Page 148 of 292

ಯಕ್ಷ ಕ್ಷಯವಾಗದೆ ಅಕ್ಷಯವಾಗಲಿ : ಪೇಜಾವರ ಶ್ರೀ.

10 ನವೆಂಬರ್, 2012 ಸಂಪಾಜೆ ಯಕ್ಷೋತ್ಸವ 2012: ಭಗವಂತನ ಭಕ್ತಿಯ ಪ್ರಸಾದವೇ ಕಲೆ, ನೃತ್ಯ, ಸಂಭಾಷಣೆ, ಗಾಯನ, ವಾದನಗಳನ್ನೊಳಗೊಂಡ ಕಲೆ ಯಕ್ಷಗಾನ. ತೆಂಕು ಮತ್ತು ಬಡಗು ಮೇಳಗಳು ಇಂದು ರಾಜ್ಯದಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ನುಡಿದರು. ಅವರು ಡಾ. ಕಿಲಾರು ಗೋಪಾಲಕೃಷ್ಣಯ್ಯನವರ ಸಂಸ್ಮರಣೆ ಮತ್ತು ಸಂಪಾಜೆ… Continue Reading →

ದೀಪಾವಳಿಯ ಶುಭ ಹಾರೈಕೆಗಳು

Facebook Comments Box

ಜೆ ಪಿ ನಗರದಲ್ಲಿ ನಡೆದ “ಶ್ರೀರಾಮಕಥೆ”2012: ವೀಡಿಯೋ

ಬೆಂಗಳೂರು, ಜುಲೈ 15 – 21, 2012: ಶ್ರೀದುರ್ಗಾಪರಮೇಶ್ವರೀ ಕ್ರೀಡಾಂಗಣ, ಜೆ.ಪಿ.ನಗರ 2ನೆಯ ಘಟ್ಟ, ಆರ್.ವಿ.ಡೆಂಟಲ್ ಕಾಲೇಜಿನ ಎದರು ಜೆ.ಪಿ.ನಗರದಲ್ಲಿ ನಡೆದ “ಶ್ರೀರಾಮಕಥೆ”ಯ ಸಮಗ್ರ ವೀಡಿಯೋ ದೃಶ್ಯಾವಳಿ ಇಲ್ಲಿ ನೋಡಬಹುದಾಗಿದೆ: ======================================== Day 1 Part 1 | Part 2 Day 2 Part 1 | Part 2 Day 3 Part… Continue Reading →

Gurupada-26

Facebook Comments Box

ಭಗವಂತ ಮತ್ತು ಭಕ್ತರ ಮಧ್ಯೆ ಸೇತು “ನಂದಿ”

ಗೋವಿಲ್ಲದೇ ಕೃಷಿ ಇಲ್ಲ, ಕೃಷಿ ಇಲ್ಲದೇ ಅನ್ನ ಇಲ್ಲ. ವಿಶ್ವದ ಸರ್ವ ಶ್ರೇಷ್ಠ ಗೋ ತಳಿ ವೆಚ್ಚೂರು ಈ ಮಣ್ಣಿನ ಕೊಡುಗೆ, ಆದರೆ ಇಂದು ಈ ಭೂಮಿಯಲ್ಲಿಯೇ ಆ ತಳಿ ನಶಿಸಿ ಹೋಗಿದೆ ಎಂದು ವಿಶಾದಿಸಿದರು .

Gurupada-25

Facebook Comments Box

ಮಲ್ಲೇಶ್ವರಂನಲ್ಲಿ ನಡೆದ “ಶ್ರೀರಾಮಕಥೆ”2012: ವೀಡಿಯೋ

ಬಾಲಕಿಯರ ಸರ್ಕಾರೀ ಪದವಿಪೂರ್ವ ವಿದ್ಯಾಲಯದ ಆವರಣ, 13ನೆಯ ಅಡ್ಡರಸ್ತೆ, 4ನೆಯ ಮುಖ್ಯರಸ್ತೆ, ಮಲ್ಲೇಶ್ವರಂನಲ್ಲಿ ನಡೆದ “ಶ್ರೀರಾಮಕಥೆ”ಯ ಸಮಗ್ರ ವೀಡಿಯೋ ದೃಶ್ಯಾವಳಿ ಇಲ್ಲಿ ನೋಡಬಹುದಾಗಿದೆ:

ರಾಮಾಶ್ರಮ, ಬೆಂಗಳೂರು : ಪ್ರತಿಷ್ಠಾಪನಾ ದಶಮಾನೋತ್ಸವ

ರಾಮಾಶ್ರಮ, ಬೆಂಗಳೂರು : ಪ್ರತಿಷ್ಠಾಪನಾ ದಶಮಾನೋತ್ಸವ

ಕೊಡಚಾದ್ರಿ ಉತ್ಸವದಲ್ಲಿ ಶ್ರೀಗುರುಗಳು: ಪತ್ರಿಕಾ ವರದಿ

ಕೊಡಚಾದ್ರಿ ಉತ್ಸವದಲ್ಲಿ ಶ್ರೀಗುರುಗಳು:

ಮಲೆನಾಡು ಗಿಡ್ಡ ಗೋದರ್ಶನ: ಕಾರ್ಯಕ್ರಮದ ಪತ್ರಿಕಾ ವರದಿಗಳು

ಮಲೆನಾಡು ಗಿಡ್ಡ ಗೋದರ್ಶನ: ಕಾರ್ಯಕ್ರಮದ ಪತ್ರಿಕಾ ವರದಿಗಳು

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑