಾಮ ಭಟ್ ಕುಟುಂಬದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ರಾಮಾದಿದೇವತೆಗಳ ಪೂಜೆಯ ನಂತರ ಮಾತೆಯರು ಕುಂಕುಮಾರ್ಚನೆ ನಡೆಸಿದರು. ಬೈಕುಂಜ ಕುಟುಂಬದವರು ಶ್ರೀಗುರುಗಳಿಂದ ಅನುಗ್ರಹಮಂತ್ರಾಕ್ಷತೆ ಪಡೆದುಕೊಂಡರು. ಭಟ್ಕಳ ಶಾಸಕರಾದ ಮಾಂಕಾಳೆ ಎಸ್ ವೈದ್ಯ, ಶ್ರೀ ಮಠದ ಸರ್ವ ಪದಾಧಿಕಾರಿಗಳು, ಶಿಷ್ಯವರ್ಗ ಶ್ರೀಗುರುಗಳ ಆಶೀರ್ವಾದ ಪಡೆದರು. ಯಾಗಶಾಲೆಯಿಂದ: ಭಿಕ್ಷಾಂಗ ಆಂಜನೇಯ ಹವನ. ಮಹಾಗಣಪತಿ ಹೋಮ, ಮಹಾಗಣಪತಿ ಹವನ-ನವಗ್ರಹಶಾಂತಿ… Continue Reading →
ಪೆರಾಜೆ-ಮಾಣಿ ಮಠಃ11.8.2013, ಆದಿತ್ಯವಾರ ಇಂದು ದೊಂಬಿವಿಲಿ ವಲಯ ಮುಂಬೈ ಯವರ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಕರಾರ್ಚಿತ ಶ್ರೀರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ದೊಂಬಿವಿಲಿ ವಲಯದ ಶ್ರೀ ರಾಮಕೃಷ್ಣ ಛಾತ್ರ ಗುರುಭಿಕ್ಷಾಸೇವೆ ನಡೆಸಿದರು. ಶ್ರೀ ಎ ವಿ ನಾರಾಯಣ ಭಟ್, ಶ್ರೀಮತಿ ವತ್ಸಲಾರಾಜ್ಞೀ, ಶ್ರೀಮತಿ ಪ್ರೇಮಲತಾ ರಾವ್, ಡಾ. ಶ್ಯಾಮ ಭಟ್, ಶ್ರೀ ಜಯರಾಮ… Continue Reading →
ಪೆರಾಜೆ-ಮಾಣಿ ಮಠಃ10.8.2013, ಶನಿವಾರ ಇಂದು ಟಿ. ಶ್ಯಾಮ ಭಟ್ ಬೆಂಗಳೂರು ಇವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ಶ್ರೀರಾಮಾದಿ ಪೂಜೆಗಳ ಬಳಿಕ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ವೈದಿಕರ ಸಮಾವೇಶದಲ್ಲಿ ಶ್ರೀಗುರುಪೀಠದ ಬಹುತೇಕ ವೈದಿಕವರ್ಗ ಪಾಲ್ಗೊಂಡು ಸಮಾಜದಲ್ಲಿ ಈಗಿನ ಪಾಲ್ಗೊಳ್ಳುವಿಕೆಯ ಬಗ್ಗೆ ಚರ್ಚೆಗಳನ್ನು ನಡೆಸಿದರು. ಶ್ರೀ ಅಂಗಾರ ಶಾಸಕರು ಸುಳ್ಯ ಕ್ಷೇತ್ರ, ಶ್ರೀ ಟಿ ಶ್ಯಾಮ ಭಟ್ (ಬಿ ಡಿ ಎ ಆಯುಕ್ತರು, ಬೆಂಗಳೂರು), ಶ್ರೀ ಅಶೋಕ್ ಭಟ್ ಉಡುಪಿ, ಶ್ರೀ ಸುಧೀರ್ ಕೆ ಜೋಷಿ ಚಾಮರಾಜಪೇಟೆ… Continue Reading →
ಪೆರಾಜೆ-ಮಾಣಿ ಮಠಃ9.8.2013, ಶುಕ್ರವಾರ ಇಂದು ಬದಿಯಡ್ಕ, ನೀರ್ಚಾಲು ಹಾಗೂ ಎಣ್ಮಕಜೆ ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಬಳಿಕ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯಸಭೆಯಲ್ಲಿ ಮೂರೂ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿರಿಸಿ, ವಲಯಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀ ಕೆ ನರಸಿಂಹ ಭಟ್(ಸಹಾಯಕ ಮಹಾಪ್ರಭಂಧಕರು, ಸ್ಟೇಟ್ ಬ್ಯಾಂಕ್ ಮೈಸೂರು, ಕಾರವಾರ),… Continue Reading →
ಪೆರಾಜೆ-ಮಾಣಿ ಮಠಃ8.8.2013, ಗುರುವಾರ ಇಂದು ಕಾಸರಗೋಡು, ಚಂದ್ರಗಿರಿ ಹಾಗೂ ಈಶ್ವರಮಂಗಲ ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ವಲಯಗಳ ಸಭೆಯಲ್ಲಿ ಈ ಮೂರೂ ವಲಯಗಳ ಸಮಗ್ರ ವಿಷಯಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀ ಕೆ ಸಿ ನಾಯಕ್ (ಮಹಾಬಲೇಶ್ವರ ಕನ್ ಸ್ಟ್ರಕ್ಷನ್ಸ್, ಮಂಗಳೂರು ಹಾಗೂ ಧರ್ಮದರ್ಶಿಗಳು, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿನಗರ), ಶ್ರೀ ಪ್ರಭಾಕರ… Continue Reading →
ಪೆರಾಜೆ-ಮಾಣಿ ಮಠಃ7.8.2013, ಬುಧವಾರ ಇಂದು ಸುಳ್ಯ, ಗುತ್ತಿಗಾರು ಹಾಗೂ ಕೊಡಗು ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳು ಶ್ರೀರಾಮಾದಿ ದೇವರುಗಳಿಗೆ ಪೂಜೆ ಸಲ್ಲಿಸಿದ ನಂತರ ಮಾತೆಯರು ಕುಂಕುಮಾರ್ಚನೆ ನಡೆಸಿದರು. ವಲಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ. ಎಸ್ ಎಮ್ ಶರ್ಮಾ ಸಂಪತ್ತಿಲ, ಶ್ರೀ ಪ್ರದೀಪ ದ ನಾಯಕ್ (ಜಿ.ಪಂ. ಸದಸ್ಯರು ಗೋಕರ್ಣ, ಧರ್ಮದರ್ಶಿಗಳು ಶ್ರೀ… Continue Reading →
ಪೆರಾಜೆ-ಮಾಣಿ ಮಠಃ 6.8.2013, ಮಂಗಳವಾರ ಇಂದು ಸೀತಾಂಗೋಳಿ ಹಾಗೂ ಎಡನಾಡು ವಲಯದವರಿಂದ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಕರಾರ್ಚಿತ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ವಲಯ ಸಭೆಯಲ್ಲಿ ಎರಡೂ ವಲಯಗಳ ಆಗುಹೋಗುಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕ್ಯಾ. ಗಣೇಶ್ ಕಾರ್ಣಿಕ್ ಎಮ್ ಎಲ್ ಸಿ, ಶ್ರೀ ಮುರಳೀ ಕಡೆಕ್ಕಾರ್… Continue Reading →
ಪೆರಾಜೆ-ಮಾಣಿ ಮಠಃ5.8.2013, ಸೋಮವಾರ ಇಂದು ಬೆಳ್ಳಾರೆ, ಚೊಕ್ಕಾಡಿ ಮತ್ತು ಪಂಜ ವಲಯದವರ ಗುರುಭಿಕ್ಷಾ ಸೇವೆ ನಡೆಯಿತು. ಶ್ರೀದೇವರುಗಳ ಪೂಜೆಗಳು ನಡೆದ ಮೇಲೆ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಬೆಳ್ಳಾರೆ, ಚೊಕ್ಕಾಡಿ ಹಾಗೂ ಪಂಜ ವಲಯದವರ “ವಲಯ ಸಭೆ”ಯಲ್ಲಿ ವಲಯಗಳ ವಿಷಯಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಶ್ರೀ ಬಿ ಜೆ ಶರ್ಮಾ ಬೆಂಗಳೂರು, ಡಾ.ರಾಮಯ್ಯ… Continue Reading →
ಪೆರಾಜೆ-ಮಾಣಿ ಮಠಃ 4-08-2013, ಆದಿತ್ಯವಾರ ವಿಜಯ ಚಾತುರ್ಮಾಸ್ಯದ ಇಂದಿನ ದಿನದ ಗುರುಭಿಕ್ಷಾ ಸೇವೆ ಬಾಯಾರು ಮತ್ತು ಉಡುಪಿ ವಲಯದಿಂದ ನಡೆಯಿತು. ಶ್ರೀಗುರುಗಳ ಶ್ರೀಕರಗಳಿಂದ ಶ್ರೀದೇವರ ಪೂಜೆಗಳು ನೆರವೇರಿದವು. ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ಈ ದಿನದ ಭಿಕ್ಷಾ ಸೇವೆಯನ್ನು ವಲಯದ ವತಿಯಿಂದ ಶ್ರೀ ರಾಮಚಂದ್ರ ಭಟ್, ಬಾಯಾರು ವಲಯದವರು ನೆರವೇರಿಸಿದರು. ಈ ದಿನ “ಗುರಿಕ್ಕಾರರ ಸಮಾವೇಶ” ನಡೆಯಿತು. ರಾಮಚಂದ್ರಾಪುರ ಮಂಡಲ,ಸಾಗರ ಮಂಡಲ,… Continue Reading →