ಅಮೃತ ಬರುವವರೆಗೆ ಮಥನ ಅನಿವಾರ್ಯ; ಮಥನದ ಕೊನೆಯಲ್ಲಿ ಅಮೃತ ಬರುವುದೂ ಅವಶ್ಯಂಭಾವೀ*! ಮಕ್ಕಳಿಲ್ಲದ ತನಗೆ ಮಕ್ಕಳನ್ನು ಕರುಣಿಸಬಲ್ಲ ಕರುಣಾಳು ಕಣ್ಮುಂದೆಯೇ ಇದ್ದರೂ… ಆ ಕಾರ್ಯಕ್ಕೆ ಮುನಿಯನ್ನು ಒಡಂಬಡಿಸಬಲ್ಲ ರೋಮಪಾದನು ತನಗೆ ಪ್ರಾಣಮಿತ್ರನೇ ಆಗಿದ್ದರೂ… ಕೇಳಬೇಕಾದುದನ್ನು ಕೇಳಲಾರದೆ ತಳಮಳಿಸುತ್ತಿದ್ದ ದಶರಥನಿಗೆ ಕೊನೆಗೂ ಕೇಳಲೇಬೇಕಾದ ಹೊತ್ತು ಬಂದಿತ್ತು. ಅಂಗರಾಜನನ್ನು ಬೀಳ್ಕೊಟ್ಟು ಅಯೋಧ್ಯೆಗೆ ಹೊರಡಲೇಬೇಕಾದ ಸನ್ನಿವೇಶ ಕಣ್ಮುಂದಿತ್ತು. ಕೊನೆಗೂ ಮಥನವು… Continue Reading →
What kind of mother is she!? Inducing a daughter, that too an innocent one – to inveigle an innocent sage? Using the piece of her own flesh as a pawn to kidnap a sage, who has not seen the world,… Continue Reading →
ದಶರಥನಿಗೆ ಅಂಗರಾಜ್ಯವೂ ಹೊಸತಲ್ಲ; ಅಂಗರಾಜನೂ ಅಪರಿಚಿತನಲ್ಲ; ಆದರೆ ಆ ದಿನ ಏನೋ ನಡುಕ; ಮತ್ತೇನೋ ತವಕ!
ರೋಮಪಾದನ ಪಾರ್ಶ್ವದಲ್ಲಿ, ಋಷ್ಯಶೃಂಗರ ರೂಪದಲ್ಲಿ ವಿರಾಜಮಾನವಾಗಿರಬಹುದಾದ ಭುವನಭಾಗ್ಯದ ದ್ವಾರವನ್ನು ಕಾಣುವ ತವಕ; ‘ಋಷ್ಯಶೃಂಗರು ಯಾಗಕ್ಕಾಗಿ ಅಯೋಧ್ಯೆಗೆ ಬರಲಿ’ ಎಂದು ಯಾಚಿಸುವಾಗ, ಅಂಗರಾಜನು ಏನೆಂದುಕೊಳ್ಳುವನೋ, ಮುನಿವರೇಣ್ಯನು ಏನೆಂದುಬಿಡುವನೋ ಎಂಬ ನಡುಕ! ಆ ಮೊದಲು ಯಾಚಿಸಿ ಗೊತ್ತಿದ್ದರಲ್ಲವೇ ದೊರೆಗಳ ದೊರೆಗೆ!? ಮುಂದೆ ಓದಿ >>
If someone insists that a pebble and pearl are same, isn’t it logical to conclude he is insane? If someone mixes pebbles of diamond with the pebbles on the shore doesn’t he stretch the borders of foolishness? Honorable Supreme Court… Continue Reading →
ನೀನು ಗೈದ ಗೋಸೇವೆಯ ಫಲವಾಗಿ ಕಾಮಧೇನುವು ನಿನಗೆ ಕ್ಷೀರಸಾಗರದಲ್ಲಿ ನೆಲೆಯನ್ನು ಕಲ್ಪಿಸಲಿ; ಆ ಅಮೃತದಾಯಿನಿಯು ನಿನಗೆ ಅಮೃತತ್ವವನ್ನೇ ನೀಡಲಿ! ರಾಮಾನುಗ್ರಹದ ರಕ್ಷೆಯು ನಿನ್ನ ಕುಟುಂಬವನ್ನು ಎಂದೆಂದಿಗೂ ಕಾಯಲಿ.
ಅಳಿದುಳಿದ ಹಿಂದೂ ಜನರೇ!
ಜಾಡ್ಯದ ನಿದ್ದೆಯನ್ನು ತೊರೆದು ಎದ್ದು ನಿಲ್ಲಿ! ಈಗಲೂ ಸೆಟೆದು ನಿಲ್ಲದಿದ್ದರೆ ಪಳೆಯುಳಿಕೆಯಾಗಿಹೋದೀರಿ! ಪರೇಶ ಮೇಸ್ತನಿಗೆ ಬಂದ ಗತಿ ಇಂದೋ-ನಾಳೆಯೋ, ನಿಮಗೋ-ನಿಮ್ಮವರಿಗೋ ತಪ್ಪಿದ್ದಲ್ಲ!
ಪತಿಯು ಇನ್ನೊಂದು ಮದುವೆಯಾಗುವೆನೆಂದರೆ ಅದಕ್ಕೆ ಧರ್ಮಪತ್ನಿಯ ಪ್ರತಿಕ್ರಿಯೆ ಹೇಗಿದ್ದೀತು? ಶಿಷ್ಯನು ಬೇರೋರ್ವ ಗುರುಗಳನ್ನು ಆಶ್ರಯಿಸುವೆನೆಂದರೆ ಅದಕ್ಕೆ ಬಹ್ವಂಶ ಕುಲಗುರುಗಳ ಪ್ರತಿಕ್ರಿಯೆಯೂ ಹಾಗೆಯೇ ಇದ್ದೀತು! ಆದರೆ ವಸಿಷ್ಠರು ಎಲ್ಲರಂತಲ್ಲವಲ್ಲವೇ! ಮನುಷ್ಯರಲ್ಲಿಯೇ ಗುರುವು ಶ್ರೇಷ್ಠ; ಗುರುಗಳಲ್ಲಿ ವಸಿಷ್ಠರು ಸರ್ವಶ್ರೇಷ್ಠ! ಮಾನವತೆಯ ಮಹಾಮೇರು ಅವರು; ನಿಜವಾದ ಗುರು ಅವರು. ಕೋ ಗುರುಃ? ಯಾರು ನಿಜವಾದ ಗುರು? =ಅಧಿಗತತತ್ತ್ವಃ! ತತ್ತ್ವವನ್ನು- ತಥ್ಯವನ್ನು ಚೆನ್ನಾಗಿ… Continue Reading →