Tag raghaveshwara bharati

ಗೋವಾಣಿ : Cow Story 15 : ಶ್ರೀಶ್ರೀ ಸಂದರ್ಶನ – ದೇಶೀ ಗೋ ಉತ್ಪನ್ನ ಆರೋಗ್ಯಕ್ಕೆ ಸೋಪಾನ

ಈಗ ಹೆಚ್ಚಾಗಿ ಲಭ್ಯ ಇರುವ ಯಾವುದೇ ಕಂಪನಿಯ ಪ್ಯಾಕೆಟ್ ಹಾಲು, ಮೊಸರು ಮಿಶ್ರತಳಿಗಳದ್ದು, ಹಸು ಮತ್ತು ಎಮ್ಮೆ ಹಾಲು ಮಿಶ್ರವಾಗಿರುವಂಥದ್ದು. ಆರೋಗ್ಯ ಬೇಕೆಂದರೆ ಇಂಥವನ್ನು ಬಳಸಬಾರದು. ಯಾಕೆ ದೇಶೀ ಗೋ ಉತ್ಪನ್ನಗಳನ್ನೇ ಬಳಸಬೇಕು ಎಂಬುದನ್ನು ವೈಜ್ಞಾನಿಕ ವಾಗಿ ಜನರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ… Continue Reading →

ಗೋವಾಣಿ : Cow Story 14 : ಶ್ರೀಶ್ರೀ ಸಂದರ್ಶನ – ಕೃತ್ರಿಮ ತಳಿ ಸಂವರ್ಧನೆ ಬೇಡ

ಅವನತಿಯ ಅಂಚಿನಲ್ಲಿ ಇರುವಂಥ ದೇಸಿ ಗೋತಳಿ ಸಂವರ್ಧನೆಗೆ ಕೃತ್ರಿಮ ಮಾರ್ಗ ಅನುಸರಿಸುವುದು ಸರಿಯಲ್ಲ. ಪ್ರಕೃತಿ ಸಹಜ ರೀತಿಯಲ್ಲಿ ಗೋ ತಳಿ ಸಂವರ್ಧನೆ ಆಗಬೇಕು. ಅಂತಹ ಗೋವಂಶ ವೃದ್ಧಿಗೆ ಸಹಜ ವಾತಾವರಣವನ್ನು ಒದಗಿಸುವ ಕೆಲಸವನ್ನು ಗೋಪ್ರೇಮಿಗಳು ಮಾಡಬೇಕು. ಈ ಕಾರ್ಯದಲ್ಲಿ ಗೋಪ್ರೇಮಿಗಳು ಮಾಡಬಹುದಾದುದೇನು? ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿವರಿಸಿದ್ದಾರೆ ಈ ಸಲದ ಕೌ ಸ್ಟೋರಿಯಲ್ಲಿ… ಪ್ರಕಟಣೆ… Continue Reading →

ಗೋವಾಣಿ : Cow Story 13 : ಶ್ರೀಶ್ರೀ ಸಂದರ್ಶನ – ದೇಶೀ ಗೋತಳಿ

ದೇಶೀ ಗೋತಳಿ ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) 1. ದೇಸಿ ತಳಿಗಿಂತ ವಿದೇಶಿ ತಳಿ ಹೆಚ್ಚು ಜನಪ್ರಿಯವಾಗಲು ಏನು ಕಾರಣ? ದೇಸಿ ತಳಿಗಳ ನಿರ್ವಹಣೆ ಕಷ್ಟ ಎಂಬ ಮಾತು ನಿಜವೇ? ದೇಸೀ ಗೋತಳಿಗಳ ನಿರ್ವಹಣೆ ಖಂಡಿತವಾಗಿಯೂ ಕಷ್ಟ ಅಲ್ಲ, ಅದು ಕಷ್ಟ ಪರಿಹಾರ ಮಾಡಲಿಕ್ಕೆ ಇರುವಂಥದ್ದು ವಿದೇಶೀ ತಳಿಗಳ ನಿರ್ವಹಣೆಗಿಂತಲೂ ಸುಲಭ ಮತ್ತು ಖಚು೯ ಕಡಿಮೆ ಇನ್ನು… Continue Reading →

Layoff – is destiny directing Indians to head home..!?

“Use when you please; trash when you are tired!”   It is not non-duality or duality or such other philosophy; it not Bhagavadgita, Quran or Bible; what rules the world today is this wretched culture of use & throw! There… Continue Reading →

Rushyashrunga Rainbow before Rama Rain…

A minister should be well versed with the happenings within the country; happenings outside the country too. That was how Dasharatha’s ministers were. Here’s what Maharshi Valmiki had to say about them: तेषामविदितं किञ्चित् स्वेषु नास्ति परेषु वा। क्रियमाणं कृतं… Continue Reading →

ಗೋವಾಣಿ : Cow Story 12 : ಶ್ರೀಶ್ರೀ ಸಂದರ್ಶನ – ಗೋಪೂಜೆ ಎಂದರೆ…

ದೀಪಾವಳಿ ಹಬ್ಬ ಬಂದಾಗ ಸಹಜವಾಗಿ ಪಟಾಕಿ ಹೇಗೆ ನೆನಪಾಗುವುದೋ ಹಾಗೆಯೇ ಗೋಪೂಜೆಯೂ ನೆನಪಾಗುತ್ತದೆ. ಈಗಿನ ಸಂದರ್ಭ ಹೇಗಿದೆ ಎಂದರೆ, ಪೂಜೆ ಪುನಸ್ಕಾರಗಳನ್ನು ಮೂಢನಂಬಿಕೆ ಎನ್ನುವ ಜನರ ನಡುವೆ ನಾವಿದ್ದೇವೆ. ನಿಜವಾಗಿಯೂ ಗೋಪೂಜೆ ಎಂದರೇನು ಎಂಬುದನ್ನು ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಿವರಿಸಿದ್ದಾರೆ ಈ ಸಲದ ಕೌಸ್ಟೋರಿಯಲ್ಲಿ ವಿವರಿಸಿದ್ದಾರೆ.. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )   ಗೋಪೂಜೆ… Continue Reading →

ಬೆಳಕಿನಲ್ಲಿ ಭಿಕ್ಷೆಗಾಗಿ ಬಂದಿತೇ ಬಳುಕು?

ಬೆಳಕಿನ ಅಂಗಳಕ್ಕೆ ಥಳುಕು ಬಳುಕಿ ಬಂದಿತು; ಭೋಗವು ಯೋಗದ ಕದ ತಟ್ಟಿತು; ಮೈವೆತ್ತ ಮುಗ್ಧತೆಯ ಮುಂದೆ ಮೋಸವಲ್ಲದ ಮಾಯೆಯು ಮೈದೋರಿತು.
ಇದು ಕತ್ತಲೆಯು ಬೆಳಕನ್ನು ಭೇಟಿಯಾಗಲು ಬಂದ ಪ್ರಸಂಗವಲ್ಲ; ಬೆಳಕಿನ ಬಳ್ಳಿಯೊಂದು ಬೆಳಕಿನ ವೃಕ್ಷವನ್ನು ಅರಸಿ, ಆಶ್ರಯಿಸಿದ ಪ್ರಸಂಗ.

ಮುಂದೆ >>

ಗೋವಾಣಿ : Cow Story 9 : ಶ್ರೀಶ್ರೀ ಸಂದರ್ಶನ – ಗೋಬಂಧುವಾಗ ಬನ್ನಿ …

ಗೋವು ಸಾಕುವ ಮನಸ್ಸಿದೆಯೇ? ಮನೆಯಲ್ಲಿ ಸಾಕುವ ಸ್ಥಳಾವಕಾಶ ಇಲ್ಲವೇ? ಬೇಸರಿಸಿಕೊಳ್ಳಬೇಡಿ. ಗೋ ಶಾಲೆಗಳಲ್ಲಿರುವ ಗೋವುಗಳನ್ನು ದತ್ತು ತೆಗೆದುಕೊಳ್ಳಿ. ಇದಕ್ಕಾಗಿಯೇ “ಗೋ ಬಂಧು” ಯೋಜನೆ ರೂಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವ ಕೆಲಸವನ್ನು ಗೋಪ್ರೇಮಿಗಳು ಬಳಸಬೇಕು ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಗೋಬಂಧುವಾಗ ಬನ್ನಿ …  1. ಗೋ ಬಂಧು ಯೋಜನೆಯಲ್ಲಿ ತೊಡಗಿಕೊಳ್ಳುವುದು… Continue Reading →

ಗೋವಾಣಿ : Cow Story 8 : ಶ್ರೀಶ್ರೀ ಸಂದರ್ಶನ – ‘ಗೋ’ರಕ್ಷಕ-ಸಂರಕ್ಷಣೆಗೆ ಸೂಕ್ತ ನಿಯಮ-ಕಾನೂನು ಅವಶ್ಯ

ಗೋ ಸಂರಕ್ಷಣೆ ಮತ್ತು ಗೋರಕ್ಷಕರ ವಿಚಾರ ಇಂದು ಸುದ್ದಿಯ ಕೇಂದ್ರಬಿಂದು. ಗೋರಕ್ಷಕರ ಹೆಸರಿನಲ್ಲಿ ದುಷ್ಕರ್ಮಿಗಳು ನಡೆಸುತ್ತಿರುವ ದುಷ್ಕ್ರತ್ಯಗಳಿಂದಾಗಿ ನೈಜ ಗೋರಕ್ಷಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಗೋಸಂರಕ್ಷಣೆ ಮತ್ತು ಗೋರಕ್ಷಕರ ವಿಚಾರದಲ್ಲಿ ಸೂಕ್ತ ನಿಯಮ ಕಾನೂನು ರಚನೆಯಾಗಬೇಕಾಗದ್ದು ಇಂದಿನ ಅವಶ್ಯ ಎನ್ನುತ್ತಾರೆ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ‘ಗೋ’ರಕ್ಷಕ-ಸಂರಕ್ಷಣೆಗೆ ಸೂಕ್ತ ನಿಯಮ-ಕಾನೂನು ಅವಶ್ಯ 1…. Continue Reading →

ಗೋವಾಣಿ : Cow Story 7 : ಶ್ರೀಶ್ರೀ ಸಂದರ್ಶನ – ದೇಶ ಸಂರಕ್ಷಣೆಯಷ್ಟೇ ಮುಖ್ಯ ಗೋಸಂರಕ್ಷಣೆ

ದೇಶಿಯತೆಯ ಬುನಾದಿ ಇದ್ದರಷ್ಟೆ ದೇಶಕ್ಕೊಂದು ಗಟ್ಟಿ ಅಸ್ತಿತ್ವ. ದೇಶಿಯತೆಯಲ್ಲಿ ನಮ್ಮ ಸಂಸ್ಕೃತಿ, ಭಾಷೆ, ಆಚರಣೆ, ಪಾರಂಪರಿಕ ವ್ಯವಸ್ಥೆ ಎಲ್ಲವೂ ಬಂತು. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ನಮ್ಮದು ಗೋಕೇಂದ್ರಿತ ಬದುಕಿನ ವ್ಯವಸ್ಥೆಯಾಗಿತ್ತು. ಆದರೆ ಕಾಲಕ್ರಮೇಣ ನಶಿಸಿಹೋದ ಈ ವ್ಯವಸ್ಥೆಯ ಪುನರುತ್ಥಾನಕ್ಕೆ ಇದು ಸಕಾಲ. ದೇಶೀ ಗೋಸಂರಕ್ಷಣೆ ಗೊಂದಲವಿಲ್ಲದೆ ನಡೆಯಬೇಕಾದ ಕಾರ್ಯ ಎಂಬುದನ್ನು ವಿವರಿಸಿದ್ದಾರೆ  ಜಗದ್ಗುರು ಶಂಕರಾಚಾರ್ಯ  ಶ್ರೀಶ್ರೀರಾಘವೇಶ್ವರಭಾರತೀ… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑