Tag sri

ಕಾಮದುಘಾ – ದ್ವೈಮಾಸಿಕ ಪತ್ರಿಕೆ : ಜನವರಿ – ಫೆಬ್ರವರಿ 2016

ಕಾಮದುಘಾ – ದ್ವೈಮಾಸಿಕ ಪತ್ರಿಕೆ – Kamadugha Bimonthly Magazine  ಜನವರಿ – ಫೆಬ್ರವರಿ 2016    

19 ಜುಲೈ 2015 : ಪೆರಡಾಲ ಹವ್ಯಕ ವಲಯ ಅರ್ಘ್ಯಸೇವಾಯಜ್ಞ ಕಾರ್ಯಕ್ರಮ

ಘೋರ ಮಳೆಯನ್ನೂ ಲೆಕ್ಕಿಸದೆ ಶ್ರೀ ಸಂಸ್ಥಾನದ ಭಕ್ತವೃಂದವು ಶ್ರದ್ಧಾ ಭಕ್ತಿಯಿಂದ ಉತ್ಸಾಹಭರಿತರಾಗಿ ನಿರ್ವಹಿಸಿದ ಕೆಲಸವು ಪ್ರಶಂಸೆಗೆ ಅರ್ಹವಾಯಿತು.

ಡಿಸೆಂಬರ್ 10-16: ಮೂರೂರು ರಾಮಕಥಾ ಆಮಂತ್ರಣ

2012 ಡಿಸಂಬರ್ 1o ರಿಂದ 16ರ ತನಕ ಮೂರೂರಿನಲ್ಲಿ ಜರುಗಲಿರುವ ರಾಮಕಥಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ:

ಶ್ರೀ ಪ್ರವಾಸ – ಅಕ್ಟೋಬರ್ 2012

Tour program of Sri Sri Raghaveshwara Bharathi Swamiji, Sri Ramachandrapura Math.

ಯಾತ್ರಿಕರು ನಾವು…-ಕಗ್ಗ

ಬೆಂಗಳೂರು ಫೆಬ್ರವರಿ ೧೦– ಶ್ರೀ ಜೆಡ್ಡು ರಾಮಚಂದ್ರ ಭಟ್ಟ ಇವರ ಮನೆಯಲ್ಲಿ ನಡೆದ ಭಿಕ್ಷಾ ಕಾರ್ಯಕ್ರಮದಲ್ಲಿ ಶ್ರೀಗಳವರು ನೀಡಿದ ಪ್ರವಚನ. [audio:DailyPravachana/February_2011/Yatrikaru_Naavu_10-feb-11-kagga.mp3]

“ಮಾತೃಹೃದಯದ ಶ್ರೀಗಳು” – ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.

ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ. ನನಗೂ ಶ್ರೀರಾಮಚಂದ್ರಾಪುರಮಠಕ್ಕೂ ಸಂಪರ್ಕವಾಗಿದ್ದು ಹಿಂದಿನ ಗುರುಗಳ  ಕಾಲದಲ್ಲಿ.  ಹಿಂದಿನ ಗುರುಗಳನ್ನು ಒಂದೆರಡು ಬಾರಿ ದರ್ಶನ ಮಾಡುವಂತಹ ಅವಕಾಶ ನನಗೆ ಸಿಕ್ಕಿತ್ತು. ನನಗೆ ನೆನಪಿದ್ದ ಹಾಗೆ, ಒಂದು ಬಾರಿ ಕೊಲ್ಲೂರಿನಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ, ಮತ್ತೊಂದೆರಡು ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭೇಟಿ ಮಾಡಿದ್ದೆ. ಅವರ ತೇಜಸ್ಸು… Continue Reading →

ದಶರಥರಾಜ್ಯ

|| ಹರೇರಾಮ || ಕೆಲವರನ್ನು ಹಲವು ಕಾಲ ಮೆಚ್ಚಿಸಬಹುದು.. ಹಲವರನ್ನು ಕೆಲವು ಕಾಲ ಮೆಚ್ಚಿಸಬಹುದು.. ಬಹುಜನರನ್ನು ಬಹುಕಾಲ ಮೆಚ್ಚಿಸುವುದು ಬಲು ಕಠಿಣದ ಮಾತು.. ಆದರೆ ದಶರಥನಿಗಿದು ಕಠಿಣವೆನಿಸಲೇ ಇಲ್ಲ.. ನೀರಿನಲ್ಲಿ ಬೆರೆಸಿದ ಸಕ್ಕರೆ ಬಿಂದು- ಬಿಂದುವನ್ನೂ ಬಿಡದೆ ವ್ಯಾಪಿಸುವಂತೆ ದಶರಥನ ರಾಜ್ಯಭಾರ ಕೌಶಲದ ಸವಿಫಲ ವ್ಯಕ್ತಿ-ವ್ಯಕ್ತಿಗಳನ್ನೂ ತಲುಪಿತು… ಸೂರ್ಯನು ಒಂದು ಬಾರಿಗೆ ಭೂಮಿಯ ಒಂದು ಪಾರ್ಶ್ವವನ್ನು… Continue Reading →

ವಿಶ್ವಕೊಳಿತಾಗಲಿ..ಆರಂಭ ತನ್ನಿಂದಲೇ!

|| ಹರೇರಾಮ || “ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೋ ?” ಲೋಕವನ್ನು ಸುಧಾರಿಸಬಯಸುವವನು ಆ ಪ್ರಕ್ರಿಯೆಯನ್ನು ತನ್ನಿಂದಲೇ ಪ್ರಾರಂಭಿಸಬೇಕು.. ನಮ್ಮ ಪಾಲಿನ ಲೋಕದ ದ್ವಾರಗಳೆಂದರೆ ನಮ್ಮ ಶರೀರ-ಮನಸ್ಸುಗಳು ; ನಮ್ಮ ವ್ಯಕ್ತಿತ್ವ- ಬದುಕುಗಳು.. ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುವುದು, ನಮಗೆ ಸ್ಪಂದಿಸುವುದು ಇವುಗಳ ಮೂಲಕವಾಗಿಯೇ…! ಇವುಗಳನ್ನು ಚೆನ್ನಾಗಿಟ್ಟುಕೊಳ್ಳದವನ ಪಾಲಿಗೆ ಜಗತ್ತು ಚೆನ್ನಾಗಿರಲು ಸಾಧ್ಯವೇ ಇಲ್ಲ.. ಮನೆ… Continue Reading →

A message for life..

Man must search for what is right, and let happiness come on it’s own. SOURCE :-SRI’S COLLECTION

ನಮ್ಮ ಮಠ (17-ಸೆಪ್ಟಂಬರ್-2010)

17-ಸೆಪ್ಟಂಬರ್-2010 ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ. ವಿಷಯ: ನಮ್ಮ ಮಠ Audio:

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑