Category ಸುದ್ದಿ

Get tuned to the latest news related to Sri Swamiji

ಶ್ರೀರಾಮಕಥಾ

ದಿವ್ಯಾನುಗ್ರಹ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ದಿನಾಂಕ: ಮೇ ೧೨-೨೦೧೨ ರಿಂದ ಮೇ ೧೬-೨೦೧೨ ಅಪರಾಹ್ನ ೫:೩೦ರಿಂದ ರಾತ್ರಿ ೮:೩೦ ಸ್ಥಳ: ಶಾರದಾ ಗಣಪತಿ ವಿದ್ಯಾಕೇಂದ್ರ, ಪುಣ್ಯಕೋಟಿ ನಗರ, ಕೈರಂಗಳ

ಮಂಗಳೂರು ಶ್ರೀ ರಾಮ ಕಥೆಯ ಮೂರನೇ ದಿನ

ಶ್ರೀ ರಾಮ ಕಥೆಯ ಮೂರನೇ ದಿನ ಶ್ರೀ ಗುರುಗಳು, ಪರಿವಾರದ ಅಣ್ಣಂದಿರು ಶ್ರೀ ರಾಮಾಯಣ ಗ್ರಂಥದೊಡನೆ ವೈಭವದಿಂದ ವೇದಿಕೆಗೆ ಆಗಮಿಸಿದರು. ಪರಿವಾರ ಸಹಿತನಾದ ಶ್ರೀ ರಾಮನಿಗೆ, ಹನುಮನಿಗೆ, ಆದಿ ಗ್ರಂಥಕ್ಕೆ ಪುಷ್ಪಾರ್ಚನೆ ಆದ ನಂತರ ಮೂರನೇ ದಿನದ ರಾಮಕಥೆಯನ್ನು ಪ್ರಾರಂಭಿಸಿದರು. ಎರಡನೇ ದಿನದ ಜಯ ವಿಜಯರ ಕಥೆಯನ್ನು ಮುಂದುವರೆಸಿ ಜಯವಿಜಯರ ಮನಸ್ಸಿನ ವರ್ಣನೆಯನ್ನು ಮಾಡುತ್ತಾ ಎರಡು… Continue Reading →

ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅಷ್ಟಬಂಧ ಕಾರ್ಯಕ್ರಮ

ಭಟ್ಕಳ ತಾಲ್ಲೂಕು ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಅಷ್ಟಬಂಧ ಕಾರ್ಯಕ್ರಮ ಆಗಮೊಕ್ತ ರೀತಿಯಿಂದ ನಡೆಯಿತು. ಶ್ರೀ ರಾಮಚಂದ್ರಾ ಪುರ ಮಠದ ಶ್ರ್ರಿ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳ ಅಮೃತಹಸ್ತ ದಿಂದ ನೆರವೇರಿತು. ಪರಿವಾರ ದೇವತೆಗಳಾದ ಗಣಪತಿ, ವೀರಭದ್ರ ಮತ್ತು ಕ್ಷೇತ್ರ ಪಾಲ ದೇವರುಗಳ ಪ್ರತಿಷ್ಠೆಯೂ ನಡೆಯಿತು. ನಂತರ ಧಾರ್ಮಿಕ ಸಭೆ ನಡೆದು ಸೇರಿದ್ದ  ಸಮಸ್ತರನ್ನುದ್ದೇಶಿಸಿ ಶ್ರೀಗಳವರು ಆಶೀರ್ವಚನ… Continue Reading →

ಭಟ್ಕಳ ಶ್ರೀ ದುರ್ಗಾ ದೇವಿ ದೇವಸ್ಥಾನ. ಕಿತ್ರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಅತ್ಯಂತ ಪುರಾತನ ಮತ್ತು ಶಕ್ತಿ ಕೇಂದ್ರವೆಂದರೆ ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ. ಇಲ್ಲಿ ಸ್ವಯಂಭೂ ಲಿಂಗ ಶಕ್ತಿ ಸ್ವರೂಪಿಯಾಗಿ ಅವತರಿಸಿದ್ದಾಳೆ.  ಪ್ರಕೃತಿದತ್ತವಾದ ಈ ಲಿಂಗದ ಮೇಲೆ ಗೋಮಾತೆ ಪ್ರತಿನಿತ್ಯ ಹಾಲು ಸುರಿಸಿ ಹೋಗುತಿತ್ತು. ಮನೆಯಲ್ಲಿ ಗೋವು ಹಾಲನ್ನು ಏಕೆ ಕೊಡುವುದಿಲ್ಲ ಎಂದು ಯೋಚಿಸಿ ಗೋವಿನ ಮಾರ್ಗವನ್ನು ಅನುಸರಿಸಿ… Continue Reading →

ಶಂಕರ ಪಂಚಮಿಯ ಆಮಂತ್ರಣ

ಶ್ರೀದುರ್ಗಾಪರಮೇಶ್ವರೀ ದೇವಿ ದೇವಸ್ಥಾನ ದೇವಿಮನೆ ಬ್ರಹ್ಮಕಲಶೋತ್ಸವದ ಆಮಂತ್ರಣ

ಶ್ರೀಭಾರತೀ ವಿದ್ಯಾಪೀಠ ಮುಜುಂಗಾವು: ಸ್ಪಂದನ 2012

ಯೋಗೋತ್ಸವ: ಶ್ರೀಭಾರತೀ ವಿದ್ಯಾಪೀಠ, ಬದಿಯಡ್ಕ

ಮಾಲೂರಿನಲ್ಲಿ ಶ್ರೀ ಹನುಮಾನ್ ಜಯಂತಿ – 06-04-2012

ಹನುಮನ ಜನ್ಮಭೂಮಿಯಲ್ಲಿ ಆಂಜನೇಯ ಜನ್ಮೋತ್ಸವ – 06-04-2012

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑