Page 280 of 292

12-12-2009 ರ ಕಾರ್ಯಕ್ರಮಗಳು

12-12-2009 ರ ಕಾರ್ಯಕ್ರಮಗಳು ಪ್ರಾತಃ ಪೂಜೆ ಯನ್ನು ಪೂನೆಯ ಆನಂದ್ ಭಟ್ ರವರ ಮನೆಯಲ್ಲಿ ಪೂರೈಸಿ ಮಧ್ಯಾಹ್ನ ಪ್ರಕಾಶ್ ಭಟ್ ರವರ ನೂತನ ಫ್ಯಾಕ್ಟರಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಟ ಸುರೇಶ ಒಬೆರಾಯ್, ಟಿ ಎನ್ ಸಿಂಗ್ ಮುಂತಾದವರು ಭಾಗವಹಿಸಿದ್ದರು..ಅಲ್ಲಿಂದ ಶ್ರೀಗಳು ಪುನಃ ಪೂನಾದ ಆನಂದ್ ಭಟ್ ರವರಲ್ಲಿಗೆ ಆಗಮಿಸಿ ಪೂಜೆ ಮುಗಿಸಿ ಸಂಜೆ ಪೂನಾದ ಪ್ರತಿಷ್ಠಿತ… Continue Reading →

जब मालवीय जी ने त्रिवेणीका जल लेकर गो रक्षा की प्रतिजना की

महामना पण्डित मदनमोहनजी मालवीय महाराज गोसेवाकी प्रतिमा थे | जनवरी सन 1928 में प्रयाग्मे त्रिवेणीको पावन तटपर ‘ अखिल भारतवर्षीय सनातन धर्मसभा ‘ का अधिवेशन था | व्याख्यान – वाचस्पति प० दीनदयालजी शर्मा शास्त्री भी अधिवेशनमें महामनाके साथ उपस्थित थे… Continue Reading →

ಅಮ್ಮನ ಮಗುವಿಗೆ – ಅಮ್ಮನ ಕುರಿತು..!!

ಓ ಅಮ್ಮನ ಮಗುವೇ………..!

ಪ್ರೀತಿಯ ಪರಾಕಾಷ್ಠೆಯಲ್ಲಿ ಪ್ರೀತಿ ಪಾತ್ರರೊಡನೆ ಒಂದೇ ಎಲೆಯಲ್ಲಿ ಊಟ ಮಾಡಿದ್ದಿರಬಹುದು,
ಆದರೆ ಎಂದಾದರೂ ಒಂದೇ ಬಾಯಲ್ಲಿ ಇಬ್ಬರು ಊಟ ಮಾಡಿದ್ದು೦ಟೇ..?

ನೆನಪಿಸಿಕೋ….
ಬದುಕಿನ ಪುಸ್ತಕದ ಪುಟಗಳನ್ನು ಒಮ್ಮೆ ಹಿಂದೆ ಹಿಂದೆ ತಿರುವಿ ಹಾಕು..
ಹಿಂದು ಹಿಂದಕ್ಕೆ..ಇನ್ನೂ ಹಿಂದಕ್ಕ .. ಶಿಶುತ್ವದವರೆಗೆ..!
ನೆನಪಿನ ವ್ಯಾಪ್ತಿ ಇರುವಷ್ಟು ದೂರವೂ ಹಿಂದಕ್ಕೆ ಹೋಗಿ ನೆನಪಿಸಿಕೋ..
ನೆನಪಾಗಲಿಲ್ಲವೇ..???
ಸರಿ ಬಿಡು, ಬದುಕಿನ ನೆನಪಿರುವ ಭಾಗದಲ್ಲಿರುವ ವಿಷಯವಲ್ಲ ಅದು..!

ದಿನಾಂಕ:- ೧೨ /೧೨/೨೦೦೯ ದಿನಚರಿ

||ಹರೇ ರಾಮ|| ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ ಶನಿವಾರ . ಏಕಾದಶಿ . ಚಿತ್ರಾನಕ್ಷತ್ರ. ಶೋಭನ ನಾಮಯೋಗ ಬಾಲವ ಕರಣ. ದಿನಾಂಕ:- ೧೨ /೧೨/೨೦೦೯ ಬೆಳಿಗ್ಗೆ ೦೮.೦೦ ಗಂಟೆಯಿಂದ ೧೦ .೦೦ ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ. ಬೆಳಿಗ್ಗೆ ೧೦.೧೫ ರಿಂದ ೧೨ –೩೦ಯವರೆಗೆ ಪ್ರಕಾಶ ಭಟ್ ಇವರ ಕಾರ್ಖಾನೆ ಶ್ರೀ ಗಳ ಅಮೃತ… Continue Reading →

11-12-2009 ರ ಕಾರ್ಯಕ್ರಮಗಳು..

ಶ್ರೀಗಳು ಪ್ರಾತಃ ಪೂಜೆಯನ್ನು ಪಂಢರಾಪುರದ ಸಂಜಯ್ ಆನಂದ್ ತಾಠೆ ರವರ ಮನೆಯಲ್ಲಿ ನೆರವೇರಿಸಿದರು.. ಅಲ್ಲಿಂದ ವಿಠೋಬ ಮತ್ತು ರುಕ್ಮಿಣಿಯರ ದರ್ಶನ ಪಡೆದರು.. ಅಪರಾಹ್ನ ಪಲ್ಟನ್( ಮಹಾರಾಷ್ಟ್ರ) ದಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮ ದಲ್ಲಿ ದಿವ್ಯ ಸಾನಿಧ್ಯವನ್ನಿತ್ತು ಮಾರ್ಗದರ್ಶನ ನೀಡಿದರು.. ಕಾರ್ಯಕ್ರಮದಲ್ಲಿ ಸ್ವಾಮೀ ಧಾರೇಶ್ವರ ಮಹಾರಾಜ್ ಮುಂತಾದವರು ಭಾಗವಹಿಸಿದ್ದರು.. ನಾವು ಶಂಕರಾಚಾರ್ಯರಾಗಿ ಇಲ್ಲಿಗೆ… Continue Reading →

೧೦-೧೨-೨೦೦೯ ರ ಕಾರ್ಯಕ್ರಮ

ಶ್ರೀ ಗಳು ಪ್ರಾತಃ ಪೂಜೆಯನ್ನು ಕೊಲ್ಲಾಪುರದ H V ಭಾಸ್ಕರ್ ರವರ ಮನೆಯಲ್ಲಿ ಪೂರೈಸಿ, ಅಲ್ಲಿಂದ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದರು ಅಲ್ಲಿ ಮಹಾಲಕ್ಷ್ಮಿಯ ದರ್ಶನ ಪಡೆದು ತಾಯಿಯ ಪಾದಾರವಿಂದಗಳಿಗೆ ನಮಸ್ಕರಿಸಿದರು.. ಅಲ್ಲಿಂದ ಕೊಲ್ಲಾಪುರದಲ್ಲಿರುವ ಕರವೀರ ಶಂಕರ ಪೀಠಕ್ಕೆ ಭೇಟಿ ನೀಡಿ ಸ್ವಾಮಿಗಳೊಂದಿಗೆ ಅಲ್ಲಿಯ ಗೋ ಶಾಲೆ ವೀಕ್ಷಿಸಿದರು.. ತದನ೦ತರ H V ಭಾಸ್ಕರ್ ರವರ… Continue Reading →

ದಿನಾಂಕ:- ೧೧/೧೨/೨೦೦೯ ದಿನದರ್ಶಿಕೆ

ದಿನದರ್ಶಿಕೆ ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಶುಕ್ರವಾರ. ದಶಮಿ. ಹಸ್ತಾನಕ್ಷತ್ರ. ಸೌಭಾಗ್ಯ ನಾಮಯೋಗ ಭದ್ರ ಕರಣ. ದಿನಾಂಕ:- ೧೧/೧೨/೨೦೦೯ ಬೆಳಿಗ್ಗೆ ೦೯.೦೦ ಗಂಟೆಯಿಂದ ೧೧.೦೦ ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಬೆಳಿಗ್ಗೆ ೧೧.೦೦ ರಿಂದ ೧೧ –೩೦ಯವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ. ಬೆಳಿಗ್ಗೆ ೧೧.೩೦ ರಿಂದ… Continue Reading →

If you have a heart..

It was a sports stadium.. Eight children were standing on the track to Participate in the running event. Ready..! Steady…! Bang…….!!! With the sound of Toy pistol, all eight girls started running. Hardly have they covered ten to fifteen steps,… Continue Reading →

ದಿನಾಂಕ:- ೧೦/೧೨/೨೦೦೯ ದಿನದರ್ಶಿಕೆ

ದಿನದರ್ಶಿಕೆ ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ . ಗುರುವಾರ ನವಮಿ ಉತ್ತರನಕ್ಷತ್ರ. ಆಯುಷ್ಮಾನ್ ನಾಮಯೋಗ. ತ್ಯೆತಿಲ ಕರಣ. ದಿನಾಂಕ:- ೧೦/೧೨/೨೦೦೯ ಬೆಳಿಗ್ಗೆ ೮–೩೦ಗಂಟೆಯಿಂದ ೯–೩೦ಗಂಟೆಯವರೆಗೆ –ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ. ಬೆಳಿಗ್ಗೆ ೯–೪೫ ರಿಂದ ೧೦–೩೦ಗಂಟೆಯವರೆಗೆ –ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ. ಬೆಳಿಗ್ಗೆ ೧೦–೩೦ ರಿಂದ ೧೧–೦೦ಗಂಟೆಯವರೆಗೆ –ಮಹಾಲಕ್ಷ್ಮಿ ದೇವಸ್ಥಾನ, ಕೊಲ್ಲಾಪುರಕ್ಕೆ ಪ್ರಯಾಣ, ದರ್ಶನ…. Continue Reading →

ಬೊ೦ಬೋಡೆ ಹಾಗೂ ಕೊಲ್ಲಾಪುರದಲ್ಲಿ ನಡೆದ ಕಾರ್ಯಕ್ರಮ..

ಬೊ೦ಬೋಡೆ ಯಲ್ಲಿ ನಡೆದ ವಿಶ್ವಮಂಗಲ ಗೋ ಗ್ರಾಮ ಯಾತ್ರಾ ಕಾರ್ಯಕ್ರಮದಲ್ಲಿ ಶ್ರೀ ಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಮ್ ಬಾಲಕ ದಾಸ್ ಜಿ ಭಾಗವಹಿಸಿದ್ದರು .. ನೇಗಿಲ ಕರ್ಮಿಗಳು ಹೆಚ್ಚಿನ ಸ೦ಖ್ಯೆಯಲ್ಲಿ ಭಾಗವಹಿಸಿದ್ದರು.. ತದನಂತರ ಶ್ರೀಗಳು ಅಲ್ಲಿಯ ಮಹಾದೇವ ಮಂದಿರದಲ್ಲಿ ನಡೆದ ಯಾತ್ರಾ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು.. ಹಾಗೂ ಬೊ೦ಬೋಡೆಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿನೀಡಿದರು….. Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑