Tag save cows

ಗೋವಾಣಿ : Cow Story 11 : ಶ್ರೀಶ್ರೀ ಸಂದರ್ಶನ – ಆದರ್ಶ ಗೋಶಾಲೆ

ಗೋಶಾಲೆ ಮಾಡಬೇಕೆಂದು ಹಂಬಲಿಸುವವರು ಬಹಳ ಮಂದಿ. ಆದರೆ ಮಾರ್ಗದರ್ಶನ ಮಾಡುವವರ ಕೊರತೆ ಇದೆ. ಹಲವು ಪ್ರಶ್ನೆ ಸಂದೇಹಗಳು ಕಾಡುತ್ತಿರುತ್ತವೆ. ಯಾರನ್ನು ಕೇಳುವುದು? ಎಂದು ಚಿಂತಿಸಬೇಡಿ. ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಂತಹ ಪ್ರಶ್ನೆ, ಸಂದೇಹಗಳನ್ನು ಇಲ್ಲಿ ಪರಿಹರಿಸಿದ್ದಾರೆ. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಆದರ್ಶ ಗೋಶಾಲೆ 1.ನಿಮ್ಮ ಕಲ್ಪನೆಯಲ್ಲಿ ಆದರ್ಶ ಗೋಶಾಲೆ ಅಂದರೆ ಹೇಗಿರಬೇಕು… Continue Reading →

ಗೋವಾಣಿ : Cow Story 10 : ಶ್ರೀಶ್ರೀ ಸಂದರ್ಶನ – ಗೋಬ್ಯಾಂಕ್

ಪುರಾತನ ಕಾಲದಲ್ಲಿ ಶ್ರೀಮಂತಿಕೆಯನ್ನು ಗೋ ಸಂಪತ್ತಿನ ಆಧಾರದಲ್ಲಿ ಅಳೆಯಲಾಗುತ್ತಿತ್ತು. ಹಣವನ್ನು ಠೇವಣಿ ಇರಿಸುವಂತೆ ಗೋವುಗಳನ್ನು ಸಂರಕ್ಷಿಸಲು ಗೋ ಬ್ಯಾಂಕ್ ರಚನೆಯ ಪರಿಕಲ್ಪನೆ ಮೂಡಿತು. ಈ ಕುರಿತ ಚಿಂತನೆಯನ್ನು ಹಂಚಿಕೊಂಡಿದ್ದಾರೆ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು. ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in ) ಗೋಬ್ಯಾಂಕ್ 1. ಗೋಬ್ಯಾಂಕ್ – ಈ ವಿಶಿಷ್ಟ ಕಲ್ಪನೆ ಬಂದಿದ್ದು ಹೇಗೆ? ಸಮಾಜಕ್ಕೆ ಇದರ… Continue Reading →

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑