Page 172 of 292

ಇತರ ಸಂಸ್ಥೆಗಳು

Here is the list of other programs run by Sri Ramachandrapura Matha ಮಹಿಳೋದಯ, ಬದಿಯಡ್ಕ, ಕಾಸರಗೋಡು ಜಿಲ್ಲೆ ಕುದುರೆಬೆಟ್ಟು ಫಾರ್ಮ್ಸ್, ಬಾಳ್ತಿಲ, ಬಂಟ್ವಾಳ ತಾಲೂಕು Facebook Comments Box

ದೇವಸ್ಥಾನಗಳು

ದೇವಸ್ಥಾನಗಳು

ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳು

List of hospitals run by Sri Ramachandrapura Matha. ಶ್ರೀ ಭಾರತೀ ಸ್ವಾಸ್ಥ್ಯ ಮಂದಿರ ಮುಜುಂಗಾವು ಶ್ರೀಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು ಅಮೃತಭಾರತೀ ಗವ್ಯಚಿಕಿತ್ಸಾಲಯ, ಶ್ರೀರಾಮಾಶ್ರಮ, ಗಿರಿನಗರ, ಬೆಂಗಳೂರು ಗವ್ಯಚಿಕಿತ್ಸಾಲಯ, ಶ್ರೀರಾಮಚಂದ್ರಾಪುರಮಠ, ಹೊಸನಗರ ತಾಲೂಕು ಪಂಚಗವ್ಯ ಆಯುರ್ವೇದಿಕ್ ರೀಸರ್ಚ್ ಸೆಂಟರ್, ಬೋಗಾದಿ, ಮೈಸೂರು Facebook Comments Box

ಗೋಶಾಲೆಗಳು

Here is the list of Goushaalas run by Sri Ramachandrapura Matha. ಅಮೃತಧಾರಾ ಗೋಶಾಲೆ, ಮುಳಿಯ ಅಮೃತಧಾರಾ ಗೋಶಾಲೆ ಕೋಲಾಡ, ಮಹಾರಾಷ್ಟ್ರ ಅಮೃತಧಾರಾ ಗೋಶಾಲೆ, ಬಜಕ್ಕೂಡ್ಲು ಅಮೃತಧಾರಾ ಗೋಲೋಕ, ಹನಿಯ, ಹೊಸನಗರ ತಾಲೂಕು ಅಮೃತಧಾರಾ ಗೋಲೋಕ, ದಿಣ್ಣೇಪಾಳ್ಯ, ಬೆಂಗಳೂರು ಅಮೃತಧಾರಾ ಗೋಶಾಲಾ, ಗಂಗಾಪುರ, ಮಾಲೂರು ತಾಲೂಕು ಅಮೃತಧಾರಾ ಗೋಶಾಲಾ, ಗಂಗಾಪುರ, ರಾಣೆಬೆನ್ನೂರು ತಾಲೂಕು… Continue Reading →

ವಸತಿ ನಿಲಯಗಳು

Here is the list of Hostel accommodations provided by Sri Ramachandrapura Matha across various places: ಶ್ರೀ ಭಾರತೀ ನಾರಿನಿಕೇತನ, ಮಳವತ್ತಿ, ಸಿದ್ದಾಪುರ ತಾಲೂಕು, ವೈದೇಹಿ ನಾರಿನಿಕೇತನ, ವಿಜಯನಗರ, ಬೆಂಗಳೂರು Facebook Comments Box

ವಿದ್ಯಾ ಸಂಸ್ಥೆಗಳು

Here is the list of educational institutions run by Sri Ramachandrapura Matha. ಶ್ರೀ ಭಾರತೀ ವಿದ್ಯಾಲಯ ಬೆಂಗಳೂರು ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಮುಜುಂಗಾವು ವಿದ್ಯಾನಿಕೇತನ ಮೂರೂರು- ಕಲ್ಲಬ್ಬೆ ಶ್ರೀಭಾರತೀ ವಿದ್ಯಾ ಸಂಸ್ಥೆ- ಉರುವಾಲು ಶ್ರೀಭಾರತೀ ಕಾಲೇಜು ಮಂಗಳೂರು ಶ್ರೀರಾಘವೇಂದ್ರಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯ, ಕವಲಕ್ಕಿ ಶ್ರೀ… Continue Reading →

ಶ್ರೀ ಶ್ರೀರಾಘವೇಶ್ವರಭಾರತೀ ಸ್ವಾಮಿಗಳು : Sri Sri Raghaveshwara Bharathi Mahaswamiji

ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ, ಪದವಾಕ್ಯಪ್ರಮಾಣಪಾರಾವಾರಪಾರೀಣ,
ಯಮನಿಯಮಾಸನಪ್ರಾಣಾಯಾಮಪ್ರತ್ಯಾಹಾರಧ್ಯಾನಧಾರಣಸಮಾಧ್ಯಷಾಂಗಯೋಗಾನುಷ್ಠಾನನಿಷ್ಠ,

Where is Happiness?

This article is taken from Living with God Book, Guruji’s articles translated by Dr. Sharada Jayagovind.

ನೀನಾರಿಗಾದೆಯೋ ಎಲೆ ಮಾನವಾ!!

ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲೆ ಮನುಷ್ಯನ ಸವಾರಿ ನಡೆಯುತ್ತಲೇ ಇದೆ.. ಪ್ರಕೃತಿಯೆಂದರೆ ನಮ್ಮ ತಾಯಿ. ಜೀವಾಂಕುರವಾದ ಪ್ರಾರಂಭದಲ್ಲಿ ಅಮ್ಮನಿಂದ ‘ಉಸಿರು’ ಪಡೆವ ನಾವು, ಈ ಭುವಿಯ ಮಡಿಲಿಗೆ ಬಂದ ಬಳಿಕ ಅದಕ್ಕಾಗಿ ಆಶ್ರಯಿಸುವುದು ಪ್ರಕೃತಿಮಾತೆಯನ್ನು! ಅದರ ಮಹತ್ವವನ್ನರಿಯದ ನಾವು ‘ಕೃತಕ’ದತ್ತ ಸಾಗುತ್ತಿದ್ದೇವೆ. ಇದರಿಂದ ನಮಗಾಗುವ ನಷ್ಟ ಎಷ್ಟರಮಟ್ಟಿಗಿದೆ – ಎಂಬುವುದಕ್ಕೆ ಒಂದು ಪುಟ್ಟ ಉದಾಹರಣೆ ಗಮನಿಸೋಣ:… Continue Reading →

ಸಾಧನವಾಗಿರುವುದೂ ಸಾಧನೆಯೇ- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಗೋಕರ್ಣ: ೧೩. ನಮ್ಮ ಈ ಬದುಕು ಭಗವಂತನ ಕೊಡುಗೆ. ಇಲ್ಲಿ ನಾವು ಕೇವಲ ಸಾಧನ ಮಾತ್ರ. ಯಾವ ಕಾರ್ಯದಲ್ಲಿಯೂ ನಮಗೆ ಸ್ವತಂತ್ರಕತೃತ್ವವಿಲ್ಲ. ಎಂದಾದರೂ ಇದು ನಮ್ಮದೇ ಸಾಧನೆಯೆಂಬ ಭಾವ ಬಲಿತರೆ ಅಹಂಕಾರ ಅಮರಿಕೊಂಡರೆ ನಮ್ಮ ಪತನಕ್ಕೆ ಹೆಚ್ಚು ಸಮಯವಿಲ್ಲ ಎಂದೇ ಅರ್ಥ. ಪ್ರಭು ಶ್ರೀರಾಮಚಂದ್ರ ಈ ವರ್ಷದ ಚಾತುರ್ಮಾಸ್ಯ ಕಾರ್ಯಕ್ರಮವನ್ನು ತುಂಬ ಸುಂದರವಾಗಿ ನಿರೂಪಿಸಿದ್ದಾನೆ. ಇದಕ್ಕೆ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑