ಡೈರಿ ಉದ್ಯಮದ ಕರಾಳ ಮುಖವನ್ನು ಚಿತ್ರಿಸುವ, ಶ್ರೀಸಂಸ್ಥಾನ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಲೋಕಲೇಖದ ಮೊದಲ ಅಂಕಣವನ್ನು ಕಳೆದ ವಾರಗಳಲ್ಲಿ ಓದಿದ್ದೇವೆ. ಅದೇ ವಿಷಯದ ಮುಂದಿನ, ಮತ್ತಷ್ಟು ವಿವರಗಳಲ್ಲಿ ಈ ಲೇಖನ.. ಡೈರಿಯ ಕ್ರೌರ್ಯ – ಭಾಗ 1 : ಹಸುವನ್ನು ಸಾಕುವುದಲ್ಲ; ಸಾವಿಗೆ ನೂಕುವುದು ಡೈರಿಗಳ ಪರಿ! ಡೈರಿಯ ಕ್ರೌರ್ಯ – ಭಾಗ 2: || ಮಾತೃದೇವೋ ಭವ || ತಾನು… Continue Reading →
ಹಾಲೆಂಬ ಅಮೃತವನ್ನು ವಿಷದ ಕೂಪವನ್ನಾಗಿಸುವ ಪ್ರಮಾದಗಳನ್ನು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು #ಲೋಕಲೇಖ ಅಂಕಣದ ಮೂಲಕ ನಮ್ಮೆದುರು ಅನುಗ್ರಹಿಸುತ್ತಿದ್ದಾರೆ. ಪ್ರಮಾದಗಳ ಸರಮಾಲೆಯ ಮೊದಲ ತುಣುಕನ್ನು ಕಳೆದ ವಾರದ ಸಂಚಿಕೆಯಲ್ಲಿ ಓದಬಹುದು. ಶತಕೋಟಿ ಭಾರತೀಯರಿಗೆ ನಿತ್ಯ ಹಾಳು ಕುಡಿಸಲಾಗುತ್ತಿದೆಯೇ? – ಭಾಗ 1 ನಮ್ಮ ದೇಶದಲ್ಲಿ ವ್ಯಾಪಕವಾಗಿ ಹಸುಗಳನ್ನು ಕೊಲ್ಲಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು; ಆದರೆ ಹಾಲನ್ನೂ ಕೊಲ್ಲಲಾಗುತ್ತಿದೆ… Continue Reading →
ಚಿಟ್ಟಾಣಿಯವರು ಬೀಸಣಿಗೆಯವನ ಬಳಿ ಸಾರಿ ‘ಇತ್ತ ತಾ ಬೀಸಣಿಗೆಯನ್ನು’ ಎಂದು ಪ್ರೇಮಾಧಿಕಾರವಾಣಿಯಲ್ಲಿ ಕೇಳಿಯಾಯಿತು; ಅವನು ನೀಡಲು ಹಿಂದೆ ಮುಂದೆ ನೋಡುವಾಗ, ಪ್ರೇಮಬಲಪ್ರಯೋಗದಲ್ಲಿ ಬೀಸಣಿಗೆಯನ್ನು ಸೆಳೆದು ಕೈವಶಗೈದೂ ಆಯಿತು! ಮುಂದೆ ನರ್ತನಲೋಕದ ನಿತ್ಯಚಕ್ರವರ್ತಿಯಿಂದ ತನ್ನ ಗುರುವಿಗೆ “ಚಾಮರಸೇವಾಂ ಅವಧಾರಯ!”.
ಗುರುವಿಗೋ, ಬೀಸಿ ಬರುವ ಗಾಳಿಯಲ್ಲಿ ಆ ಮಹಾಮೇರುಶೃಂಗದ ವಿನಮ್ರ~ವಿನಯಾನುಭೂತಿ! ಮುಂದೆ ಓದಿ >>
ದೇಶ-ದೇಶಗಳ ನಡುವೆ ದ್ವೇಷವು ಹೊತ್ತಿ, ಉರಿಯುತ್ತಿರುವ ಸನ್ನಿವೇಶದಲ್ಲಿ, ಸಮಯವಲ್ಲದ ಸಮಯದಲ್ಲಿ, ತಮ್ಮದಲ್ಲದ ದೇಶದಲ್ಲಿ, ಸಹಜವಲ್ಲದ ರೀತಿಯಲ್ಲಿ, ಯಾರೂ ಊಹಿಸಲೂ ಸಾಧ್ಯವಿಲ್ಲದಂತೆ ನಡೆದ ಅವರ ದೇಹಾಂತವು ದೇಶಕ್ಕಾದ ಅತಿ ದೊಡ್ಡ ಅನ್ಯಾಯ! ಭಾರತದ ಸರ್ವೋತ್ತಮ ಪ್ರಧಾನಿಯನ್ನು ದೇಶದ ವೈರಿಗಳು ಮತ್ತು ದೇಶದ್ರೋಹಿಗಳು ಸೇರಿ, ಸಂಚು ಹೂಡಿ, ಮುಗಿಸಿದರೇ ಎಂಬುದು ಇಂದಿಗೂ ದೇಶಭಕ್ತರೆಲ್ಲರ ಹೃದಯವನ್ನು ಕಾಡುವ-ಸುಡುವ ಪ್ರಶ್ನೆ. ಮುಂದೆ ಓದಿ >>